Mar 1, 2012

ಸೌಂದರ್ಯದ ಬಗ್ಗೆ ಕನಸು ಕಾಣ್ಬೇಡಿ ಅದು ನಿಮ್ಮ ಬದುಕನ್ನು ಹಾಳು ಮಾಡುತ್ತೆ ಬದುಕಿನ ಬಗ್ಗೆ ಕನಸು ಕಾಣಿ ಅದು ನಿಮ್ಮ ಜೀವನದಲ್ಲಿ ಸೌಂದರ್ಯ ತೋರಿಸುತ್ತದೆ

Nov 27, 2010

ಅಜ್ಮೀರ್ ದರ್ಗಾ ಸ್ಫೋಟ: ಸದ್ಯವೇ ಇನ್ನಷ್ಟು ಬಂಧನ ಸಾಧ್ಯತೆ



ಅಜ್ಮೀರ್ ದ
ಜೈಪುರ, ನ.27: ಅಜ್ಮೀರ್ ದರ್ಗಾ ಸ್ಫೋಟ ಪ್ರಕರಣದ ಸಂಬಂಧ ಇನ್ನೂ ಕೆಲವು ಬಂಧನಗಳಾಗುವ ಸಾಧ್ಯತೆಗಳಿವೆ ಹಾಗೂ ಕೆಲವು ದೊಡ್ಡ ಹೆಸರುಗಳು ಮುಂದಿನ ದಿನಗಳಲ್ಲಿ ಬಯಲಿಗೆ ಬರಲಿವೆ ಎಂದು ರಾಜಸ್ಥಾನದ ಗೃಹ ಸಚಿವ ಶಾಂತಿಕುಮಾರ್ ಧಾರಿವಾಲ್ ಸೂಚನೆ ನೀಡಿದ್ದಾರೆ. ಆದರೆ, ತನಿಖೆಯ ಮೇಲೆ ಪ್ರಭಾವ ಬೀರಲಾಗುತ್ತದೆಯೆಂಬುದನ್ನು ಅವರು ನಿರಾಕರಿಸಿದ್ದಾರೆ.

ಭಯೋತ್ಪಾದಕ ನಿಗ್ರಹ ದಳವನ್ನು ರಾಜಕೀಕರಿಸಲಾಗುತ್ತಿದೆಯೆಂಬ ಆರೋಪದ ವಿರುದ್ಧ ಪ್ರತಿಕ್ರಿಯಿಸಿದ ಧಾರಿವಾಲ್, ತನಿಖೆ ತಂಡವು ವಿಚಾರಣೆಯ ಅವಧಿಯಲ್ಲಿ ಹೊರ ಬಂದ ಸುಳಿವು ಹಾಗೂ ಮಾಹಿತಗಳನ್ನಾಧರಿಸಿಯೇ ಕೆಲಸ ಮಾಡುತ್ತಿದೆಯೆಂದು ಪ್ರತಿಪಾದಿಸಿದರು.

ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಪುರಾವೆ ಹಾಗೂ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ತನಿಖೆ ಪ್ರಭಾವಿತವಾಗುವ ಪ್ರಶ್ನೆಯೇ ಇಲ್ಲ. ತನಿಖೆಯಲ್ಲಿ ಹೆಸರಿಸಲಾಗುವ ಯಾವನೇ ವ್ಯಕ್ತಿಯೂ ಅಪರಾಧವನ್ನು ಬಹಿರಂಗವಾಗಿ ಒಪ್ಪಿಕೊಳ್ಳುವುದಿಲ್ಲ ಎಂದ ಅವರು, ರಾಜಸ್ಥಾನದಲ್ಲಿ ಕಾನೂನು -ಸುವ್ಯವಸ್ಥೆ ಪರಿಸ್ಥಿತಿ ಉತ್ತಮವಾಗಿದೆ ಎಂದರು.

ಅಜ್ಮೀರ್ ದರ್ಗಾ ಸ್ಫೋಟದ ಸಂಬಂಧ ತನ್ನ ವಿರುದ್ಧ ನೀಡಿದ್ದ ಹೇಳಿಕೆಯೊಂದರ ವಿರುದ್ಧ ಹಿರಿಯ ಆರೆಸ್ಸೆಸ್ ನಾಯಕ ಇಂದ್ರೇಶ್ ಕುಮಾರ್ ಕಳೆದ ವಾರ ಧಾರಿವಾಲ್‌ಗೆ ಕಾನೂನು ನೋಟಿಸೊಂದನ್ನು ಕಳುಹಿಸಿದ್ದಾರೆ.

ವಕೀಲರ ಮುಖಾಂತರ ಕಳುಹಿಸಿದ ಈ ನೋಟಿಸ್‌ನಲ್ಲಿ, ಧಾರಿವಾಲ್ ಇಂದ್ರೇಶ್ ಕುರಿತಾದ ವಾಸ್ತವಗಳನ್ನು ತಿರುಚಿದ್ದಾರೆ ಹಾಗೂ ತನಿಖೆಯ ಮೇಲೆ ಪ್ರಭಾವ ಬೀರುತ್ತಿದ್ದಾರೆಂದು ಆರೋಪಿಸಲಾಗಿದೆ.

ಪ್ರಕರಣದ ಆರೋಪಿ ಅಸೀಮಾನಂದರನ್ನು ವಶಕ್ಕೆ ತೆಗೆದುಕೊಳ್ಳುವ ಬಗ್ಗೆ ಇದೇ ವೇಳೆ, ಅಜ್ಮೀರ್‌ನಿಂದ ಎಟಿಎಸ್ ತಂಡವೊಂದು ಹೈದರಾಬಾದ್‌ಗೆ ಪ್ರಯಾಣಿಸಿದೆ. ಅಸೀಮಾನಂದರನ್ನು ಇತ್ತೀಚೆಗೆ ಸಿಬಿಐ ಬಂಧಿಸಿದೆ. ಅಸೀಮಾನಂದ ಈ ಎಲ್ಲ ಸ್ಫೋಟಗಳ ರೂವಾರಿಯಾಗಿದ್ದು, ಅಜ್ಮೀರ್ ಸ್ಫೋಟದ ಪಿತೂರಿಕಾರನೆನ್ನಲಾಗಿರುವ ಆರೆಸ್ಸೆಸ್ ಪ್ರಚಾರಕ ಸುನೀಲ್ ಜೋಶಿ ಎಂಬಾತ ಆತನ ನಿಕಟವರ್ತಿಯೆಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ.

ಅಸೀಮಾನಂದ ಹಾಗೂ ಇತರ ಕೆಲವು ಆರೋಪಿಗಳ ವಿಚಾರಣೆಯಿಂದ ಪ್ರಕರಣದಲ್ಲಿ ಪ್ರಗತಿ ಸಾಧಿಸುವ ಭರವಸೆಯನ್ನು ಎಟಿಎಸ್ ವ್ಯಕ್ತಪಡಿಸಿದೆ
ಸೌಂದರ್ಯದ ಬಗ್ಗೆ ಕನಸು ಕಾಣ್ಬೇಡಿ ಅದು ನಿಮ್ಮ ಬದುಕನ್ನು ಹಾಳು ಮಾಡುತ್ತೆ ಬದುಕಿನ ಬಗ್ಗೆ ಕನಸು ಕಾಣಿ ಅದು ನಿಮ್ಮ ಜೀವನದಲ್ಲಿ ಸೌಂದರ್ಯ ತೋರಿಸುತ್ತ

Nov 26, 2010

ಒಬಾಮ ಇಸ್ಲಾಮ್‌ಗೆ ಮತಾಂತರವಾಗಬೇಕೆಂದು ಹಜ್ ಯಾತ್ರೆ ಸಂದರ್ಭದಲ್ಲಿ ಪ್ರಾರ್ಥಿಸಿಕೊಂಡ ಒಬಾಮ ಅಜ್ಜಿ



ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ, ಮೊಮ್ಮಗ ಕ್ರಿಶ್ಚಿಯನ್ ಧರ್ಮ ತೊರೆದು ‘ಇಸ್ಲಾಮ್‌ಗೆ ಮತಾಂತರವಾಗಬೇಕೆಂದು’ ಹಜ್ ಯಾತ್ರೆ ಸಂದರ್ಭ ಒಬಾಮ ಅಜ್ಜಿ ಪ್ರಾರ್ಥಿಸಿಕೊಂಡಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.

ಬರಾಕ್ ಒಬಾಮ ಹುಸೈನ್ ಯಾವಾಗಲೂ ತಾನು ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವನು ಎಂಬುದಾಗಿ ಸಮರ್ಥಿಸಿಕೊಳ್ಳುತ್ತಲೇ ಬಂದಿದ್ದಾರೆ. ಇತ್ತೀಚೆಗಷ್ಟೇ ಅಮೆರಿಕದಲ್ಲಿ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲೂ ಒಬಾಮ ಮುಸ್ಲಿಮ್ ಎಂಬುದಾಗಿಯೇ ಬಹುತೇಕರು ಅಭಿಪ್ರಾಯವ್ಯಕ್ತಪಡಿಸಿದ್ದರು. ತದನಂತರ ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಒಬಾಮ, ತಾನು ಕ್ರಿಶ್ಚಿಯನ್ ಸಮುದಾಯದ ವ್ಯಕ್ತಿಯೇ ವಿನಾಃ ಮುಸ್ಲಿಮ್ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಆದರೆ ಇದೀಗ ಒಬಾಮ ಅಜ್ಜಿ 88ರ ಹರೆಯದ ಸಾರಾ ಓಮರ್ ಪ್ರಸಕ್ತ ಸಾಲಿನಲ್ಲಿಯೂ ಹಜ್ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. 2009ರಲ್ಲಿಯೂ ಹಜ್ ಯಾತ್ರೆ ಪೂರೈಸಿದ್ದರು. ಆ ನಿಟ್ಟಿನಲ್ಲಿ ಬರಾಕ್ ಇಸ್ಲಾಮ್ ಧರ್ಮಕ್ಕೆ ಮತಾಂತರವಾಗಬೇಕೆಂದು ಪ್ರಾರ್ಥನೆ ಸಲ್ಲಿಸಿರುವುದಾಗಿ ಸೌದಿ ಅರೇಬಿಯಾದ ಅಲ್ ಖ್ವಾಟಾನ್ ಸೌದಿ ದೈನಿಕಕ್ಕೆ ತಿಳಿಸಿದ್ದಾರೆ.

ನನ್ನ ಮೊಮ್ಮಗ ಅಮೆರಿಕದ ಅಧ್ಯಕ್ಷ ಒಬಾಮ ಮತ್ತೆ ಇಸ್ಲಾಮ್ ಧರ್ಮಕ್ಕೆ ಮತಾಂತರ ಆಗಬೇಕು ಎಂಬುದು ನನ್ನ ಇಚ್ಚೆಯಾಗಿದೆ ಎಂದು ಒಮರ್ ತಿಳಿಸಿರುವುದಾಗಿ ವರದಿ ಹೇಳಿದೆ. ಒಬಾಮ ಅಜ್ಜಿ ತನ್ನ ಮಗ ಹುಸೈನ್ ಒಬಾಮ (ಒಬಾಮ ಚಿಕ್ಕಪ್ಪ) ಹಾಗೂ ನಾಲ್ಕು ಮೊಮ್ಮಕ್ಕಳ ಜತೆ ಹಜ್ ಯಾತ್ರೆಯನ್ನು ಮುಗಿಸಿ ವಾಪಸ್ ಆಗುತ್ತಿದ್ದ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಾನು ಈ ಸಂದರ್ಭದಲ್ಲಿ ಹಜ್ ಯಾತ್ರೆಗೆ ಸಂಬಂಧಿಸಿದಂತೆ ಮಾತ್ರ ಮಾತನಾಡುತ್ತೇನೆ ವಿನಃ, ಒಬಾಮನ ರಾಜಕೀಯ ವಿಷಯವಾಗಿ ಏನನ್ನೂ ಚರ್ಚಿಸಲಾರೆ ಎಂದು ಈ ಸಂದರ್ಭದಲ್ಲಿ ಒಬಾಮ ಅಜ್ಜಿ ತಿಳಿಸಿದ್ದಾರೆ. ಹಜ್ ಯಾತ್ರೆಗೆ ಆಗಮಿಸಿದ ತಮಗೆ ಸೌದಿ ಸರಕಾರ ಉತ್ತಮ ರೀತಿಯಲ್ಲಿ ವಸತಿ ಸೌಕರ್ಯ ಏರ್ಪಡಿಸಿ ಅತಿಥಿ ಸತ್ಕಾರ್ಯ ಮಾಡಿದ್ದಕ್ಕೆ ರಾಜ ಅಬ್ದುಲ್ಲಾಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

ರಾತ್ರೋರಾತ್ರಿ ಪಾವಡ ರೀತಿಯಲ್ಲಿ ಸುನ್ನತ್ !!!!!!

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ರಾಮಕುಂಜ ಕುಂಡಾಜೆ ಎಂಬಲ್ಲಿ ಮೂರುವರೆ ವರ್ಷದ ಪೋರನಿಗೆ ರಾತ್ರೋರಾತ್ರಿ ವಿಸ್ಮಯ ರೀತಿಯಲ್ಲಿ ಸುನ್ನತ್ (ಮುಂಜಿ) ನಡೆದ ಅಪರೂಪದ ಘಟನೆಯೊಂದು ಸಂಭವಿಸಿದ್ದು, ಇದು ಸ್ಥಳೀಯವಾಗಿ ಭಾರೀ ಕುತೂಹಲವನ್ನು ಉಂಟು ಮಾಡಿದೆ.
ರಾಮಕುಂಜದ ಕುಂಡಾಜೆ ನಿವಾಸಿ ಅಬ್ದುಲ್ ರಝಾಕ್-ಸಫಿಯಾ ದಂಪತಿಗಳ ಮೂರುವರೆ ವರ್ಷದ ಮಹಮ್ಮದ್ ಸಾಹಿಲ್ ಎಂಬ ಪೋರನಿಗೆ ರಾತ್ರಿ ಸುಮಾರು ಒಂದು ಗಂಟೆಗೆ ಮೂತ್ರ ಬಂದಾಗ ಅಮ್ಮನನ್ನು ಕೂಗಿದ್ದು ಪೋರನನ್ನು ಮೂತ್ರ ಮಾಡಿಸಿ ಮನೆಯೊಳಗೆ ತರುವಷ್ಟರಲ್ಲಿ ರಕ್ತ ಕಂಡು ಬಂತು ಎಂದು ಪೋರನ ತಾಯಿ ಹೇಳುತ್ತಾರೆ. ಪರಿಶೀಲಿಸಿದಾಗ ಇದು ಮುಸ್ಲಿಂ ಸಂಪ್ರದಾಯದ ಪ್ರಕಾರ ಮಾಡಲಾಗುವ ಮುಂಜಿ (ಸುನ್ನತ್) ನಡೆದದ್ದು ಕಂಡು ಬಂತು ಎನ್ನುತ್ತಾರೆ.
ಪೋರನ ತಂದೆ ಬಾಳೆಗೊನೆ ವ್ಯಾಪಾರ ಮಾಡುತ್ತಿದ್ದು ಎಂದಿನಂತೆ ವ್ಯಾಪಾರಕ್ಕೆಂದು ಮಂಗಳೂರಿಗೆ ಹೋಗಿದ್ದು ಘಟನೆ ವೇಳೆ ತಂದೆ ಮನೆಯಲ್ಲಿರಲಿಲ್ಲ.
ಇದೀಗ ಈ ಘಟನೆ ಭಾರೀ ಕುತೂಹಲವನ್ನುಂಟು ಮಾಡಿದ್ದು, ಈತನನ್ನು ನೋಡಲು ಜನರು ಮನೆ ಕಡೆಗೆ ಬರುತ್ತಿರುವುದು ಕಂಡು ಬಂದಿದೆ.
ಈ ಪೋರನ ತಂದೆ ತಾಯಿ ಅವುಲಿಯಾಗಳ ಭಕ್ತರೆಂದು ಹೇಳ ಲಾಗುತ್ತಿದೆ. ಇದೇ ಕಾರಣದಿಂದ ಕಷ್ಟ ಪರಿಹಾರದ ಸೂಚನೆಯಾಗಿರಬ ಹುದೇ? ಎಂಬುದು ಕೆಲವರ ಪ್ರಶ್ನೆ ಯಾಗಿದೆ. ಈ ಹಿಂದೆ ಕೂಡ ಕೆಲವು ಕಡೆ ಇದೇ ರೀತಿ ಸುನ್ನತ್ ಆಗಿರುವ ಘಟನೆಗಳು ನಡೆದಿದ್ದವು ಎನ್ನಲಾಗಿದೆ. ಇದರಲ್ಲಿ ಕೆಲವು ಘಟನೆಗಳು ಬೆಳಕಿಗೆ ಬಂದಿದ್ದರೆ ಮತ್ತೆ ಕೆಲವು ಸುದ್ದಿಯಾ ಗದೆ ಉಳಿದುಕೊಂಡಿದ್ದವು. ಈ ಹುಡುಗನನ್ನು ನೋಡಲು ಮನೆ ಮುಂದೆ ಪರವೂರಿನಿಂದ ಜನರು ಬರುತ್ತಿರುವುದಾಗಿ ತಿಳಿದುಬಂದಿದೆ

Nov 25, 2010

ನವೆಂಬರ್ 26: ಆದ ನಷ್ಟಕ್ಕೆ ಒಬ್ಬ ಕಸಬ್ ಸಾಕೇ? ? ? ? ?



ನವೆಂಬರ್ 26ರಂದು ಸಂಭವಿಸಿದ ಮುಂಬೈ ದಾಳಿಗೆ 2 ವರ್ಷ ಕಳೆದಿದೆ. ಆದರೆ ಅದು ಈ ದೇಶದ ಭದ್ರತೆಯ ಮೇಲೆ ಮಾಡಿದ ಗಾಯ ಇನ್ನೂ ಒಣಗಿಲ್ಲ. ಸಂತ್ರಸ್ತರ ಕಣ್ಣೀರು ಬತ್ತಿಲ್ಲ. ಜನರ ಎದೆಯಲ್ಲಿ ಉಂಟಾದ ಕಂಪನದ ಅಲೆ ಇನ್ನೂ ನಿಂತಿಲ್ಲ. 170ಕ್ಕೂ ಅಧಿಕ ಜೀವಗಳನ್ನು ಈ ಸಂದರ್ಭದಲ್ಲಿ ಉಗ್ರರು ಬಲಿತೆಗೆದುಕೊಂಡರು. ಕೋಟ್ಯಂತರ ರೂ. ನಷ್ಟವುಂಟಾಯಿತು. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥರಾದ ಹೇಮಂತ್ ಕರ್ಕರೆ ಸೇರಿದಂತೆ ಹಲವು ಪ್ರಮುಖ ಅಧಿಕಾರಿಗಳು ಈ ಸಂದರ್ಭದಲ್ಲಿ ಬರ್ಬರವಾಗಿ ಕೊಲೆಯಾದರು.

ದೇಶವನ್ನು ಮಾತ್ರವಲ್ಲ, ವಿಶ್ವವನ್ನೇ ಬೆಚ್ಚಿ ಬೀಳಿಸಿದ ಈ ಭೀಕರ ದಾಳಿಗೆ ಪ್ರತಿಯಾಗಿ ನಮ್ಮ ಮುಂದಿರುವುದು ಒಬ್ಬನೇ ಒಬ್ಬ ಕಸಬ್. ನವೆಂಬರ್ 26 ಈ ಭೀಕರ ದುರಂತಕ್ಕೆ ಒಬ್ಬ ಕಸಬ್ ನ್ಯಾಯ ದೊರಕಿಸಬಲ್ಲನೆ? ಇಂದೋ ನಾಳೆಯೋ ನಾವು ಈ ಕಸಬ್‌ನನ್ನು ಗಲ್ಲುಕಂಬಕ್ಕೇರಿಸಲಿದ್ದೇವೆ. ಅಷ್ಟಕ್ಕೇ ನವೆಂಬರ್ 26 ನ್ಯಾಯವನ್ನು ಪಡೆದುಕೊಳ್ಳುತ್ತದೆಯೆ? ನಾವು ಕಳೆದ ಎರಡು ವರ್ಷಗಳನ್ನು ಬರೇ ಮಾತುಗಳಲ್ಲೇ ಕಳೆದಿದ್ದೇವೆ.

ಹೆಚ್ಚೆಂದರೆ ಪಾಕಿಸ್ತಾನವನ್ನು ಟೀಕಿಸಿದ್ದೇವೆ. ಹೆಡ್ಲಿಯನ್ನು ಭಾರತಕ್ಕೆ ಒಪ್ಪಿಸುವಂತೆ ಮನವಿ ಮಾಡಿದ್ದೇವೆ. ಆದರೆ ಇದರಾಚೆಗೆ, ನವೆಂಬರ್ 26ರ ಹುತ್ತವನ್ನು ಬಗೆಯುವುದಕ್ಕೆ ನಮ್ಮಿಂದ ಸಾಧ್ಯವಾಗಿಲ್ಲ. ಕಸಬ್ ಎಂಬ ಸತ್ತ ಹಾವನ್ನು ಮತ್ತೊಮ್ಮೆ ಗಲ್ಲಿಗೇರಿಸಿ ನಮ್ಮನ್ನು ನಾವು ಸಂತೋಷ ಪಡಿಸಿಕೊಳ್ಳುವುದು ಬಿಟ್ಟರೆ ನಮ್ಮ ಕೈಯಲ್ಲಿ ಇನ್ನೇನೂ ಇಲ್ಲವೆ? ಭಾರತವೆನ್ನುವ ಸುಪರ್ ಪವರ್ ರಾಷ್ಟ್ರ ಇಷ್ಟೂ ಅಸಹಾಯಕವೆ?

ನವೆಂಬರ್ 26ರಂದು ಉಗ್ರರು ದಾಳಿ ನಡೆಸಿ ನಮ್ಮ ಭಯೋತ್ಪಾದಕ ನಿಗ್ರಹ ಅಧಿಕಾರಿಗಳನ್ನೇ ಸಾಲು ಸಾಲಾಗಿ ಗುಂಡಿಟ್ಟು ಕೊಲ್ಲುವ ಮೂಲಕ ಅಂದು ಭಯವನ್ನಷ್ಟೇ ಸೃಷ್ಟಿಸಿದ್ದಲ್ಲ. ಭಾರತದಲ್ಲಿ ಆವರೆಗೆ ನಡೆದ ಒಂದು ದೊಡ್ಡ ಭಯೋತ್ಪಾದಕ ಕೃತ್ಯ ಮತ್ತು ಭಾರೀ ಸಂಚುಗಳನ್ನು ಮುಚ್ಚಿ ಹಾಕುವ ಪ್ರಯತ್ನವನ್ನೂ ನಡೆಸಿದರು. ಒಂದು ರೀತಿಯಲ್ಲಿ ವಿದೇಶಿ ಮತ್ತು ಸ್ವದೇಶಿ ಉಗ್ರರು ಜೊತೆ ಸೇರಿ ಆ ದಾಳಿಯನ್ನು ನಡೆಸಿದರು. ಎಟಿಎಸ್‌ನ ಹಿರಿಯ ಅಧಿಕಾರಿಗಳು ನೆಲಕಚ್ಚುವುದರಿಂದ ವಿದೇಶಿ ಉಗ್ರರಷ್ಟೇ ಅಲ್ಲ, ಈ ನೆಲದ ಸನಾತನ ಉಗ್ರರೂ ವಿಜಯೋತ್ಸವವನ್ನು ಆಚರಿಸಿದರು.

ಆದರೆ ದುರದೃಷ್ಟವಶಾತ್, ನಾವಿಂದು ನವೆಂಬರ್ 26ರ ದಾಳಿಯನ್ನು ಸಮಗ್ರವಾಗಿ ನೋಡುತ್ತಿದ್ದೇವೆಯೇ ಹೊರತು, ಹೇಮಂತ್ ಕರ್ಕರೆ ಮತ್ತು ಅವರ ಬಳಗದ ಕಗ್ಗೊಲೆಯ ಕುರಿತಂತೆ ಪ್ರತ್ಯೇಕ ದೃಷ್ಟಿಯನ್ನು ಹೊರಳಿಸುವುದಕ್ಕೆ ಹಿಂದೇಟು ಹಾಕುತ್ತಿದ್ದೇವೆ. ಆದುದರಿಂದಲೇ, ಇಂದು ನಾವು ಒಬ್ಬ ಕಸಬ್‌ನಲ್ಲೇ ತೃಪ್ತಿ ಪಡಬೇಕಾಗಿದೆ. ಕರ್ಕರೆ ಮತ್ತು ಬಳಗದ ಕೊಲೆಯ ಹಿಂದಿರುವ ಆರೋಪಿಗಳು ಈ ಕಸಬ್‌ನನ್ನು ಮುಂದಿಟ್ಟು ಆರಾಮವಾಗಿ ಕಾಲ ಕಳೆಯುತ್ತಿದ್ದಾರೆ ಅಥವಾ ಹೊಸ ಭಯೋತ್ಪಾಕ ಕೃತ್ಯಗಳಿಗೆ ಯೋಜನೆ ರೂಪಿಸುವುದರಲ್ಲಿ ತಲ್ಲೀನರಾಗಿದ್ದಾರೆ.

ನಿಜ. ನವೆಂಬರ್ 26ರಂದು ನಡೆದ ನಾಗರಿಕರ ಕಗ್ಗೊಲೆಗಳೇ ಒಂದು ಭಾಗವಾಗಿದ್ದರೆ, ಕರ್ಕರೆ ಮತ್ತು ಬಳಗ ಹತ್ಯೆ ಇನ್ನೊಂದು ಭಾಗವಾಗಿದೆ. ಈ ಅಧಿಕಾರಿಗಳನ್ನು ಕೊಂದು ಹಾಕುವ ಸಂದರ್ಭದ ಬಲಿಪಶುವಾಗಿದ್ದಾರೆ ಉಳಿದ ನಾಗರಿಕರು. ಆದುದರಿಂದ, ಕರ್ಕರೆಯ ಸಾವನ್ನು ನಾವು ಪ್ರತ್ಯೇಕವಾಗಿ ಗುರುತಿಸಬೇಕು ಮತ್ತು ಅದನ್ನು ಪ್ರತ್ಯೇಕವಾಗಿ ತನಿಖೆಗೊಳಪಡಿಸಬೇಕು. ಕರ್ಕರೆಯ ಕಗ್ಗೊಲೆಯ ಕುರಿತಂತೆ ಅನುಮಾನ ಪಡುವುದಕ್ಕೆ ಸಾಕಷ್ಟು ಆಧಾರಗಳಿವೆ. ಮಾಲೆಗಾಂವ್ ಸ್ಫೋಟದ ಹಿಂದಿರುವ ಸಂಘಪರಿವಾರದ ಭಯೋತ್ಪಾದಕರನ್ನು ಹುತ್ತದಿಂದ ಹೊರಹಾಕಿದ್ದು ಇದೇ ಹೇಮಂತ್ ಕರ್ಕರೆ ಬಳಗ.

ಮಾಲೆಗಾಂವ್ ಸ್ಫೋಟದ ಉಗ್ರಗಾಮಿಗಳು ಬೆಳಕಿಗೆ ಬಂದಂತೆ, ದೇಶದ ಭಯೋತ್ಪಾದನಾ ಚಟುವಟಿಕೆಗೆ ಇನ್ನೊಂದು ಆಯಾಮ ದೊರಕಿತು. ಈವರೆಗಿನ ಉಗ್ರರದ್ದು ವಿದೇಶಿ ಮೂಲವಾಗಿದ್ದರೆ, ಇವರು ಈ ನೆಲದಲ್ಲಿದ್ದೇ ನೆಲಕ್ಕೆ ದ್ರೋಹ ಬಗೆದವರಾಗಿದ್ದರು. ಕರ್ಕರೆ ಬಳಗ ಇವರ ಒಂದೊಂದೇ ಸಂಚನ್ನು ಹೊರಗೆಡಹುತ್ತಿದ್ದಂತೆಯೇ ಇವರಿಗೆ ಜೀವ ಬೆದರಿಕೆ ಬರ ತೊಡಗಿತು. ಸಂಘಪರಿವಾರದ ಮುಖಂಡರು ಇದನ್ನು ಬಹಿರಂಗವಾಗಿಯೇ ಘೋಷಿಸತೊಡಗಿದರು.

ಇಂತಹ ಸಂದರ್ಭದಲ್ಲಿ ಮುಂಬೈ ದಾಳಿ ಎನ್ನುವಂತಹ ನಾಟಕೀಯ ಘಟನೆ ನಡೆಯಿತು. ಈ ಘಟನೆಯಲ್ಲಿ ಅತ್ಯಂತ ಹಾಸ್ಯಾಸ್ಪದ ರೀತಿಯಲ್ಲಿ ಮತ್ತು ಬರ್ಬರವಾಗಿ ಕರ್ಕರೆ ಮತ್ತು ಅವರ ಸಹೋದ್ಯೋಗಿಗಳು ಕೊಲ್ಲಲ್ಪಟ್ಟರು. ಆದರೆ ಇಂದಿಗೂ ಇದನ್ನು ಪ್ರತ್ಯೇಕವಾಗಿ ತನಿಖೆ ನಡೆಸುವುದಕ್ಕೆ ನಮ್ಮ ಆಡಳಿತ ಮುಂದಾಗಿಲ್ಲ. ಯಾಕೆ?

ಸಾಧಾರಣವಾಗಿ ಉಗ್ರರು ಜನಸಾಮಾನ್ಯರನ್ನು ಗುರಿಯಾಗಿಸಿ ತಮ್ಮ ದಾಳಿಯನ್ನು ನಡೆಸುತ್ತಾರೆ. ಈ ಮೂಲಕ ಅಭದ್ರ ವಾತಾವರಣವನ್ನು ಸೃಷ್ಟಿಸುತ್ತಾರೆ. ಆದರೆ ನವೆಂಬರ್ 26ರಂದು ನಡೆದಿರುವುದು ಭಿನ್ನ ದಾಳಿ. ಈ ದಾಳಿಯಲ್ಲಿ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳನ್ನು ಕೊಂದು ಹಾಕಲಾಗಿದೆ. ಅದೂ, ಈ ದೇಶದ ಭಯೋತ್ಪಾದನೆಯ ಇನ್ನೊಂದು ಮುಖವನ್ನು ಬಹಿರಂಗ ಪಡಿಸಿದ ನಿರ್ದಿಷ್ಟ ಅಧಿಕಾರಿಗಳನ್ನೇ. ಉಗ್ರರು ಈ ಮೂಲಕ, ನಿಮ್ಮ ಅಧಿಕಾರಿಗಳನ್ನೇ ಕೊಂದು ಹಾಕುತ್ತೇವೆ, ನೀವೇನು ಮಾಡುತ್ತೀರಿ? ಎಂದು ಪ್ರಶ್ನೆ ಎಸೆದಿದ್ದಾರೆ.

ಆದರೆ ಈ ಪ್ರಶ್ನೆಗೆ ಸಮರ್ಥ ಉತ್ತರವನ್ನು ನೀಡಲು ನಾವು ಈವರೆಗೆ ವಿಫಲರಾಗಿದ್ದೇವೆ. ಬರೇ, ಕಸಬ್ ಎಂಬ ಸತ್ತ ಹಾವನ್ನು ಹಿಡಿದುಕೊಂಡು ಎರಡು ವರ್ಷ ಬಡಿಯುತ್ತಾ ಬಂದಿದ್ದೇವೆ. ಇನ್ನಾದರೂ ನವೆಂಬರ್ 26ರ ದುರ್ಘಟನೆ ಮರು ತನಿಖೆಗೆ ಒಳಪಡಬೇಕು. ತನಿಖೆಯ ಕೇಂದ್ರ ಬಿಂದು ತಾಜ್ ದಾಳಿಯಲ್ಲ.

ಹೇಮಂತ್ ಕರ್ಕರೆ ಮತ್ತು ಅವರ ಬಳಗದ ಹತ್ಯೆಯೇ ತನಿಖೆಯ ಕೇಂದ್ರ ವಸ್ತುವಾಗಬೇಕು. ಅವರ ಸಾವು ಆಕಸ್ಮಿಕವೋ, ಅಥವಾ ಒಂದು ಮಹತ್ವದ ತನಿಖೆಯನ್ನು ಮುಚ್ಚು ಹಾಕಲು ನಡೆಸಿದ ಸಂಚೋ ಎನ್ನುವುದು ಬಹಿರಂಗಕ್ಕೆ ಬರಬೇಕು. ಆಗ ಮಾತ್ರ ನಾವು ಸಂತ್ರಸ್ತರಿಗಾಗಿ ಹಚ್ಚುವ ಮೊಂಬತ್ತಿ ಅವರ ಆತ್ಮಕ್ಕೆ ಶಾಂತಿಯನ್ನು ನೀಡೀತು.

ನನಗೊಂದು ಸೀರೆ ಕೊಟ್ಟು ಮಾನ ಕಾಪಾಡ್ರಪ್ಪ...



ತಾಯಿ ಕನ್ನಡ ಮಾತೆ ಹೈರಾಣಾಗಿ ಹೋಗಿದ್ದಳು. ಆಕೆ ತಲೆ ತಲಾಂತರಗಳಿಂದ ವಾಸ ಮಾಡುತ್ತಾ ಬಂದಿದ್ದ ಐದು ಸೆಂಟ್ಸ್ ಜಾಗದಲ್ಲಿ ಅದಿರು ಇದೆ ಎಂಬ ಕಾರಣಕ್ಕೆ ರೆಡ್ಡಿ ಸಹೋದರರು ಗಣಿಗಾರಿಕೆ ಶುರು ಮಾಡಿದ್ದರು. ಮನೆಯ ಹಿತ್ತಲನ್ನು ಸೆಝ್‌ಗಾಗಿ ವಶಪಡಿಸಿಕೊಂಡಿದ್ದರು. ಅಂಗಳವನ್ನು ಕಟ್ಟಾ ಮತ್ತು ಅವರ ಕುಟುಂಬ ವಶಪಡಿಸಿಕೊಂಡಿತ್ತು. ಕುಮ್ಕಿ ಜಾಗವನ್ನು ಯಡಿಯೂರಪ್ಪ ಮತ್ತು ಮಕ್ಕಳು ವಶಪಡಿಸಿಕೊಂಡಿದ್ದರು. ಒಟ್ಟಿನಲ್ಲಿ ಕನ್ನಡ ಮಾತೆ ಮಾತೇ ಇಲ್ಲದೆ ಮೂಕಳಾಗಿದ್ದಳು. ಆಕೆ ಬೀದಿ ಪಾಲಾಗಿದ್ದಳು. ಹಸಿವಿನಿಂದ ಚೀರಾಡುವ, ಸಿಂಬಳ ಸುರಿಸುವ ಮಕ್ಕಳ ಜೊತೆಗೆ ಬಸ್‌ಸ್ಟೇಂಡ್‌ನಲ್ಲಿ ಕಾಲ ಕಳೆಯ ತೊಡಗಿದಳು.

ಅಕ್ಕ ಪಕ್ಕದ ತೆಲುಗು, ಮಲಯಾಳ, ತಮಿಳು ಮಾತೆಯರು ಆಕೆಯ ಮುಂದೆ ರೇಷ್ಮೆ ಸೀರೆಯುಟ್ಟು, ವ್ಯಾನಿಟಿ ಬ್ಯಾಗನ್ನು ಹೆಗಲಿಗೇರಿಸಿ ಓಡಾಡುತ್ತಿದ್ದರು. ಆಗಾಗ ಐದು ಪೈಸೆ, ಹತ್ತು ಪೈಸೆ ಭಿಕ್ಷೆ ಹಾಕುತ್ತಿದ್ದರು. ಹಲವರು ಆಕೆಯ ಸೀರೆಯನ್ನು ಎಳೆದೂ ಎಳೆದೂ ಅದು ಚಿಂದಿ ಚಿಂದಿಯಾಗಿ ಹೋಗಿತ್ತು. ಆಕೆಯ ಎಲುಬು ಗೂಡಿನೊಳಗೆ ಇನ್ನೂ ಏದುಸಿರು ಬಿಡುತ್ತಿದ್ದ ಮಾನ ಅನ್ನೋದಕ್ಕೆ ಇನ್ನೊಂದು ಹೊಸ ಸೀರೆ ಇದ್ದರೆ ಚೆನ್ನ ಅನ್ನಿಸಿತು. ಕನ್ನಡ ಮಾತೆಯ ಬಳಿ ಆಕೆಯ ಮಾನ ಅಳುತ್ತಾ ಹೇಳಿತು ‘‘ನಾನಿನ್ನೂ ಅಲ್ಪಸ್ವಲ್ಪ ಉಸಿರು ಬಿಡುತ್ತಿದ್ದೇನೆ. ಇನ್ನೂ ನಾನು ಬದುಕಬೇಕಾದರೆ ನೀನು ಮೈತುಂಬಾ ಸೀರೆ ಉಟ್ಟುಕೊಳ್ಳಲೇ ಬೇಕು’’

ಕನ್ನಡ ಮಾತೆ ಕಂಗಾಲಾದಳು. ತನ್ನ ಮಕ್ಕಳಿಗೆ ಲಂಗೋಟಿ, ಹಾಲು ಕೊಡುವುದರಲ್ಲೇ ಆಕೆ ಸುಸ್ತಾಗಿದ್ದಳು. ಇನ್ನು ಹೊಸ ಸೀರೆಗೆ ಎಲ್ಲಿ ಹೋಗಬೇಕು? ಅಷ್ಟರಲ್ಲಿ ಯಾರೋ ಹೇಳಿದರು ‘‘ಮುಖ್ಯಮಂತ್ರಿ ಎಡಿಯೂರಪ್ಪನೋರು ಭಾಗ್ಯಲಕ್ಷ್ಮಿಯರಿಗೆ ಸೀರೆ ಹಂಚುತ್ತಿದ್ದಾರೆ....’’ ಕನ್ನಡಮ್ಮನಿಗೆ ಅದನ್ನು ಕೇಳಿ ಸಂತೋಷವಾಯಿತು. ಕನ್ನಡಮ್ಮ ತನ್ನ ಮಕ್ಕಳ ಜೊತೆಗೆ ಸೀರೆ ಹಂಚುವ ಸ್ಥಳಕ್ಕೆ ಹೋದಳು. ನೋಡಿದರೆ ಅಲ್ಲಿ ಜನರೋ ಜನರು. ಕನ್ನಡಮ್ಮ ತನ್ನ ಹರಿದ ಸೀರೆಯಲ್ಲೇ ಮಾನವನ್ನು ಕಷ್ಟಪಟ್ಟು ಮುಚ್ಚುತ್ತಾ...ಅತ್ತ ಧಾವಿಸಲು ಪ್ರಯತ್ನಿಸ ತೊಡಗಿದಳು.

ಆದರೆ ಸೀರೆ ಹಂಚುವ ಸ್ಥಳದ ಸುತ್ತ ಬೇಲಿ ಹಾಕಲಾಗಿತ್ತು. ಪೊಲೀಸರು ಲಾಠಿ ಹಿಡಿದು ಕಾವಲು ಕಾಯುತ್ತಿದ್ದರು. ಕನ್ನಡಮ್ಮ ಒಂದು ಬಾಗಿಲಿನಲ್ಲಿ ಪ್ರವೇಶಿಸಲು ಯತ್ನಿಸಿದಂತೆ ಪೊಲೀಸರು ಆಕೆಯನ್ನು ಹೊರಗೆ ನೂಕಿದರು. ‘‘ಅಪ್ಪಾ ಕಂದ, ನನ್ನ ಆನಂದ...ಯಾಕಪ್ಪಾ ನನ್ನನ್ನು ತಳ್ಳುತ್ತೀರಿ? ನನ್ನ ಸೀರೆ ಹರಿದಿದೆ. ಮುಖ್ಯಮಂತ್ರಿಯೋರು ಸೀರೆ ಕೊಡ್ತಾರೆ ಅಂತ ಗೊತ್ತಾಯಿತು. ಅದಕ್ಕೆ ಬಂದಿದ್ದೀನಿ...’’ ಎಂದು ಕನ್ನಡಮ್ಮ ಅಚ್ಚ ಕನ್ನಡದಲ್ಲಿ ಹೇಳಿದಳು.

ಪೊಲೀಸಪ್ಪ ಕಣ್ಣು ಕೆಕ್ಕರಿಸಿ ಕೇಳಿದ ‘‘ಯಾರು ನೀನು? ನಿನ್ನ ಹೆಸರೇನು?’’

‘‘ನನ್ನ ಹೆಸರು ಕನ್ನಡಮ್ಮ ಅಂತ. ಆರೆಸ್ಸೆಸ್ನೋರು ನನ್ನನ್ನು ತಾಯಿ ಭುವನೇಶ್ವರಿ ಎಂದು ಕರೀತಾರೆ. ಹಿರಿಯರು ಸೇರಿ ಕರ್ನಾಟಕ ಅಂತ ಕರೆದ್ರು. ವಾಟಾಳಪ್ನೋರು ನನ್ನನ್ನು ಖನ್ನಡ ಮಾಥೆ ಎಂದು ಕರೀತಾರೆ. ಉತ್ತರ ಭಾರತದೋರು ನನ್ನನ್ನು ಮದ್ರಾಸಿ ಅಂತ ಕರೀತಾರೆ. ವೆಂಕಯ್ಯ ನಾಯ್ಡು ಕನ್ನಡಮ್ಮಗಾರು ಅಂತ ಕರೀತಾರೆ. ಮಾರಾಠಿಯೋರು ನನ್ನನ್ನು ಕಾನಡೀ ಅಮ್ಮಾ ಅಂತಾರೆ....’’

ಪೊಲೀಸಪ್ಪ ನಕ್ಕ ‘‘ಅಲ್ಲಮ್ಮ...ಕನ್ನಡಮ್ಮ ಅಂತಾ ಹೆಸರಿಟ್ಟುಕೊಂಡಿದ್ದೀಯ. ಆದರೆ ಸರಿಯಾಗಿ ನಾಲ್ಕು ಇಂಗ್ಲೀಷ್ ಮಾತಾಡೋಕೆ ಬರೋಲ್ಲ... ಹೋಗ್ಲಿ...ಓ ಅಲ್ಲಿ ಬಿಜೆಪಿ ಮುಖಂಡರಿದ್ದಾರೆ...ಅವರತ್ರ ಹೋಗಿ ನಿನ್ನ ಗೋಳು ತೋಡ್ಕೋ....’’

ಕನ್ನಡಮ್ಮ ಬಿಜೆಪಿ ಮುಖಂಡನ ಬಳಿಗೆ ಹೋದಳು. ಆಗ ತಾನೆ ಬೆಂಗಳೂರಿನ ಸುಮಾರು 5 ಬಿಡಿಎ ಸೈಟುಗಳನ್ನು ತಿಂದು ನೀರು ಕುಡಿದಿದ್ದರಿಂದ ಆತ ‘ಡರ್ರ್‌’ ಅಂತ ತೇಗು ಬಿಡುತ್ತಿದ್ದ. ಹೆಗಲಿಗೆ ಕೇಸರಿ ಶಾಲು ಹಾಕಿ ಕೊಂಡಿದ್ದ. ಕನ್ನಡಮ್ಮ ಬಿಜೆಪಿ ಮುಖಂಡನಿಗೆ ಕೈ ಮುಗಿದು ಹೇಳಿದಳು ‘‘ನನಗೊಂದು ಭಾಗ್ಯಲಕ್ಷ್ಮಿ ಸೀರೆ ಕೊಡುಸ್ರಪ್ಪ... ನನ್ನ ಮಾನ ಕಾಪಾಡ್ರಪ್ಪ ನನ್ ಮಕ್ಳಾ...’’

ಬಿಜೆಪಿ ಮುಖಂಡ ಆಕೆಯ ಮಾನವನ್ನೊಮ್ಮೆ ಕಾಲಿನಿಂದ ತಲೆಯವರೆಗೆ ಅಳೆದ. ಎಲುಬು ಗೂಡು ಮುದುಕಿ. ಇವಳಿಗೆ ಮಾನ ಬೇರೆ...ಎಂದು ಮನದಲ್ಲೇ ತಿರಸ್ಕಾರದ ನಗೆ ನಕ್ಕು ‘‘ಎಷ್ಟು ಮಕ್ಕಳಮ್ಮ ನಿನಗೆ?’’ ಎಂದು ಕೇಳಿದ.

‘‘ಇವೆಲ್ಲ ನನ್ ಮಕ್ಳು ಬುದ್ದಿ’’ ಎಂದು ತನ್ನ ಹಿಂದೆ ಬಾಲದಂತೆ ನಿಂತಿದ್ದ ಎಲುಬು ಗೂಡಿನ ಮಕ್ಕಳ ಸಾಲನ್ನು ತೋರಿಸಿದಳು ಕನ್ನಡಮ್ಮ.

‘ಇಂದಿನ ಮಕ್ಕಳೇ ಮುಂದಿನ ಓಟುಗಳು’ ಎಂದು ತನಗೆ ತಾನೆ ಗೊಣಗಿದ ಬಿಜೆಪಿ ಮುಖಂಡ ‘‘ಅಂಗೆಲ್ಲ ಸೀರೆಗಳನ್ನು ಕೊಡೋಕಾಗಲ್ಲ...ಹಕ್ಕು ಪತ್ರ ಇದೆಯಾ...?’’

ಕನ್ನಡಮ್ಮನಿಗೆ ಆ ಭಾಷೆ ಅರ್ಥವಾಗಲಿಲ್ಲ. ‘‘ಸಂವಿಧಾನವೆಂಬ ಹಕ್ಕು ಪತ್ರವಿದೆ. ಅದು ಸಾಕೇನಪ್ಪ?’’ ಕನ್ನಡಮ್ಮ ಕೇಳಿದಳು.

‘‘ಅದಲ್ಲಮ್ಮ...ನೀನು ವಾಸ ಮಾಡೋ ಜಾಗ ಎಲ್ಲಿ...ಅದರ ಹಕ್ಕುಪತ್ರ ಇದೆಯಾ?’’ ಕೇಳಿದ. ‘‘ನನ್ನ ಮನೆಯನ್ನು ಕಿತ್ಕೊಂಡ್ರು ಕಣಪ್ಪ...’’ ಕನ್ನಡಮ್ಮ ಉತ್ತರಿಸಿದಳು.

‘‘ಕಿತ್ಕೊಂಡ್ರಾ...? ಯಾರು, ದೇವೇಗೌಡ್ರ... ಕಾಂಗ್ರೆಸ್ನೋರಾ...? ಬಿಜೆಪಿ ಕಾರ್ಯಕರ್ತೆಯ ಭೂಮಿಯನ್ನು ಕಿತ್ಕೊಂಡಿದ್ದಾರೆ... ಧಿಕ್ಕಾರ... ಧಿಕ್ಕಾರ...’’ ಬಿಜೆಪಿ ಮುಖಂಡ ಚೀರಾಡ ತೊಡಗಿದ. ಅವನ ಹಿಂಬಾಲಕರು ಅದಕ್ಕೆ ಧ್ವನಿಗೂಡಿಸಿದರು.

ಕನ್ನಡಮ್ಮ ಕಂಗಾಲಾದಳು. ಆಕೆಯದು ಸತ್ಯವೇ ನಮ್ಮ ತಾಯಿ ತಂದೆಯ ವಂಶ. ಸುಳ್ಳು ಹೇಗೆ ಹೇಳಿಯಾಳು...? ‘‘ಯಡಿಯೂರಪ್ನೋರು, ಅವರ ಗೆಳೆಯರು ಸೇರಿ ನನ್ನ ಭೂಮಿ ಕಿತ್ಕೊಂಡ್ರು ಕಂದಾ...’’ ಕನ್ನಡಮ್ಮ ಜೋರಾಗಿ ಕೂಗಿದಳು.

ಬಿಜೆಪಿ ಮುಖಂಡ ಒಮ್ಮೆಲೆ ಥಕ್ಕೆಂದು ಸಿಡಿಲು ಬಡಿದವನಂತೆ ನಿಂತು ಬಿಟ್ಟ ‘‘ಏನಮ್ಮ...ನಿನ್ನನ್ನು ಇಲ್ಲಿಗೆ ಜೆಡಿಎಸ್‌ನೋರು ಕಳಿಸಿದ್ದಾರೇನು? ಯಡಿಯೂರಪ್ಪರ ಭಾಗ್ಯಲಕ್ಷ್ಮಿ ಪ್ರೋಗ್ರಾಂ ಹಾಳು ಮಾಡಬೇಕು ಅಂತ?’’ ಕನ್ನಡಮ್ಮನನ್ನು ಕಣ್ಣು ಕೆಕ್ಕರಿಸಿ, ಕೇಳಿದ.

ಕನ್ನಡಮ್ಮ ಹೆದರಿದಳು...‘‘ಹಂಗೆಲ್ಲ ಹೇಳ್ಬೇಡ ಕಂದಾ...ಒಂದು ಸೀರೆ ಕೊಟ್ಟು ನನ್ನ ಮಾನ ಕಾಪಾಡು...’’ ಗೋಗರೆದಳು.

ಈಗ ಬಿಜೆಪಿ ಮುಖಂಡ ಸ್ವಲ್ಪ ತಣ್ಣಗಾದ. ‘‘ಅಭಿವದ್ಧಿ ಕಣಮ್ಮ...ನಾಡು ಅಭಿವದ್ಧಿ ಮಾಡೋದಕ್ಕೆ ನಿನ್ನ ಭೂಮಿ ಕಿತ್ಕೊಂಡಿದ್ದಾರೆ. ಅದನ್ನ ಹಿಂಗೆ ಓಪನ್ನಾಗಿ ಹೇಳ್ಕೊಂಡು ತಿರುಗಾಡಬೇಡ. ಹೋಗ್ಲಿ...ನಿನ್ನಲ್ಲಿ ಓಟು ಮಾಡೋದಕ್ಕೆ ಐಡಿ ಕಾರ್ಡ್ ಇದೆಯಾ?’’

‘‘ಇತ್ತು ಕಣಪ್ಪ...ಆದ್ರೆ ಮಕ್ಕಳು ಹಸಿವು ಹಸಿವೂ ಅಂತ ಬಡ್ಕೋತಿರುವಾಗ ನಾಲ್ಕು ತುಂಡು ಬ್ರೆಡ್ಡು ಕೊಟ್ಟು, ಜನಾರ್ದನ ರೆಡ್ಡಿ ಅನ್ನೋ ಮಹಾರಾಯ ಕಿತ್ಕೊಂಡ ಕಣಪ್ಪ...’’ ಕನ್ನಡಮ್ಮ ಮತ್ತೆ ಅಳ ತೊಡಗಿದಳು.

‘‘ಅರೆ! ಓಟರ್ ಐಡಿ ಇದೆಯಾ ಅಂದ್ರೆ...ಅದಕ್ಕೂ ಕಿತ್ಕೊಂಡ್ರು ಅಂತ ಹೇಳ್ತಾ ಇದ್ದೀಯ? ಓಟರ್ ಐಡಿ ಇಲ್ಲದಿದ್ರೆ ಸೀರೆ ಕೊಡೋಕ್ಕಾಗಲ್ಲ ತಾಯಿ....ಹೋಗ್ ಹೋಗ್...’’ ಮುಖಂಡ ಕನ್ನಡಮ್ಮನನ್ನು ನೂಕಿದ. ಅದರ ರಭಸಕ್ಕೆ ಕನ್ನಡಮ್ಮ ಅಷ್ಟು ದೂರ ಬಿದ್ದಳು. ಕನ್ನಡಮ್ಮನ ಮಕ್ಕಳೆಲ್ಲ ‘‘ಅವ್ವಾ ಅವ್ವಾ....’’ ಎಂದು ಸುತ್ತ ನೆರೆದು ಅಳತೊಡಗಿದವು. ಸಾವರಿಸಿ ಎದ್ದ ಕನ್ನಡಮ್ಮ ಬಿಜೆಪಿ ಮುಖಂಡನ ಕಾಲಿಗೆ ಬಿದ್ದಳು. ‘‘ನನ್ನನ್ನು ಒಳಗೆ ಹೋಗೋಕ್ ಬಿಡಪ್ಪ... ನನಗೊಂದು ಸೀರೆ ಕೊಟ್ಟು ಮಾನ ಕಾಪಾಡಪ್ಪ....’’

ಬಿಜೆಪಿ ಮುಖಂಡನಿಗೆ ತಲೆನೋವಾಯಿತು. ಎಲ್ಲರೆದುರು ಬಿಜೆಪಿಯ ಮಾನ ಕಳೆಯುತ್ತಿದ್ದಾಳೆ ಎಂದು ಸಿಟ್ಟಾಗಿ...ಕೊನೆಗೂ ಕಾರ್ಯಕರ್ತನ ಕೈಯಲ್ಲಿ ಒಂದು ಕಳಪೆ ಸೀರೆಯನ್ನು ತರಿಸಿ ಅದನ್ನು ಕನ್ನಡಮ್ಮನ ಮುಖಕ್ಕೆ ಎಸೆದ. ಕನ್ನಡಮ್ಮ ಆ ಸೀರೆಯನ್ನು ತೆಗೆದುಕೊಂಡವಳೇ, ಮರದ ಮರೆಯಲ್ಲಿ ತನ್ನ ಹಳೇ ಹರಿದು ಚಿಂದಿಯಾದ ಸೀರೆಯನ್ನು ಎಸೆದು, ಹೊಸ ಸೀರೆ ಉಟ್ಟಳು.

ಕನ್ನಡಮ್ಮ ಸೀರೆ ಉಡುತ್ತಿದ್ದಂತೆ ಒಂದು ಕಡೆಯಿಂದ ಜೆಡಿಎಸ್ ಕಾರ್ಯಕರ್ತರು, ಇನ್ನೊಂದು ದಿಕ್ಕಿನಿಂದ ಕಾಂಗ್ರೆಸ್ ಕಾರ್ಯಕರ್ತರು ‘‘ಧಿಕ್ಕಾರ ಧಿಕ್ಕಾರ... ಯಡಿಯೂರಪ್ಪ ಸೀರೆಗೆ ಧಿಕ್ಕಾರ... ಯಡಿಯೂರಪ್ಪ ಕೊಟ್ಟ ಸೀರೆಯನ್ನು ಉಟ್ಟವರೆಲ್ಲ ಭ್ರಷ್ಟರು....’’ ಎಂದು ಕೂಗುತ್ತಾ ಬಂದರು. ಕನ್ನಡಮ್ಮ ನೋಡುತ್ತಿದ್ದ ಹಾಗೆಯೇ ಜೆಡಿಎಸ್ ಕಾರ್ಯಕರ್ತರು ಕೂಗಿದರು ‘‘ಅದು, ಅವ್ಯವಹಾರದಿಂದ ನೀಡಿದ ಸೀರೆ. ಕಿತ್ತು ಬಿಸಾಡು ಅದನ್ನು....’’

ಕಾಂಗ್ರೆಸ್ ಕಾರ್ಯಕರ್ತರು ಇನ್ನೊಂದು ಕಡೆಯಿಂದ ಹೇಳಿದರು ‘‘ಇದು ಗುಜರಾತ್ ಸೀರೆ....ಕನ್ನಡ ನೇಕಾರರಿಗೆ ಅನ್ಯಾಯವಾಗಿದೆ. ಗುಜರಾತ್ ಸೀರೆಯನ್ನು ಹಂಚುವುದನ್ನು ತಕ್ಷಣ ನಿಲ್ಲಿಸಬೇಕು....ಗುಜರಾತ್ ಸೀರೆ ಉಟ್ಟವರು ಕನ್ನಡ ದ್ರೋಹಿಗಳು...’’

ಕನ್ನಡಮ್ಮ ಕಂಗಾಲಾದಳು....‘‘ನನ್ನ ಬಳಿ ಬೇರೆ ಸೀರೆ ಇಲ್ಲ ಕಣ್ರಪ್ಪ....’’ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರಿಗೆ ಕೈ ಮುಗಿದಳು.

ಉಭಯ ಗುಂಪು ಗದ್ದಲ ಎಬ್ಬಿಸಿತು ‘‘ಸಾಧ್ಯವೇ ಇಲ್ಲ...ಭ್ರಷ್ಟರ ಸೀರೆಯನ್ನು ಕಿತ್ತೆಸೆಯಲೇ ಬೇಕು....ಗುಜರಾತ್ ಸೀರೆಯನ್ನು ಹರಿದೊಗೆಯಲೇ ಬೇಕು....’’

ಕನ್ನಡಮ್ಮ ತನ್ನ ಸೀರೆಯನ್ನು ಮೈತುಂಬಾ ಹೊದ್ದು ಕೇಳಿದಳು ‘‘ಬಿಟ್ಟು ಬಿಡಿ ನನ್ನ ಕಂದಗಳಿರಾ...ಕನ್ನಡಮ್ಮನ ಮಾನ ಕಾಪಾಡಿ ಕಂದಗಳಿರಾ....ನನ್ನ ಸೀರೆ ಎಳೆಯಬೇಡಿ...ಅಯ್ಯೋ ನನ್ನ ಸೀರೆ ಎಳೆಯಬೇಡಿ....’’

ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರು ಜೊತೆ ಸೇರಿ ಕನ್ನಡಮ್ಮನ ಸೆರಗಿಗೆ ಕೈ ಹಾಕಿದರು. ಭ್ರಷ್ಟವಾಗಿರುವ, ಗುಜರಾತ್ ಸೀರೆಯನ್ನು ಎಳೆದು ಅದಕ್ಕೆ ಬೆಂಕಿ ಹಚ್ಚಿದರು.

ನಡು ಬೀದಿಯಲ್ಲಿ ಬೆತ್ತಲಾಗಿ ನಿಂತ ಕನ್ನಡಮ್ಮ ಅವಮಾನದಿಂದ ಬಿಕ್ಕಿ ಬಿಕ್ಕಿ ಅಳತೊಡಗಿದಳು.

ಆಕೆಯ ಅಸಂಖ್ಯ ಮಕ್ಕಳು ಆ ದಶ್ಯವನ್ನು ನಿಸ್ಸಹಾಯಕರಾಗಿ, ಷಂಡರಂತೆ ನೋಡುತ್ತಿದ್ದರು.

*ಚೇಳಯ್ಯ

ಬೆಂಗಳೂರು ಬಾಂಬ್ ಸ್ಫೋಟ ಮತ್ತು ಮಅದನಿ ವಿರುದ್ಧ ಷಡ್ಯಂತ್ರ


ಕೊಯಂಬತ್ತೂರು ಬಾಂಬ್ ಸ್ಫೋಟದ ಆರೋಪಿ ಎಂದು ಸುಳ್ಳು ಆರೋಪ ಹೊರಿಸಲ್ಪಟ್ಟು ಕೇರಳ, ತಮಿಳುನಾಡುಗಳು ವಿವಿಧ ಬಂದೀಖಾನೆಗಳಲ್ಲಿ ಅಕ್ರಮವಾಗಿ ಬಂಧಿಯಾಗಿದ್ದ ದಮನಿತ, ಪೀಡಿತ, ಶೋಷಿತ ವರ್ಗಗಳ ಆಶಾಕಿರಣ ಐ.ಸಿ.ಯಸ್. ಅಬ್ದುಲ್ಲ ನಾಸಿರ್ ಮಅದನಿಯವರ ಬಗ್ಗೆ ಜಯಕಿರಣದಲ್ಲಿ ವಿಸ್ತಾರವಾಗಿ ಲೇಖನ ಪ್ರಕಟವಾಗಿತ್ತು. ನಾನು ಹಾಗೂ ಎಸ್.ಎಂ. ಬಶೀರ್ ಮಂಜೇಶ್ವರ ಮಅ ದನಿಯವರ ವಿರುದ್ಧ ರಾಷ್ಟ್ರಮಟ್ಟದಲ್ಲಿ ನಡೆಯುತ್ತಿರುವ ಷಡ್ಯಂತ್ರಗಳ ವಿರುದ್ಧ ಜಯಕಿರಣದಲ್ಲಿ ಲೇಖನ ಬರೆದಿದ್ದೆವು. ಅದುವರೆಗೆ ಮಅದನಿ ಬಗ್ಗೆ ಕರ್ನಾಟಕದ ಜನತೆಗಿದ್ದ ತಪ್ಪು ಭಾವನೆ ಆ ಮೂಲಕ ದೂರವಾಗಿತ್ತು. ಸ್ವತಃ ಮಅದನಿಯವರೇ ತನ್ನ ಬಗ್ಗೆ ನಿಷ್ಪಕ್ಷಪಾತವಾಗಿ ಬರೆದು ಜನರ ತಪ್ಪು ಕಲ್ಪನೆಗಳನ್ನು ದೂರ ಮಾಡಿದ ಜಯಕಿರಣಕ್ಕೆ ಒಂದು ಅಭಿನಂದನಾ ಪತ್ರ ಬರೆದಿದ್ದರು. ಮಅದನಿ ಜಯಕಿರಣಕ್ಕೆ ಬರೆದ ಅಭಿನಂದನಾ ಪತ್ರ ಅಂದು ಜಯಕಿರಣದ ನಿಮ್ಮಿಂದ ವಿಭಾಗದಲ್ಲಿ ಪ್ರಕಟವಾಗಿತ್ತು. ಸಂತೋಷದ ಸಂಗತಿಯೇನೆಂದರೆ ಜಯಕಿರಣದಲ್ಲಿ ಮಅದನಿ ನಿರಪರಾಧಿ ಎಂದು ಸಮಗ್ರ ಲೇಖನ ಪ್ರಕಟವಾದ ಅಲ್ಪಕಾಲದಲ್ಲೇ ತನ್ನ ನಿರಪರಾಧಿತ್ವ ಸಾಬೀತಾಗಿ ಮಅದನಿ ಬಂಧೀಖಾನೆಯಿಂದ ಬಿಡು ಗಡೆಗೊಂಡಿದ್ದರು. ಮಅದನಿ ಬಗ್ಗೆ ಸತ್ಯ ಸುದ್ದಿ ಬರೆದ ಏಕೈಕ ಪತ್ರಿಕೆ ಜಯಕಿರಣ ಎಂದು ಹಲವಾರು ಮಂದಿ ಹೇಳಿರುವುದನ್ನು ನಾನು ಕೇಳಿದ್ದೇನೆ. ಹಲವಾರು ಮಂದಿ ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದರು. ಒಂದು ಪತ್ರಿಕೆಯಾಗಿ ಜಯಕಿರಣ ಅಂದು ಮಅದನಿ ಬಗ್ಗೆ ಸತ್ಯಸಂಗತಿಯನ್ನು ಕನ್ನಡಿಗರ ಮುಂದೆ ಅನಾವರಣಗೊಳಿಸಿದ್ದರಿಂದ ಜಯಕಿರಣ ಪತ್ರಿಕೆಯ ಸತ್ಯ ನಿಷ್ಠೆ, ಪ್ರಾಮಾಣಿಕತೆ ಸರ್ವರಿಗೂ ಮನವರಿಕೆಯಾಗಿತ್ತು.

ಇದೀಗ ಬೆಂಗಳೂರು ಸ್ಫೋಟದ ಸಂಚಿನಲ್ಲಿ ಭಾಗಿಯಾಗಿದ್ದಾರೆಂದು ಸುಳ್ಳಾರೋಪ ಹೊರಿಸಿ ಮಅದನಿಯವರನ್ನು ಕೆಲವು ತಿಂಗಳುಗಳ ಹಿಂದೆ ಬಿ.ಎಸ್. ಯಡಿಯೂರಪ್ಪ ನಾಯಕತ್ವದ ಕರ್ನಾಟಕ ಸರಕಾರ ಬಂಧಿಸಿದೆ. ಬೆಂಗಳೂರು ಸ್ಪೋಟಕ್ಕೆ ಕೊಡಗಿನಲ್ಲಿ ಸಂಚು ರೂಪಿಸಲು ಮಅದನಿ ಸಹಕರಿಸಿ ದ್ದಾರೆಂಬುದು ಈಗ ಹೊರಿಸಲ್ಪಟ್ಟಿರುವ ಆರೋಪ ಎದ್ದು ನಡೆದಾಡಲು ಸಾಧ್ಯವಿಲ್ಲದ ಮಅದನಿ ಇತರರ ನೆರವಿನೊಂದಿಗೆ ಗಾಲಿ ಕುಚಿಯಲ್ಲಿ ಸಂಚರಿ ಸುತ್ತಾರೆ. ಕೊಯಂಬತ್ತೂರು ಸ್ಪೋಟದಲ್ಲಿ ಮಅದನಿ ಭಾಗಿಯಾಗಿಲ್ಲ ಎಂದು ನ್ಯಾಯಾಲಯ ಮಅದನಿಯವರನ್ನು ಬಿಡುಗಡೆಗೊಳಿಸಿದ ಬಳಿಕ ಮಅದನಿ ಯವರ ಕಾವಲಿಗೆ ಸದಾ ನಾಲ್ಕು ಮಂದಿ ಪೊಲೀಸರು ಜೊತೆಗಿರುತ್ತಿದ್ದರು. ಪೊಲೀಸ್ ಇಲಾಖೆಯ ಕಣ್ಗಾವಲಿನಲ್ಲಿರುವ ಮಅದನಿ ದೂರದ ಕೊಡಗಿಗೆ ಹೋಗಿ ಬೆಂಗಳೂರು ಸ್ಪೋಟದ ಸಂಚು ರೂಪಿಸಿದರು ಎಂದರೆ ಅದನ್ನು ನಂಬುವಷ್ಟು ಅವಿವೇಕಿಗಳೇ ಕೇರಳ-ಕರ್ನಾಟಕದ ಜನತೆ!? ಸುಳ್ಳಾರೊಪ ಹೊರಿಸುವುದಕ್ಕೂ ಒಂದು ಮಿತಿ ಬೇಕು. ಒಬ್ಬ ಜನನಾಯಕನೊಂದಿಗೆ ದ್ವೇಷ ಸಾಧಿಸಲು ಏನೆಲ್ಲಾ ಷಡ್ಯಂತ್ರಗಳನ್ನು ಹೂಡಿದರೆ ಅದು ನಾಗರಿಕ ಜಗತ್ತಿನ ಮುಂದೆ ಬಹಿರಂಗವಾಗದಿರುತ್ತದೆಯೇ? ಈಗ ಆದದ್ದೂ ಅಷ್ಟೆ ಗಾಲಿ ಕುರ್ಚಿಯಲ್ಲಿ ಕುಳಿತಿರುವ ಮದನಿಯವರನ್ನು ಪವಿತ್ರ ರಂಝಾನ್ ಹಬ್ಬಾಚರಣೆಗೂ ಅವಕಾಶವಿಲ್ಲದಂತೆ ವಂಚನೆಯ ಮೂಲಕ ಬಂಧಿಸಿ ಇದೀಗ ಬೆಂಗಳೂರಿನ ಪರಪ್ಪನ ಅಗ್ರಹಾರದ ಬಂಧೀಖಾನೆಯಲ್ಲಿ ವಿಚಾರಣೆಯ ನೆಪದಲ್ಲಿ ಕೂಡಿಹಾಕಲಾಗಿದೆ. ಈ ನವೆಂಬರ್ ೨೨ಕ್ಕೆ ಮದನಿ ಬಂಧನದ ಅವಧಿ ಮುಕ್ತಾಯಗೊಳ್ಳುತ್ತದೆ. ಈ ತನಕ ಮಅದನಿ ಬೆಂಗಳೂರು ಸ್ಫೋಟದ ಸಂಚಿನಲ್ಲಿ ಭಾಗಿಯಾಗಿದ್ದಾರೆಂಬುದಕ್ಕೆ ಒಂದೇ ಒಂದು ತುಣುಕು ಸಾಕ್ಷ್ಯಾ ಧಾರವೂ ಲಭ್ಯವಾಗಲಿಲ್ಲ. ಬೆಂಗಳೂರು ಪೊಲೀಸ್ ಆಯುಕ್ತ ಶಂಕರ್ ಬಿದರಿ ಇದನ್ನು ಕೆಲ ತಿಂಗಳ ಹಿಂದೆಯೇ ಮಾಧ್ಯಮ ಪ್ರತಿನಿಧಿಗಳ ಮುಂದೆ ಸ್ಪಷ್ಟಪಡಿಸಿದ್ದರು. ಆದರೆ ಅಂದೇ ಪತ್ರಿಕಾಗೋಷ್ಠಿ ನಡೆಸಿದ ಅಂದಿನ ಗೃಹ ಸಚಿವ ಡಾ.ವಿ.ಎಸ್.ಆಚಾಯ್, ಮಅದನಿ ಆರೋಪಿ ಎಂದು ವ್ಯಾಖ್ಯಾನಿಸಿ ಮುಖಭಂಗಕ್ಕೀಡಾಗಿದ್ದರು. ತನಿಖೆ ನಡೆಸುತ್ತಿರುವ ಪೊಲೀ ಸರು ಮಅದನಿ ಬೆಂಗಳೂರು ಸ್ಫೋಟದಲ್ಲಿ ಭಾಗಿಯಾಗಿಲ್ಲ ಎಂದು ಮಾಧ್ಯಮದವರ ಮುಂದೆ ಸ್ಪಷ್ಟಪಡಿಸುವಾಗ, ಸರಕಾರದ ಜವಾ ಬ್ದಾರಿಯುತ ಸ್ಥಾನದಲ್ಲಿರುವವರು ಅದನ್ನು ಅಲ್ಲಗಳೆಯುವುದರ ಹಿಂದೆ ವ್ಯಾಪಕ ಷಡ್ಯಂತ್ರ ಅಡಗಿರುವುದು ರಾಜ್ಯದ ನಿಷ್ಪಕ್ಷಮತಿ, ಬುದ್ದಿವಂತ ಜನತೆಗೆ ಮನದಟ್ಟಾಗುತ್ತದೆ. ಆದರೆ ಮಅದನಿಯನ್ನು ಭಯೋ ತ್ಪಾದಕನೆಂದೂ ಬೆಂಗಳೂರು ಸ್ಫೋಟದ ಸೂತ್ರಧಾರಿಯೆಂದೂ ಬಿಂಬಿ ಸಲು ಹರಸಾಹಸಪಡುತ್ತಿರುವವರ ದೃಷ್ಟಿಯಲ್ಲಿ ಇಂದಿಗೂ ಮಅದನಿ ಅಪರಾಧಿ!

‘ಒಂದು ಸುಳ್ಳನ್ನು ಸಾವಿರ ಬಾರಿ ಹೇಳಿದರೆ ಅದು ಸತ್ಯವಾಗುತ್ತದೆ ಎಂಬ ಗೋಬೆಲ್ಸ್ ಸಿದ್ದಾಂತ ಇಲ್ಲಿ ನಮಗೆ ನೆನಪಾಗುತ್ತದೆ. ಒಂದು ಸುಳ್ಳನ್ನು ಸಾವಿರ ಬಾರಿಯಲ್ಲ ಲೋಕಾಂತ್ಯದ ತನಕ ಹೇಳುತ್ತಲೇ ಇದ್ದರೂ ಸುಳ್ಳು ಸತ್ಯವಾಗುವುದಿದೆಯೇ? ಭಾರತೀಯರು ಇಷ್ಟೊಂದು ಅಧಃಪತನಕ್ಕಿಳಿಯುವರೇ? ನೈಜ ಭಾರತೀಯರಿಗೆ ಖಂಡಿತ ಹೀಗಾಗಲು ಸಾಧ್ಯವಿಲ್ಲ. ಆದ್ದರಿಂದ ಕಣ್ಣು ಮುಚ್ಚಿ ಕತ್ತಲೆ ಮಾಡುವವರ ಬಗ್ಗೆ ಜಯಕಿರಣ ಓದುಗರು ಸದಾ ಜಾಗ್ರತರಾಗಿರಬೇಕಾಗುತ್ತದೆ.

ಅಪರಾಧಕ್ಕೆ ಶಿಕ್ಷೆ ನೀಡುವ ಕಾನೂನು ಭಾರತದಲ್ಲಿದೆ. ಆದರೆ ನಿರಪರಾಧಿಗಳಿಗೆ ಶಿಕ್ಷೆ ವಿಧಿಸುವ ಪ್ರಕ್ರಿಯೆ ಭಾರತದಲ್ಲಿ ನಿರಂತರ ನಡೆದಿದೆ. ನಾಸಿರ್ ಮಅದನಿ ಇಂಥಾ ಘಟನೆಗಳಿಗೆ ಜ್ವಲಂತ ನಿದರ್ಶನ. ಒಬ್ಬ ವ್ಯಕ್ತಿ ತಪ್ಪು ಮಾಡಿ ಶಿಕ್ಷೆ ಅನುಭವಿಸಿದರೆ ಅದು ನ್ಯಾಯಯುತವೇ ಆಗಿರುತ್ತದೆ. ತಪ್ಪು ಮಾಡಿದ ವ್ಯಕ್ತಿಯ ಪರವಾಗಿ ಯಾರಾದರು ಶಬ್ದ ವೆತ್ತುವುದರಲ್ಲೂ ಅರ್ಥ ಇರುವುದಿಲ್ಲ. ಆದರೆ ತಪ್ಪು ಮಾಡದೆ ನಿರಂತರ ಹಿಂಸೆ, ಶಿಕ್ಷೆ ಅನುಭವಿಸುತ್ತಿರುವ ಭಾರತದ ಪ್ರಜೆಯಾದ ಧೀರ ಹೋರಾ ಟಗಾರ ಐ.ಸಿ.ಯಸ್. ಅಬ್ದುಲ್ ನಾಸಿರ್ ಮದನಿ ಬಗ್ಗೆ ನಾವು ಅನುಕಂಪ ತೋರಿಸದಿದ್ದರೆ ನಮ್ಮಲ್ಲಿ ಮಾನವೀಯತೆ ಇದ್ದೂ ಏನು ಪ್ರಯೋಜನ. ಒಬ್ಬ ಸಹೋದರನಿಗೆ ನಿರಂತರವಾಗಿ ಅನ್ಯಾಯವಾಗುತ್ತಿರುವಾಗ ಆ ವ್ಯಕ್ತಿಯ ಪರವಾಗಿ ಧ್ವನಿಯೆತ್ತಬೇಕಾದದ್ದು ಮಾನವರಾದ ನಮ್ಮೆಲ್ಲರ ಪರಮ ಕರ್ತವ್ಯವಾಗಿದೆ. ನ್ಯಾಯದ ಪರವಾಗಿ ಧ್ವನಿಯೆತ್ತುತ್ತಿರುವುದರಲ್ಲಿ ಜಾತಿ ತಾರತಮ್ಯ ಇಲ್ಲ. ಒಂದೇ ತಂದೆ - ತಾಯಿಯ ಮಕ್ಕಳಾದ, ಏಕೋದರ ಸಹೋದರೆ-ಸಹೋದರಿಯರಾದ ನಾವೆಲ್ಲಾ ಇಂಥಾ ಪ್ರಕರಣಗಳು ನಡೆದಾಗ ಒಗ್ಗಟ್ಟಾಗಿ ಸಿಡಿದೇಳಬೇಕು. ಇದು ಮಾನವೀಯತೆಯಾಗಿದೆ. ಮಅದನಿಯವರು ಕಂಚಿನ ಕಂಠದ ತೀಕ್ಷ್ಣ ಶೈಲಿಯ ಭಾಷಣಗಾರನಾ ಗಿರಬಹುದು. ಆದರೆ ಅದು ಭಾರತದ ದುಷ್ಟ ವ್ಯವಸ್ಥೆಯ ವಿರುದ್ಧ ಮಾತ್ರವಾಗಿತ್ತು ಎಂಬ ನಗ್ನ ಸತ್ಯವನ್ನು ನಾವು ಅರ್ಥಮಾಡಿಕೊಳ್ಳಬೇಕು.

ಭಾರತ ದೇಶದ ಸಂವಿಧಾನದ ಮೂಲಭೂತ ತತ್ವಗಳಾದ ಭ್ರಾತೃತ್ವ, ಸಹೋದರತೆ, ಸಾಮರಸ್ಯ, ರಾಷ್ಟ್ರ ಪ್ರೇಮವನ್ನು ಧ್ವಂಸಗೊಳಿಸುವವರ ವಿರುದ್ಧ ಮಅದನಿ ಬೆಂಕಿಯುಗುಳುವ ಭಾಷಣ ಮಾಡಿದ್ದಾರೆ. ಆ ಭಾಷಣಗಳು ಎಷ್ಟು ತೀಕ್ಷ್ಣವಾಗಿದ್ದವೆಂಬುದನ್ನು ತಿಳಿಯಬೇಕಾದರೆ ಮಅದನಿಯವರ ಹಿಂದಿನ ಭಾಷಣದ ಸಿಡಿಗಳನ್ನೇ ಕೇಳಬೇಕು. ಹಿಂದೂಗಳ ವಿರುದ್ಧ ಅಥವಾ ಯಾವುದೇ ಒಂದು ಜನಾಂಗದವರ ವಿರುದ್ಧ ಮಅದನಿ ಒಂದೇ ಒಂದು ಶಬ್ದವನ್ನು ಪ್ರಯೋಗಿಸಿಲ್ಲ ಎನ್ನುವುದು ಮಅದನಿಯವರ ಭಾಷಣ ಕೇಳಿದವರಿಗೆ ಹಾಗೂ ಅವರ ಕ್ರಾಂತಿಕಾರಿ ಲೇಖನಗಳನ್ನು ಓದಿದವರಿಗಷ್ಟೇ ತಿಳಿಯಬಹುದು. ದಲಿತರ ದಮನಕ್ಕೀಡಾದವರ, ಹಕ್ಕು ಕಸಿಯಲ್ಪಟ್ಟವರ ಪರವಾಗಿ ಸದಾ ತನ್ನ ಕಂಚಿನ ಕಂಠದಿಂದ ಧ್ವನಿಯೆತ್ತುತ್ತಿದ್ದ ಮಅದನಿಯವರನ್ನು ಇಂದು ದುಷ್ಟ ಆಡಳಿತ ಕೂಟ ಬೆಂಗಳೂರು ಸ್ಫೋಟದ ಸುಳ್ಳು ಆರೋಪ ಹೊರಿಸಿ ಮತ್ತೊಮ್ಮೆ ಬಂಧಿಖಾನೆಗೆ ಸೇರಿಸಿ ತನ್ನ ಕ್ರೌರ್ಯವನ್ನು ಮೆರದಿದೆ. ಹಿಂದೆ ಒಂಬತ್ತೂವರೆ ವರ್ಷಗಳ ಕಾಲ ಮಾಡದ ತಪ್ಪಿಗಾಗಿ ಬಂಧೀಖಾನೆ ಸೇರಿ ನಂತರ ನ್ಯಾಯಾಲಯದಲ್ಲಿ ನಿರಪರಾದಿ ಯೆಂದು ಸಾಬೀತಾಗಿ ಮಅದನಿಯವರು ಹೊರ ಬಂದಂತೆ ಬೆಂಗಳೂರು ಸ್ಫೋಟ ಪ್ರಕರಣದಲ್ಲೂ ಮಅದನಿ ನಿರಪರಾಧಿ ಎನ್ನುವುದು ಸೂರ್ಯ ಪ್ರಕಾಶದಂತೆ ಸ್ಪಷ್ಟ. ಮಅದನಿಯ ನಿರಪರಾಧಿತ್ವ ಸಾಬೀತಾಗಿ ಅವರು ಬಂಧೀಖಾನೆಯಿಂದ ಹೊರ ಬರುವ ದಿನವನ್ನು ನಾವು ಎದುರು ನೋಡೋಣ.

ಮಾನವೀಯತೆಯ ವಿಜಯಕ್ಕಾಗಿ ನಾವೆಲ್ಲ ಹಾರೈಸೋಣ.

Nov 21, 2010

smscorner

!!!!!!!!!!!!!!

ಮರ ಇದ್ದಲ್ಲಿ ನೆರಳಿರುತ್ತೆ ಗಾಳಿ ಇದ್ದಲ್ಲಿ ತಂಪಿರುತ್ತೆ ನೀರು ಇದ್ದಲ್ಲಿ ಬೆಳೆ ಬೆಳೆಯುತ್ತೆ ನೀವು ಇದ್ದಲ್ಲಿ ಯಾವಾಗ್ಲೂ ನಂಬಿಕೆ, ಪ್ರೀತಿ, ಸ್ನೇಹ ತುಂಬಿರುತ್ತೆ


!!!!!!!!!!!!!!!!!

ಗುಂಡೆ: ಡಾಕ್ಟ್ರೇ ಎಂಕ್ ಸ್ವರ ಮಾತ್ರ ಕೇನುಂಡು ಆಂಡ ಜನ ತೋಜುಜೆರ್ ದಾನೆ?

ಡಾಕ್ಟರ್: ಯೇಪ ಅಂಚ ಆಪುಂಡು?

ಗುಂಡೆ: ಫೋನುಡು ಪಾತೆರ್‌ನಗ!


!!!!!!!!

ಮನುಷ್ಯನಿಗೆ ರೂಪವೇ ಆಭರಣ

ರೂಪಕ್ಕೆ ಗುಣವೇ ಆಭರಣ

ಗುಣಕ್ಕೆ ಜ್ಞಾನ ಆಭರಣ

ನೀನೇ ಫಸ್ಟ್

ಎಕ್ಸಾಮ್‌ಗೆ ಹೋದ ಗುಂಡ ೧೫ ಮಿನಿಟ್‌ಗೆ ಮನೆಗೆ ಬಂದ

ಅಪ್ಪ: ಯಾಕೊ ಗುಂಡ ಇಷ್ಟು ಬೇಗ ಬಂದೆ?

ಗುಂಡ: ನೀವೇ ಹೇಳಿದ್ರಲ್ಲ ‘ಎಕ್ಸಾಮ್‌ನಲ್ಲಿ ನೀನೇ ಫಸ್ಟ್ ಬರ‍್ಬೇಕು ಅಂತ!



!!!!!!!!!!!!!!!!!!!!!!!!!!!!1

ಭಾವನೆಗಳು ಬರಿದಾದಾಗ, ಕಲ್ಪನೆಗಳು ಕಲ್ಲಾದಾಗ ಕನಸೆಲ್ಲ ಚೂರಾದಾಗ ನೊಂದ ಮನಸಿನೊಂದಿಗೆ ಸ್ಪಂದಿಸಿ ಕಣ್ಣೀರು ಒರೆಸುವುದೇ ಸ್ನೇಹ



!!!!!!!!!!!!!!11

ಯಾರಿಗೂ ನನ್ನ ನಂಬರ್

ಕೊಡಬೇಡಿ ಅವರು ಇಲ್ಲ ಅಂತಾ ಹೇಳಿ. ಯಾಕೆಂದರೆ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ನವರು ನನ್ನನ್ನೇ ಸಿ.ಎಂ ಆಗಿ

ಅಂತಾ ಒತ್ತಾಯ ಮಾಡ್ತಾ ಇದ್ದಾರೆ



!!!!!!!!!!!!!!!!!1

ಆಗತಾನೆ ಹುಟ್ಟಿದ ಮಗುವೊಂದು ಪಿಳಿ ಪಿಳಿ ನೋಡುತ್ತಾ

ನರ್ಸ್‌ನಲ್ಲಿ ಕೇಳಿತು

ಕರೆಂಟ್ ಇದೆಯಾ?

ನರ್ಸ್: ಇಲ್ಲ

ಮಗು: ಛೆ ಮತ್ತೆ ನಾನು

ಕರ್ನಾಟಕದಲ್ಲಿ ಹುಟ್ಟಿದೆನಾ?


!!!!!!!!!!!!!!!!

ಹೆಂಡತಿ: ಈರ್ ದಾನೆ ಯಾಪಲಾ ಯೆನ್ನ ಇಲ್ಲ್, ಯೆನ್ನ ಕಾರ್, ಯೆನ್ನ ಎಕೌಂಟ್ ಪಂದ್ ಪನ್ಪುನಿ ನಮ್ಮ ಪಂದ್ ಪನಿಯರೆ ಆಪುಜಾ?

ಇತ್ತೆ ಗೋಡ್ರೇಜ್‌ಡ್ ದಾದಾ ನಾಡೊಂದುಲ್ಲರ್?

ಕಂಡನಿ: ನಮ್ಮ ಚಡ್ಡಿ!



!!!!!!!!!!!!!!!!!!!!!!!1

ನಿಮ್ಮ ನೋಡೋ ಆಸೆ

ನಿಮ್ಮ ಜೊತೆ ಮಾತಾಡೋ ಆಸೆ, ನಿಮ್ಮ ನಗಿಸುವ ಆಸೆ

ಆದ್ರೆ ಏನ್ ಮಾಡ್ಲಿ?

ಬಡ್ಡಿಮಗ ವಾಚ್‌ಮೆನ್ ಹೇಳ್ತಾನೆ ಝೂ ಕ್ಲೋಸ್ ಆಗಿದೆ ಅಂತಾ!



ಯಾರಾದ್ರೂ ನಿಮಗೆ ಕಲ್ಲು ಬಿಸಾಡಿದರೆ

ನೀವು ಅವರಿಗೆ ಹೂವು ಬಿಸಾಡಿ

ಆದರೆ ಅವರು ಪುನಃ ಕಲ್ಲು ಬಿಸಾಡಿದರೆ ಆಗ ಯೋಚಿಸಬೇಡಿ

ನೀವು ಹೂವಿನ ಚಟ್ಟಿ ಬಿಸಾಡಿ!



!!!!!!!!!!!!!!11

ಕೆಲವೊಮ್ಮೆ ಸಣ್ಣ ಸಣ್ಣ ವಸ್ತುಗಳು

ಕೆಲವೊಮ್ಮೆ ತುಂಬಾ ನೋವನ್ನು ಕೊಡುತ್ತದೆ

ನಂಬಿಕೆ ಇಲ್ಲದಿದ್ದರೆ ಸೂಜಿ ಮೇಲೆ

ಕೂತ್ಕೊಂಡು ನೋಡಿ!



!!!!!!!!!!!!!!!!!!!!!!

ನೀವು ಬರುವ ಮೊದಲು

ನನ್ನ ಬಾಳು ತುಂಬಾ ಕತ್ತಲಾಗಿತ್ತು

ನೀವು ಬಂದ ಮೇಲೆ ನನ್ನ

ಬಾಳು ಬೆಳಕಾಯಿತು

ಯಾಕೆಂದರೆ ನೀವು ತುಂಬಾ

ಒಳ್ಳೆಯ ಟ್ಯೂಬ್‌ಲೈಟ್ ಅಲ್ವಾ ಅದಕ್ಕೆ.



!!!!!!!!!!!!!!!!!!!!!!!

ನಗೋ ಕಣ್ಣುಗಳ ಹಿಂದೆ ಕಣ್ಣೀರು

ಇರುತ್ತೆ ಕೋಪಿಸುವ ಕಣ್ಣುಗಳ

ಹಿಂದೆ ಪ್ರೀತಿನೂ ಇರುತ್ತೆ

ಗೆಲುವಿನ ಕಣ್ಣುಗಳ ಹಿಂದೆ

ಪರಿಶ್ರಮನೂ ಇರುತ್ತದೆ ಈ ಮೆಸೇಜ್‌ನ

ಹಿಂದೆ ಸದಾ ನಿಮ್ಮ ನೆನಪು ಇರುತ್ತೆ


!!!!!!!!!!!!!!!!!!!!!!!!!!!!!!!!!!!!!!!!1

ಹಿಂದಿನ ಕಾಲದ ಹುಡುಗಿಯರ

ಡ್ರೆಸ್ ನೋಡಿದ್ರೆ ಕೈ ಮುಗಿಯಬೇಕು ಅಂತ

ಅನಿಸುತ್ತಿತ್ತು

ಆದರೆ ಈಗಿನ ಕಾಲದ ಹುಡುಗಿಯರ

ಡ್ರೆಸ್ ನೋಡಿದ್ರೆ ಕೈ ಹಾಕಬೇಕು ಅಂತ ಅನಿಸುತ್ತೆ!



!!!!!!!!!!!!!!!!!!!!!!!!1

ಸಂತೋಷದ ದಿನಗಳಿಗಾಗಿ ಕಾಯಬೇಡಿ

ಕಾದರೆ ಆ ದಿವಸ ಬರಲ್ಲ

ಹಾಗಾಗಿ ಈ ದಿನವೇ ಸಂತೋಷದ

ದಿನವೆಂದು ಬದುಕಲು ಆರಂಭಿಸಿ

ಅದುವೇ ಜೀವನ.



!!!!!!!!!!!!!!!!!!!!!!!!!!!!!!!!

ಸರ್ದಾರ್ ಸ್ವರ್ಗದಲ್ಲಿ

ದೇವರು: ಏನು ಬೇಕು ಕೇಳು

ಸರ್ದಾರ್: ನನಗೆ ಒಂದು ಹುಡುಗಿ ಬೇಕು

ದೇವರು: ನೀನು ಮುಸ್ಲಿಂ ಆಗಿದ್ದರೆ ಕತ್ರಿನಾ ಕೈಫ್,

ಹಿಂದು ಆಗಿದ್ದರೆ ಬಿಪಾಶಾ ಬಸು

ಕ್ರಿಶ್ಚಿಯನ್ ಆಗಿದ್ದರೆ ಜೆನಿಲಿಯಾ..

ಹೇಳು ನಿನ್ನ ಹೆಸರೇನು?

ಸರ್ದಾರ್: ಅಬ್ದುಲ್ ನಾರಾಯಣ್ ಫೆರ್ನಾಂಡಿಸ್!

ಭವ್ಯ ಮನೆ ನಿರ್ಮಿಸಲು ವಕ್ಫ್ ಮಂಡಳಿಯ ಜಾಗವನ್ನು ಅಕ್ರಮವಾಗಿ ವಶಪಡಿಸಿಕೊಂಡಿರುವ ಆರೋಪಕ್ಕೆ ಗುರಿಯಾಗಿರುವ ಅಂಬಾನಿ

.
ಮುಂಬೈ ನಲ್ಲಿ ರಿಲಯನ್ಸ್ ಕಂಪನಿ ಮುಖ್ಯಸ್ಥ ಮುಖೇಶ್ ಅಂಬಾನಿ ನಿರ್ಮಿಸುತ್ತಿರುವ ಎರಡು ಶತಕೋಟಿ ಡಾಲರ್ ವೆಚ್ಚದ ಮನೆ ಇದೀಗ ವಿವಾದಕ್ಕೆ ಕಾರಣವಾಗಿದೆ. ಈ ಭವ್ಯ ಮನೆ ನಿರ್ಮಿಸಲು ಅಂಬಾನಿ ಅವರು ವಕ್ಫ್ ಮಂಡಳಿಯ ಜಾಗವನ್ನು ಅಕ್ರಮವಾಗಿ ವಶಪಡಿಸಿಕೊಂಡಿರುವ ಆರೋಪ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

ವಿವಾದದ ಸತ್ಯಾಸತ್ಯತೆ ತಿಳಿಯಲು Central Vigilance Commission ತನಿಖೆಗೆ ಆರಂಭಿಸಲಾಗಿದ್ದು, ಅಂಬಾನಿ ಅವರ ಮನೆ ನಿರ್ಮಿಸಲು ಸುಮಾರು 4,532 ಚದರಡಿ ವಕ್ಫ್ ಮಂಡಳಿಯ ಜಾಗವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ. ಆದರೆ, ಅಂಬಾನಿ ಕಂಪನಿಯ ವಕ್ತಾರರು ಮಾತ್ರ, ವಕ್ಫ್ ಮಂಡಳಿಯಿಂದ ಕಾನೂನು ಪ್ರಕಾರ ಜಾಗವನ್ನು ಖರೀದಿಸಲಾಗಿದ್ದು, ಮಾರುಕಟ್ಟೆ ಬೆಲೆಯನ್ನು ಸಂಬಂಧಿಸಿದವರಿಗೆ ನೀಡಲಾಗಿದೆ ಎಂದು ಹೇಳಿದ್ದಾರೆ

ಮಾಲೇಗಾಂವ್ ಸ್ಫೋಟ ಪ್ರಕರಣ: ಪ್ರಮುಖ ಆರೋಪಿ ಸ್ವಾಮಿ ಅಸೀಮಾನಂದ ಸೆರೆ

ನವದೆಹಲಿ, ನ. 20 : ಅಜ್ಮೇರ್ ಷರೀಫ್, ಮೆಕ್ಕಾ ಮಸೀದಿ ಹಾಗೂ ಮಾಲೇಗಾಂವ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರು ಎನ್ನಲಾದ ಸ್ವಾಮಿ ಅಸೀಮಾನಂದ ಅವರನ್ನು ಸಿಬಿಐ ಶುಕ್ರವಾರ ಬಂಧಿಸಿದೆ.

ಅಸೀಮಾನಂದ ಕಳೆದ ಎರಡು ವರ್ಷಗಳಿಂದ ಸಿಬಿಐ, ಮಹಾರಾಷ್ಟ್ಪ ಮತ್ತು ರಾಜಸ್ತಾನ ಪೊಲೀಸರ ಕೈಗೆ ಸಿಕ್ಕಿರಲಿಲ್ಲ. ಒರಿಸ್ಸಾದ ಡಾಂಗ್ ಜಿಲ್ಲೆಯಲ್ಲಿ ಅಸೀಮಾನಂದ ಅವರ ಅಶ್ರಮವಿದೆ. ಅಲ್ಲಿ ತಮ್ಮ ಸಹಚರರೊಂದಿಗೆ ಭಯೋತ್ಪಾದನೆಗೆ ಸಂಬಂಧಿಸಿದಂತೆ ವಿಚಾರ, ವಿನಿಮಯ, ಸಂಚು ರೂಪಿಸುವುದು ಮತ್ತಿತರ ಕೃತ್ಯಗಳಲ್ಲಿ ತೊಡಗುತ್ತಿದ್ದರೆಂಬ ಆರೋಪದ ಅವರ ಮೇಲಿದೆ.

ಅದೇ ಪ್ರದೇಶದಲ್ಲಿ ಅಸೀಮಾನಂದ ಬುಡಕಟ್ಟು ಜನರ ಮಕ್ಕಳಿಗಾಗಿ ಶಾಲೆ ನಡೆಸುತ್ತಿದ್ದಾರೆ. ಕ್ರಿಶ್ಚಿಯನ್ನರನ್ನು ಹಿಂದೂ ಧರ್ಮಕ್ಕೆ ಮರುಮತಾಂತರಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆನ್ನಲಾಗಿದೆ. ಬಲಪಂಥೀಯ ಉಗ್ರವಾದಿಗಳ ಜಾಲದ ಪ್ರಮುಖ ಆರೋಪಿ ಸುನೀಲ್ ಜೋಶಿ ಜತೆಯೂ ಅಸೀಮಾನಂದ ಅವರಿಗೆ ನಿಕಟ ಸಂಪರ್ಕ ಇತೆ. ಕರ್ನಲ್ ಪುರೋಹಿತ್, ಸಾಧ್ವಿ ಪ್ರಗ್ಯಾಸಿಂಗ್ ಅವರ ಜೊತೆ ಕೆಲಸ ಮಾಡಿದ್ದಾರೆ. ಈಗಾಗಲೇ ಮಾಲೇಗಾಂವ್ ಸ್ಫೋಟದಲ್ಲಿ ಈ ಇಬ್ಬರನ್ನು ಬಂಧಿಸಲಾಗಿದೆ

Nov 16, 2010

ಫೇಸ್‌ಬುಕ್‌ನಲ್ಲಿ ವಿಳಾಸ ನೀಡಿದ್ದರೆ ಎಚ್ಚರ !!!




ಫೇಸ್‌ಬುಕ್ ಮುಂತಾದ ಸಂಪರ್ಕ ತಾಣಗಳಲ್ಲಿ ನಿಮ್ಮ ವಿಳಾಸ, ವೈಯಕ್ತಿಕ ಮಾಹಿತಿ ಮತ್ತು ಗೆಳೆಯರು, ತಿರುಗಾಡುವ ತಾಣಗಳ ಬಗ್ಗೆ ಯಾವುದೇ ಸಂಕೋಚವಿಲ್ಲದೆ ಎಲ್ಲವನ್ನು ಬಿಚ್ಚಿಟ್ಟಿದ್ದರೆ ಇದರ ಬಗ್ಗೆ ಎಚ್ಚರಿಕೆ ವಹಿಸುವುದು ಅತ್ಯಗತ್ಯ. ಯಾಕೆಂದರೆ ಕೆಲವರು ಇಂತಹ ಸಂಪರ್ಕ ತಾಣಗಳನ್ನು ದುರ್ಬಳಕೆ ಮಾಡಿಕೊಂಡು ವಂಚಿಸುತ್ತಿರುವ ಅಂಶ ಬಹಿರಂಗವಾಗಿದೆ.

ನೀವು ಸಂಪರ್ಕ ತಾಣಗಳಲ್ಲಿ ಗೆಳೆಯರಿಗೆ ನಿಮ್ಮ ವಿಳಾಸ, ಹುಟ್ಟಿದ ದಿನಾಂಕ, ಓದಿದ ಶಾಲೆ, ಕಾಲೇಜುಗಳ ವಿವರಗಳನ್ನೆಲ್ಲ ನೀಡಿರುತ್ತೀರಿ. ಇದನ್ನೇ ಬಳಸಿಕೊಂಡು ಕೆಲವರು ನಕಲಿ ಗುರುತು ಪತ್ರ ಮಾಡಿ ಅದನ್ನು ದುಷ್ಕೃತ್ಯಗಳಿಗೆ ಬಳಸುತ್ತಿರುವ ಆತಂಕಕಾರಿ ಅಂಶ ಹೊರಬಿದ್ದಿದೆ. ಇದಕ್ಕಾಗಿ ಯಾವಾಗಲೂ ನಿಮ್ಮ ವಿಳಾಸವನ್ನು ಗೌಪ್ಯವಾಗಿಟ್ಟಿರಿ.

ಇಷ್ಟು ಮಾತ್ರವಲ್ಲದೆ ಕೆಲವರು ಸಂಪರ್ಕ ತಾಣಗಳಲ್ಲಿ ತಾನು ಪಿಕ್‌ನಿಕ್ ಮತ್ತು ವಿದೇಶಗಳಿಗೆ ಹೋಗುವ ಸಮಯ, ದಿನಾಂಕ ಉಳಿದುಕೊಳ್ಳುವ ದಿನಗಳ ಬಗ್ಗೆ ಸವಿವರವಾದ ಮಾಹಿತಿಯನ್ನು ನೀಡಿರುತ್ತಾರೆ. ಆದರೆ ಇದನ್ನೇ ಬಳಸಿಕೊಳ್ಳುವ ಕೆಲವೊಂದು ಜಾಲಗಳು ಕಳ್ಳತನಕ್ಕೆ ಸರಿಯಾದ ಸಂಚು ರೂಪಿಸಿ, ನಿಮ್ಮ ಮನೆಯನ್ನು ಕೊಳ್ಳೆ ಹೊಡೆಯಬಹುದು. ತುಂಬಾ ಗೌಪ್ಯವೆಂದು ಭಾವಿಸಲಾಗಿದ್ದ ಕೆಲವು ಸಂಪರ್ಕ ತಾಣಗಳನ್ನು ಈಗ ಕದ್ದು ಅದರ ಮಾಹಿತಿಗಳನ್ನು ಪಡೆಯುವ ಜಾಲಗಳು ಸಕ್ರಿಯವಾಗಿದೆ.

ಸಂಪರ್ಕ ತಾಣಗಳಲ್ಲಿ ಖಾತೆಗಳನ್ನು ಮಾಡಿ ಅದರಲ್ಲಿ ನಿಮ್ಮ ಕೆಲವು ವೀಕ್‌ನೆಸ್‌ಗಳನ್ನು ಬರೆದು ಅಥವಾ ಅಶ್ಲೀಲ ಚಿತ್ರಗಳು ಮತ್ತು ಫೋನ್ ನಂಬರ್ ಹಾಕಬೇಡಿ. ಯಾಕೆಂದರೆ ಇದನ್ನೇ ಬಳಸಿಕೊಂಡು ನಿಮ್ಮನ್ನು ಬ್ಲ್ಯಾಕ್‌ಮೇಲ್ ಮಾಡಬಹುದು. ಇದು ಈಗ ನಿರಂತರವಾಗಿ ನಡೆಯುತ್ತಲೇ ಇದೆ. ಇದರಿಂದ ಹಲವಾರು ಮಂದಿ ವಂಚನೆಗೆ ಒಳಗಾದರೂ ಕೂಡ ದೂರು ನೀಡಿದರೆ ಪತ್ತೆ ಕಾರ‍್ಯ ಕಷ್ಟವಾಗಿರುವ ಕಾರಣ ಅಪರಾಧಿಗಳು ಸುಲಭವಾಗಿ ಪಾರಾಗುತ್ತಿದ್ದಾರೆ. ಕೆಲವರಿಗೆ ತಮ್ಮ ವೈಯಕ್ತಿಕ ವಿಚಾರಗಳನ್ನು ಇದ್ದೆಲ್ಲ ಸಂಪರ್ಕ ತಾಣಗಳಲ್ಲಿ ಹರಿದುಬಿಟ್ಟು ಬೇರೆಯವರು ತಮ್ಮ ಬಗ್ಗೆ ತಿಳಿದುಕೊಳ್ಳಲಿ ಎನ್ನುವ ತವಕ. ಇಂತಹವರು ಇನ್ನಾದರೂ ಎಚ್ಚೆತ್ತುಕೊಳ್ಳಲಿ.

ತ್ಯಾಗ ಮತ್ತು ಬಲಿದಾನದ ಹಬ್ಬ ಬಕ್ರಿದ್ !!!!!

ಮಾನವೀಯ ಮೌಲ್ಯಗಳು ನಿರಂತರ ಕುಸಿಯು ತ್ತಿರುವ ಪ್ರಸ್ತುತ ಸಾಮಾಜಿಕ ಪರಿಸ್ಥಿತಿ ಯಲ್ಲಿ ಈ ಹಬ್ಬವು ಮಾನವೀಯ ಏಕತೆಯ ಸಂದೇಶವನ್ನು ಸಾರುವುದರ ಜೊತೆಗೆ ತಂದೆ ಮತ್ತು ಮಗನು ಅಲ್ಲಾಹನ ಆಜ್ಞೆಯನ್ನೂ ಪಾಲಿಸುವುದಕ್ಕೆ ಮಹಾನ್ ತ್ಯಾಗವೊಂದಕ್ಕೆ ಸನ್ನದ್ಧ ರಾದ ಘಟನೆಯಾಗಿದೆ.

ಅಲ್ಲಾಹನ ಮೇಲಿನ ಅಚಲವಾದ ವಿಶ್ವಾಸ ದಿಂದ ತನ್ನ ದೇವತ್ವವನ್ನು ನಿರಾಕರಿಸಿದ್ದಕ್ಕಾಗಿ ಅಂದಿನ ರಾಜನಾದ ನಮ್ರೂದನು ಇಬ್ರಾಹಿಂ ರನ್ನು ಅಗ್ನಿ ಕುಂಡಕ್ಕೆ ಎಸೆದಾಗ ಅಗ್ನಿ ಕುಂಡವು ಅಲ್ಲಾಹನ ಅನುಗ್ರಹದಿಂದ ಹೂಕುಂಡವಾಗಿ ಪರಿ ಣಮಿಸಿತು ಈ ಘಟನೆಯಿಂದ ಕ್ರೂರಿ ರಾಜನಿಗೆ ಇವರ ವಿರುದ್ಧ ಮತ್ತಷ್ಟು ದ್ವೇಷದ ಕಿಡಿ ಹೆಚ್ಚಾಯಿತು. ಇಬ್ರಾಹಿಂ ನೆಬಿ ಕೊನೆಗೂ ತನ್ನ ಕುಟುಂಬ ಬಿಟ್ಟು ಹುಟ್ಟೂರನ್ನು ತ್ಯಜಿಸ ಬೇಕಾದ ಸಂದರ್ಭ ಬಂದೊದಗಿತ್ತು.

ಮೂಢನಂಬಿಕೆಯ ವಿರುದ್ಧ ಒಂದು ಕ್ರಾಂತಿಕಾರಿ ಚಳುವಳಿಯ ಮೂಲಕ ಅಂದಿನ ಕಾಲದಲ್ಲಿ ಅಜ್ಞಾನ ದಲ್ಲಿದ್ದ ಜನ ಸಮೂಹವನ್ನು ಜ್ಞಾನ ದೆಡೆಗೆ ತರುವಲ್ಲಿ ಇಬ್ರಾಹಿಂ ನೆಬಿ ಯಶಸ್ವಿಯಾದರು.

ಇಳಿವಯಸ್ಸಿನಲ್ಲಿ ಅವರಿಗೆ ಮಕ್ಕಳಿಲ್ಲದ ಒಂದು ಕೊರಗು ಅವರನ್ನು ಸದಾ ಕಾಡುತ್ತಿತ್ತು. ಆ ಕಾರಣದಿಂದಾಗಿ ಅಲ್ಲಾಹನಲ್ಲಿ ತಮಗೆ ಸಹಾಯ ಹಸ್ತವನ್ನು ನೀಡುವಂತಹ ಒಂದು ಪುತ್ರನನ್ನು ದಯಪಾಲಿಸು ಎಂದು ಅಲ್ಲಾಹನಲ್ಲಿ ಮೊರೆಯಿ ಟ್ಟರು. ಅಲ್ಲಾಹನೂ ಅದಕ್ಕೆ ಸ್ಪಂದಿಸಿ ಒಂದು ಸುಂದರ ವಾದ ಹ.ಇಸ್ಮಾಯಿಲ್ (ಅ) ಎಂಬ ಪುತ್ರನನ್ನು ದಯ ಪಾಲಿಸಿದನು. ಈ ಸಂತೋಷದ ಸಮಯದಲ್ಲಿ ಅಲ್ಲಾಹನು ಒಂದು ಕಠಿಣವಾದ ಆಜ್ಞೆಯನ್ನು ನೀಡಿ ಪ್ರವಾದಿಯನ್ನು ಪರೀಕ್ಷೆ ಗೊಳಪಡಿ ಸಿದನು. ಅದೇನೆಂದರೆ ಅರೇಬಿಯಾದ ಮರಳುಗಾಡಿನಲ್ಲಿ ಯಾವ ಜೀವಜಂತು ವಿಲ್ಲದ ಬಿಸಿಲಿನ ದಗದಗಿಸುವ ವಾತಾವರಣದಲ್ಲಿ ಯಾವುದೇ ವ್ಯಕ್ತಿಯ ಆಸರೆ ಇಲ್ಲದೆ ಆ ಮರುಭೂಮಿಯಲ್ಲಿ ತಾಯಿ ಮತ್ತು ಮಗುವನ್ನು ಬಿಟ್ಟು ಬರುವ ಆದೇಶವನ್ನು ಕೊಟ್ಟು ಈ ಮೂಲಕ ಅಲ್ಲಾಹನು ಇಬ್ರಾಹಿಂ ನೆಬಿ ಮನಸ್ಸಿನಲ್ಲಿ ದುಃಖದಿಂದ ಗದ್ಗದಿ ತರಾದರು. ಆದರೂ ಮನಸ್ಸಿನಲ್ಲಿ ಧೈರ್ಯ ತಂದುಕೊಂಡು ಇದು ಅಲ್ಲಾಹ ನಾಜ್ಞೆ ಎಂಬುದನ್ನು ಅರಿತು ದೇವಾಜ್ಞೆ ಯನ್ನು ಉಲ್ಲಂಘಿಸದೆ ಮರು ಭೂಮಿಯಲ್ಲಿ ಭಾರವಾದ ಮನಸ್ಸಿನಿಂದ ತಾಯಿ ಮಗುವನ್ನು ಬಿಟ್ಟು ಬಂದರೂ ಇಬ್ರಾಹಿಂ ನೆಬಿ ಮರಳಿದ ನಂತರ ತನ್ನ ಬಳಿ ಇದ್ದ ಆಹಾರ ಮತ್ತು ನೀರು ಮುಗಿದು ಹೋದಾಗ ಮಗು ಇಸ್ಮಾಯಿಲ್ ಬಾಯಾ ರಿಕೆಯಿಂದ ಅಳ ಲಾರಂಭಿಸಿತು. ಪುಟ್ಟ ಕಂದನ ಆಕ್ರಂದನವನ್ನು ತಾಳಲಾರದೆ ತಾಯಿ ದುಃಖದಿಂದ ಗದ್ಗದಿತರಾದರು. ಸಫಾ ಮತ್ತು ಮರ್‌ವಾ ಎಂಬ ಬೆಟ್ಟಗಳ ನಡುವೆ ನೀರಿಗಾಗಿ ಅತ್ತಿತ್ತ ಹುಡುಕಾಡಿದರೂ ಅಲ್ಲಿ ಏನೂ ಸಿಗದ ಕಾರಣ ನಿರಾಶೆಯಿಂದ ಕಂಗಾಲಾ ದರು. ಆ ಸಮಯದಲ್ಲಿ ತಕ್ಷಣ ದೇವದೂತರು ಅಲ್ಲಿ ಬಂದು ಆ ಮಹಾ ತಾಯಿ ಯಲ್ಲಿ ನೀನು ನಿನ್ನ ಪುತ್ರನ ಬಳಿ ಹೋಗು ಅಲ್ಲಿ ನೀರಿದೆ ಎಂಬ ಸಂದೇಶವನ್ನೂ ಬಿತ್ತರಿಸಿದಾಗ ತಕ್ಷಣ ಆ ತಾಯಿ ಕಂದನ ಬಳಿ ಧಾವಿಸು ತ್ತಾರೆ. ಮತ್ತು ಅದ್ಭುತವಾದ ಪವಾಡ ದೃಶ್ಯದಲ್ಲಿ ಆ ಕಂದನ ಕಾಲಿನ ಸಪ್ಪಳಕ್ಕೆ ಅಲ್ಲಿ ನೀರಿನ ಬುಗ್ಗೆಯೊಂದು ಹೊರಹೊಮ್ಮಿತು. ಆ ನೀರೆ ಆಗಿದೆ ಝಮ್- ಝಮ್ ಎಂಬ ಪವಿತ್ರವಾದ, ಇಂದಿಗೂ ಮಕ್ಕಾಕ್ಕೆ ತೆರಳಿದ ಹಜ್ಜಾಜ್‌ಗಳು ತರುವ ನೀರು.

ಮಗನ ಮೇಲೆ ತಂದೆಗೆ ಅಪಾರವಾದ ಪ್ರೀತಿ ಮಮತೆಯಿಂದ ಕಾಲ ಕಳೆಯುತ್ತಿದ್ದಾಗ ಒಂದು ದಿನ ಕನಸ್ಸಿನಲ್ಲಿ ಅಲ್ಲಾಹನು ನಿನ್ನ ಪ್ರೀತಿಯ ಪುತ್ರನನ್ನು ನನಗೆ ಬಲಿಯರ್ಪಿಸು ಎಂದು ದೇವಾಜ್ಞೆಯಾಯಿತು. ಮರುದಿನ ಬೆಳಗ್ಗೆ ಎದ್ದು ಎಚ್ಚರವಾದಾಗ ಮತ್ತೆ ಮತ್ತೆ ಇಬ್ರಾಹಿಂ ನೆಬಿ ಯವರು ಇದರ ಬಗ್ಗೆ ಯೋಚನಾ ಮಗ್ನರಾದರು. ಇದು ಇಬ್ಲೀಸನ ಕನಸಾಗಿರಬಹುದೆಂದು ಸುಮ್ಮನಾದರು. ಮರುದಿನ ಮತ್ತೆ ಇದೇ ಕನಸು ಬಿದ್ದಾಗ ತನ್ನ ಹಿಂದಿನ ನೆನಪುಗಳನ್ನು ಮೆಲುಕು ಹಾಕಿದಾಗ ಹಿಂದೊಮ್ಮೆ ಅಲ್ಲಾಹನ ಹಲವು ಪರೀಕ್ಷೆಗೊಳಗಾದಾಗ ಇಬ್ರಾಹಿಂ ನೆಬಿ ಯವರು ನಾನು ಅಲ್ಲಾಹನಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧ ಎಂದು ಹೇಳಿದರು. ತನ್ನ ಪತ್ನಿಯಲ್ಲಿ ಈ ವಿಷಯ ಪ್ರಸ್ತಾಪಿಸಿದಾಗ ಒಮ್ಮೆ ಪತ್ನಿ ದಿಗ್ಭ್ರಮೆಗೊಂಡರು. ಮತ್ತು ಎಚ್ಚೆತ್ತು ಇದು ಅಲ್ಲಾಹನ ಆಜ್ಞೆ ಎಂದು ಉದಾರ ಮನೋಭಾವದಿಂದ ಈ ಆಳವಾದ ಮನಸ್ಸಿನ ದುಃಖ ದೊಂದಿಗೆ ತಂದೆ ಮತ್ತು ತಾಯಿ ಇಬ್ಬರು ಮಗನೊಂದಿಗೆ ತನ್ನ ಕನಸಿನ ಬಗ್ಗೆ ಪ್ರಸ್ತಾಪಿಸಿದರು. ದೇವ ಭಕ್ತಿಯಲ್ಲಿ ತಂದೆಯಷ್ಟೇ ನಿಸ್ಸೀ ಮರಾಗಿದ್ದ ವಿಧೇಯತೆಯ ಸಾಕಾರ ಮೂರ್ತಿಯಾಗಿದ್ದ ಮಗ ಇಸ್ಮಾಯಿಲ್ (ಅ) ಅಪ್ಪಾ ತಮಗೆ ಅಲ್ಲಾಹನು ಆಜ್ಞಾಪಿಸಿರುವುದನ್ನು ತಾವು ಮಾಡಿರಿ. ಅಲ್ಲಾಹನಿನಿಚ್ಚಿಸಿದರೆ ತಾವು ನನ್ನನ್ನು ಸಹನಶೀಲರಾಗಿ ಕಾಣುವಿರಿ ಎಂದು ಹೇಳುತ್ತಾ ಕೂಡಲೇ ಸಮ್ಮತಿಯಿತ್ತರು. ತಂದೆ ಮಗ ಇಬ್ಬರೂ ದೇವೆಚ್ಚೆ ಯನ್ನು ಸಾಕ್ಷಾತ್ಕರಿಸುವ ತ್ಯಾಗವೊಂದಕ್ಕೆ ಇತಿಹಾಸದಲ್ಲೇ ಸರಿ ಸಾಟಿಯಿಲ್ಲದೆ ಮಹಾನ್ ತ್ಯಾಗವೊಂದಕ್ಕೆ ಸನ್ನದ್ಧರಾದರು. ಆ ಸಂದರ್ಭದಲ್ಲಿ ಪುತ್ರ ಇಸ್ಮಾಯಿಲ್ ತಂದೆ ಇಬ್ರಾಹಿಂನಲ್ಲಿ ಅಪ್ಪಾ ನೀವು ನನ್ನನ್ನು ಬಲಿ ನೀಡು ವಾಗ ನನ್ನ ಬಟ್ಟೆಗೆ ರಕ್ತವಾಗದಂತೆ ಜಾಗ್ರತೆ ವಹಿಸಿರಿ. ಯಾಕೆಂದರೆ ಆ ಬಟ್ಟೆಯನ್ನು ನನ್ನ ತಾಯಿ ನೋಡಿ ಸಂಕಟ ಪಡುವರು ಮತ್ತು ನನ್ನ ಮುಖವನ್ನು ನಿಮಗೆ ಕಾಣದಂತೆ ಭೂಮಿಯ ಕೆಳಭಾಗಕ್ಕೆ ಸರಿಸಿ ಮಲಗಿಸಿ. ಯಾಕೆಂದರೆ ನನ್ನ ಮೇಲಿನ ಮಮತೆಯಿಂದ ನನ್ನ ಮುಖ ಕಂಡು ನಿಮಗೆ ಈ ಮಹತ್ತರವಾದ ಕಾರ್ಯ ನೆರವೇರಿಸಲು ಕಷ್ಟವಾಗಬಹುದು ಎಂಬ ಮಾತು ಮಗನಿಂದ ಕೇಳಿದ ಅಪ್ಪಾ ಇಬ್ರಾಹಿಂ ನೆಬಿಯವರು ದುಃಖದಿಂದ ಗದ್ಗದಿತರಾ ದರು. ತಕ್ಷಣ ಎಚ್ಚೆತ್ತು ಕೊಂಡು ಮಗನ ವಾತ್ಸಲ್ಯದಿಂದ ದೇವೆಚ್ಚೆಗೆ ಅಡ್ಡಿಯಾಗಬಾರದೆಂದು ಮನಸ್ಸಿನಲ್ಲಿ ಸಮಾಧಾನಿಸಿ ತನ್ನೆಲ್ಲಾ ಶಕ್ತಿಯನ್ನು ಉಪಯೋಗಿಸಿ ಮಗ ಇಸ್ಮಾಯಿಲ್‌ರ ಕೊರಳನ್ನು ಹರಿತವಾದ ಕತ್ತಿಯಿಂದ ಕೊಯ್ಯ ಲಾರಂಭಿಸಿದರು. ಮತ್ತು ತಕ್ಬೀರ್ ಧ್ವನಿಯನ್ನು ಮೊಳಗಿಸಿ ದಾಗ ಕುತ್ತಿಗೆಯು ಕೊಯ್ಯ ಲ್ಪಡುವುದಿಲ್ಲ , ಏನಾಶ್ಚರ್ಯ ! ಹರಿತವಾದ ಕತ್ತಿಯನ್ನು ಇಬ್ರಾಹಿಂ ನೆಬಿಯವರು ತನ್ನೆಲ್ಲಾ ಶಕ್ತಿಯನ್ನು ಪ್ರಯೋಗಿಸಿದರೂ ಕುತ್ತಿಗೆ ಕೊಯ್ಯಲ್ಪ ಡುವುದಿಲ್ಲ. ಇಬ್ರಾಹಿಂ ನೆಬಿಯವರು ಕೋಪದಿಂದ ತನ್ನ ಕೈಯಲ್ಲಿದ್ದ ಚೂರಿಯನ್ನು ಸಮೀಪದಲ್ಲಿರುವ ಕಲ್ಲಿನ ಮೇಲೆ ಹೊಡೆಯುತ್ತಾರೆ. ಕಲ್ಲು ಎರಡು ತುಂಡಾಗುತ್ತದೆ. ಅಲ್ಲಾಹನು ಇಸ್ಮಾಯಿಲ್ ರವರ ಜಾಗದಲ್ಲಿ ಪವಾಡ ಸದೃಶವಾಗಿ ಆಡನ್ನು ಪ್ರತ್ಯಕ್ಷಗೊಳಿಸುತ್ತಾನೆ ಮತ್ತು ತಕ್ಷಣ ಅಲ್ಲಾಹನ ದೇವದೂತರು ಪ್ರತ್ಯಕ್ಷರಾಗಿ ಇಬ್ರಾಹಿಂ ತನ್ನ ಒಡೆಯನಿಗೆ ನಿಮ್ಮ ಮಗನ ಬಲಿ ಬೇಕಾಗಿರಲಿಲ್ಲ. ಆದರೆ ಇದು ನಿಮ್ಮ ಮತ್ತು ಅಲ್ಲಾಹನ ನಡುವೆ ಇರುವ ಪರೀಕ್ಷೆಯಾ ಗಿತ್ತು. ನೀನು ಅಲ್ಲಾಹನ ಪರೀಕ್ಷೆಯಲ್ಲಿ ಉತ್ತೀರ್ಣನಾದೆ. ಆದ್ದರಿಂದ ನಿನ್ನ ಮಗನ ಬದಲು ಇಗೋ ಈ ಆಡನ್ನು ಬಲಿಕೊಡು ಎಂಬ ಅಲ್ಲಾಹನ ಆಜ್ಞೆಯಾದಾಗ ಇಬ್ರಾಹಿಂ ಮತ್ತೆ ಚೂರಿಯನ್ನೆತ್ತಿ ಆಡನ್ನು ಕೊಯ್ಯುತ್ತಾರೆ.

ದೇವಾಜ್ಞೆಯ ಈಡೇರಿಕೆಗಾಗಿ ಇಳಿವಯಸ್ಸಿನಲ್ಲಿ ಆಧಾರವಾ ಗಬಹು ದಾಗಿದ್ದ ಪ್ರೀತಿಯ ಪುತ್ರನನ್ನು ಬಲಿ ನೀಡಲು ಸಿದ್ಧರಾದ ಈ ಘಟನೆಯ ಸಂಕೇತವಾಗಿ ಬಕ್ರಿದ್ ಹಬ್ಬದ ಸಲುವಾಗಿ ಪ್ರಾಣಿ ಬಲಿಯನ್ನು ನಿರ್ವ ಹಿಸುವುದರ ಮೂಲಕ ಮನುಷ್ಯ ದೇವಾದೇಶಗಳಿಗೆ ಆದ್ಯತೆ ನೀಡಬೇಕೆಂಬ ಕರೆಯನ್ನು ಬಕ್ರಿದ್ ಹಬ್ಬ ಸಾರುತ್ತದೆ. ಹಜ್ಜ್ ನೆರವೇರಿಸುವುದು ಮತ್ತು ಸಫಾ ಮತ್ತು ಮರ್ವಾ ಕಣಿವೆಯಲ್ಲಿ ಏಳು ಬಾರಿ ಓಡುವುದು ಪ್ರಾಣಿ ಬಲಿ ನೀಡುವುದು ಮುಂತಾದ ಹಲವು ಕರ್ಮಗಳನ್ನು ನೆರವೇರಿಸುವುದರ ಮೂಲಕ ಸ್ವತಃ ಇಬ್ರಾಹಿಂ ನೆಬಿಯವರು ನಿರ್ಮಾಣ ಮಾಡಿದ ಆ ಭವ್ಯ ಭವನಕ್ಕೂ ಹೋಗಿ ಪ್ರಾರ್ಥಿಸಿ ವ್ಯಕ್ತಿ ತನ್ನ ಎಲ್ಲಾ ಪಾಪಗಳನ್ನು ಶುದ್ಧೀಕರಿಸುವುದೇ ಬಕ್ರಿದ್ ಹಬ್ಬದ ಪ್ರಮುಖ ಅಂಶವಾಗಿದೆ.

ಆದ್ದರಿಂದ ಬಕ್ರಿದ್ ಆಚರಿಸುವ ಸಂಭ್ರಮದಲ್ಲಿ ಧರ್ಮದ ಚೌಕಟ್ಟು ಮೀರುವ ಬದಲು ಸಾಮಾಜಿಕ ಸೌಹಾರ್ದತೆಯನ್ನು ಐಕ್ಯತೆಯ ವಾತಾ ವರಣವನ್ನು ಬಿಂಬಿಸುವ ರೀತಿಯಲ್ಲಿ ಬಕ್ರೀದ್ ಹಬ್ಬವನ್ನು ಆಚರಿಸುವ ಮೂಲಕ ಈ ಸಂಭ್ರಮ ಕೇವಲ ನಮಗೆ ಮಾತ್ರವಾಗಿರದೆ ನಮ್ಮ ಅಕ್ಕ ಪಕ್ಕ ಎಲ್ಲಾ ಸಮುದಾಯದವರನ್ನು ಆಹ್ವಾನಿಸಿ ಸರ್ವ ಭಿನ್ನತೆಗಳನ್ನು ಮರೆತು ನಾವೆಲ್ಲಾ ಒಂದಾಗಿ ಬಕ್ರಿದ್ ಹಬ್ಬಗಳನ್ನು ಆಚರಿಸೋಣ.
ತ್ಯಾಗ ಮತ್ತು ಬಲಿದಾನದ ಹಬ್ಬ ಬಕ್ರಿದ್

ಮಾನವೀಯ ಮೌಲ್ಯಗಳು ನಿರಂತರ ಕುಸಿಯು ತ್ತಿರುವ ಪ್ರಸ್ತುತ ಸಾಮಾಜಿಕ ಪರಿಸ್ಥಿತಿ ಯಲ್ಲಿ ಈ ಹಬ್ಬವು ಮಾನವೀಯ ಏಕತೆಯ ಸಂದೇಶವನ್ನು ಸಾರುವುದರ ಜೊತೆಗೆ ತಂದೆ ಮತ್ತು ಮಗನು ಅಲ್ಲಾಹನ ಆಜ್ಞೆಯನ್ನೂ ಪಾಲಿಸುವುದಕ್ಕೆ ಮಹಾನ್ ತ್ಯಾಗವೊಂದಕ್ಕೆ ಸನ್ನದ್ಧ ರಾದ ಘಟನೆಯಾಗಿದೆ.

ಅಲ್ಲಾಹನ ಮೇಲಿನ ಅಚಲವಾದ ವಿಶ್ವಾಸ ದಿಂದ ತನ್ನ ದೇವತ್ವವನ್ನು ನಿರಾಕರಿಸಿದ್ದಕ್ಕಾಗಿ ಅಂದಿನ ರಾಜನಾದ ನಮ್ರೂದನು ಇಬ್ರಾಹಿಂ ರನ್ನು ಅಗ್ನಿ ಕುಂಡಕ್ಕೆ ಎಸೆದಾಗ ಅಗ್ನಿ ಕುಂಡವು ಅಲ್ಲಾಹನ ಅನುಗ್ರಹದಿಂದ ಹೂಕುಂಡವಾಗಿ ಪರಿ ಣಮಿಸಿತು ಈ ಘಟನೆಯಿಂದ ಕ್ರೂರಿ ರಾಜನಿಗೆ ಇವರ ವಿರುದ್ಧ ಮತ್ತಷ್ಟು ದ್ವೇಷದ ಕಿಡಿ ಹೆಚ್ಚಾಯಿತು. ಇಬ್ರಾಹಿಂ ನೆಬಿ ಕೊನೆಗೂ ತನ್ನ ಕುಟುಂಬ ಬಿಟ್ಟು ಹುಟ್ಟೂರನ್ನು ತ್ಯಜಿಸ ಬೇಕಾದ ಸಂದರ್ಭ ಬಂದೊದಗಿತ್ತು.

ಮೂಢನಂಬಿಕೆಯ ವಿರುದ್ಧ ಒಂದು ಕ್ರಾಂತಿಕಾರಿ ಚಳುವಳಿಯ ಮೂಲಕ ಅಂದಿನ ಕಾಲದಲ್ಲಿ ಅಜ್ಞಾನ ದಲ್ಲಿದ್ದ ಜನ ಸಮೂಹವನ್ನು ಜ್ಞಾನ ದೆಡೆಗೆ ತರುವಲ್ಲಿ ಇಬ್ರಾಹಿಂ ನೆಬಿ ಯಶಸ್ವಿಯಾದರು.

ಇಳಿವಯಸ್ಸಿನಲ್ಲಿ ಅವರಿಗೆ ಮಕ್ಕಳಿಲ್ಲದ ಒಂದು ಕೊರಗು ಅವರನ್ನು ಸದಾ ಕಾಡುತ್ತಿತ್ತು. ಆ ಕಾರಣದಿಂದಾಗಿ ಅಲ್ಲಾಹನಲ್ಲಿ ತಮಗೆ ಸಹಾಯ ಹಸ್ತವನ್ನು ನೀಡುವಂತಹ ಒಂದು ಪುತ್ರನನ್ನು ದಯಪಾಲಿಸು ಎಂದು ಅಲ್ಲಾಹನಲ್ಲಿ ಮೊರೆಯಿ ಟ್ಟರು. ಅಲ್ಲಾಹನೂ ಅದಕ್ಕೆ ಸ್ಪಂದಿಸಿ ಒಂದು ಸುಂದರ ವಾದ ಹ.ಇಸ್ಮಾಯಿಲ್ (ಅ) ಎಂಬ ಪುತ್ರನನ್ನು ದಯ ಪಾಲಿಸಿದನು. ಈ ಸಂತೋಷದ ಸಮಯದಲ್ಲಿ ಅಲ್ಲಾಹನು ಒಂದು ಕಠಿಣವಾದ ಆಜ್ಞೆಯನ್ನು ನೀಡಿ ಪ್ರವಾದಿಯನ್ನು ಪರೀಕ್ಷೆ ಗೊಳಪಡಿ ಸಿದನು. ಅದೇನೆಂದರೆ ಅರೇಬಿಯಾದ ಮರಳುಗಾಡಿನಲ್ಲಿ ಯಾವ ಜೀವಜಂತು ವಿಲ್ಲದ ಬಿಸಿಲಿನ ದಗದಗಿಸುವ ವಾತಾವರಣದಲ್ಲಿ ಯಾವುದೇ ವ್ಯಕ್ತಿಯ ಆಸರೆ ಇಲ್ಲದೆ ಆ ಮರುಭೂಮಿಯಲ್ಲಿ ತಾಯಿ ಮತ್ತು ಮಗುವನ್ನು ಬಿಟ್ಟು ಬರುವ ಆದೇಶವನ್ನು ಕೊಟ್ಟು ಈ ಮೂಲಕ ಅಲ್ಲಾಹನು ಇಬ್ರಾಹಿಂ ನೆಬಿ ಮನಸ್ಸಿನಲ್ಲಿ ದುಃಖದಿಂದ ಗದ್ಗದಿ ತರಾದರು. ಆದರೂ ಮನಸ್ಸಿನಲ್ಲಿ ಧೈರ್ಯ ತಂದುಕೊಂಡು ಇದು ಅಲ್ಲಾಹ ನಾಜ್ಞೆ ಎಂಬುದನ್ನು ಅರಿತು ದೇವಾಜ್ಞೆ ಯನ್ನು ಉಲ್ಲಂಘಿಸದೆ ಮರು ಭೂಮಿಯಲ್ಲಿ ಭಾರವಾದ ಮನಸ್ಸಿನಿಂದ ತಾಯಿ ಮಗುವನ್ನು ಬಿಟ್ಟು ಬಂದರೂ ಇಬ್ರಾಹಿಂ ನೆಬಿ ಮರಳಿದ ನಂತರ ತನ್ನ ಬಳಿ ಇದ್ದ ಆಹಾರ ಮತ್ತು ನೀರು ಮುಗಿದು ಹೋದಾಗ ಮಗು ಇಸ್ಮಾಯಿಲ್ ಬಾಯಾ ರಿಕೆಯಿಂದ ಅಳ ಲಾರಂಭಿಸಿತು. ಪುಟ್ಟ ಕಂದನ ಆಕ್ರಂದನವನ್ನು ತಾಳಲಾರದೆ ತಾಯಿ ದುಃಖದಿಂದ ಗದ್ಗದಿತರಾದರು. ಸಫಾ ಮತ್ತು ಮರ್‌ವಾ ಎಂಬ ಬೆಟ್ಟಗಳ ನಡುವೆ ನೀರಿಗಾಗಿ ಅತ್ತಿತ್ತ ಹುಡುಕಾಡಿದರೂ ಅಲ್ಲಿ ಏನೂ ಸಿಗದ ಕಾರಣ ನಿರಾಶೆಯಿಂದ ಕಂಗಾಲಾ ದರು. ಆ ಸಮಯದಲ್ಲಿ ತಕ್ಷಣ ದೇವದೂತರು ಅಲ್ಲಿ ಬಂದು ಆ ಮಹಾ ತಾಯಿ ಯಲ್ಲಿ ನೀನು ನಿನ್ನ ಪುತ್ರನ ಬಳಿ ಹೋಗು ಅಲ್ಲಿ ನೀರಿದೆ ಎಂಬ ಸಂದೇಶವನ್ನೂ ಬಿತ್ತರಿಸಿದಾಗ ತಕ್ಷಣ ಆ ತಾಯಿ ಕಂದನ ಬಳಿ ಧಾವಿಸು ತ್ತಾರೆ. ಮತ್ತು ಅದ್ಭುತವಾದ ಪವಾಡ ದೃಶ್ಯದಲ್ಲಿ ಆ ಕಂದನ ಕಾಲಿನ ಸಪ್ಪಳಕ್ಕೆ ಅಲ್ಲಿ ನೀರಿನ ಬುಗ್ಗೆಯೊಂದು ಹೊರಹೊಮ್ಮಿತು. ಆ ನೀರೆ ಆಗಿದೆ ಝಮ್- ಝಮ್ ಎಂಬ ಪವಿತ್ರವಾದ, ಇಂದಿಗೂ ಮಕ್ಕಾಕ್ಕೆ ತೆರಳಿದ ಹಜ್ಜಾಜ್‌ಗಳು ತರುವ ನೀರು.

ಮಗನ ಮೇಲೆ ತಂದೆಗೆ ಅಪಾರವಾದ ಪ್ರೀತಿ ಮಮತೆಯಿಂದ ಕಾಲ ಕಳೆಯುತ್ತಿದ್ದಾಗ ಒಂದು ದಿನ ಕನಸ್ಸಿನಲ್ಲಿ ಅಲ್ಲಾಹನು ನಿನ್ನ ಪ್ರೀತಿಯ ಪುತ್ರನನ್ನು ನನಗೆ ಬಲಿಯರ್ಪಿಸು ಎಂದು ದೇವಾಜ್ಞೆಯಾಯಿತು. ಮರುದಿನ ಬೆಳಗ್ಗೆ ಎದ್ದು ಎಚ್ಚರವಾದಾಗ ಮತ್ತೆ ಮತ್ತೆ ಇಬ್ರಾಹಿಂ ನೆಬಿ ಯವರು ಇದರ ಬಗ್ಗೆ ಯೋಚನಾ ಮಗ್ನರಾದರು. ಇದು ಇಬ್ಲೀಸನ ಕನಸಾಗಿರಬಹುದೆಂದು ಸುಮ್ಮನಾದರು. ಮರುದಿನ ಮತ್ತೆ ಇದೇ ಕನಸು ಬಿದ್ದಾಗ ತನ್ನ ಹಿಂದಿನ ನೆನಪುಗಳನ್ನು ಮೆಲುಕು ಹಾಕಿದಾಗ ಹಿಂದೊಮ್ಮೆ ಅಲ್ಲಾಹನ ಹಲವು ಪರೀಕ್ಷೆಗೊಳಗಾದಾಗ ಇಬ್ರಾಹಿಂ ನೆಬಿ ಯವರು ನಾನು ಅಲ್ಲಾಹನಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧ ಎಂದು ಹೇಳಿದರು. ತನ್ನ ಪತ್ನಿಯಲ್ಲಿ ಈ ವಿಷಯ ಪ್ರಸ್ತಾಪಿಸಿದಾಗ ಒಮ್ಮೆ ಪತ್ನಿ ದಿಗ್ಭ್ರಮೆಗೊಂಡರು. ಮತ್ತು ಎಚ್ಚೆತ್ತು ಇದು ಅಲ್ಲಾಹನ ಆಜ್ಞೆ ಎಂದು ಉದಾರ ಮನೋಭಾವದಿಂದ ಈ ಆಳವಾದ ಮನಸ್ಸಿನ ದುಃಖ ದೊಂದಿಗೆ ತಂದೆ ಮತ್ತು ತಾಯಿ ಇಬ್ಬರು ಮಗನೊಂದಿಗೆ ತನ್ನ ಕನಸಿನ ಬಗ್ಗೆ ಪ್ರಸ್ತಾಪಿಸಿದರು. ದೇವ ಭಕ್ತಿಯಲ್ಲಿ ತಂದೆಯಷ್ಟೇ ನಿಸ್ಸೀ ಮರಾಗಿದ್ದ ವಿಧೇಯತೆಯ ಸಾಕಾರ ಮೂರ್ತಿಯಾಗಿದ್ದ ಮಗ ಇಸ್ಮಾಯಿಲ್ (ಅ) ಅಪ್ಪಾ ತಮಗೆ ಅಲ್ಲಾಹನು ಆಜ್ಞಾಪಿಸಿರುವುದನ್ನು ತಾವು ಮಾಡಿರಿ. ಅಲ್ಲಾಹನಿನಿಚ್ಚಿಸಿದರೆ ತಾವು ನನ್ನನ್ನು ಸಹನಶೀಲರಾಗಿ ಕಾಣುವಿರಿ ಎಂದು ಹೇಳುತ್ತಾ ಕೂಡಲೇ ಸಮ್ಮತಿಯಿತ್ತರು. ತಂದೆ ಮಗ ಇಬ್ಬರೂ ದೇವೆಚ್ಚೆ ಯನ್ನು ಸಾಕ್ಷಾತ್ಕರಿಸುವ ತ್ಯಾಗವೊಂದಕ್ಕೆ ಇತಿಹಾಸದಲ್ಲೇ ಸರಿ ಸಾಟಿಯಿಲ್ಲದೆ ಮಹಾನ್ ತ್ಯಾಗವೊಂದಕ್ಕೆ ಸನ್ನದ್ಧರಾದರು. ಆ ಸಂದರ್ಭದಲ್ಲಿ ಪುತ್ರ ಇಸ್ಮಾಯಿಲ್ ತಂದೆ ಇಬ್ರಾಹಿಂನಲ್ಲಿ ಅಪ್ಪಾ ನೀವು ನನ್ನನ್ನು ಬಲಿ ನೀಡು ವಾಗ ನನ್ನ ಬಟ್ಟೆಗೆ ರಕ್ತವಾಗದಂತೆ ಜಾಗ್ರತೆ ವಹಿಸಿರಿ. ಯಾಕೆಂದರೆ ಆ ಬಟ್ಟೆಯನ್ನು ನನ್ನ ತಾಯಿ ನೋಡಿ ಸಂಕಟ ಪಡುವರು ಮತ್ತು ನನ್ನ ಮುಖವನ್ನು ನಿಮಗೆ ಕಾಣದಂತೆ ಭೂಮಿಯ ಕೆಳಭಾಗಕ್ಕೆ ಸರಿಸಿ ಮಲಗಿಸಿ. ಯಾಕೆಂದರೆ ನನ್ನ ಮೇಲಿನ ಮಮತೆಯಿಂದ ನನ್ನ ಮುಖ ಕಂಡು ನಿಮಗೆ ಈ ಮಹತ್ತರವಾದ ಕಾರ್ಯ ನೆರವೇರಿಸಲು ಕಷ್ಟವಾಗಬಹುದು ಎಂಬ ಮಾತು ಮಗನಿಂದ ಕೇಳಿದ ಅಪ್ಪಾ ಇಬ್ರಾಹಿಂ ನೆಬಿಯವರು ದುಃಖದಿಂದ ಗದ್ಗದಿತರಾ ದರು. ತಕ್ಷಣ ಎಚ್ಚೆತ್ತು ಕೊಂಡು ಮಗನ ವಾತ್ಸಲ್ಯದಿಂದ ದೇವೆಚ್ಚೆಗೆ ಅಡ್ಡಿಯಾಗಬಾರದೆಂದು ಮನಸ್ಸಿನಲ್ಲಿ ಸಮಾಧಾನಿಸಿ ತನ್ನೆಲ್ಲಾ ಶಕ್ತಿಯನ್ನು ಉಪಯೋಗಿಸಿ ಮಗ ಇಸ್ಮಾಯಿಲ್‌ರ ಕೊರಳನ್ನು ಹರಿತವಾದ ಕತ್ತಿಯಿಂದ ಕೊಯ್ಯ ಲಾರಂಭಿಸಿದರು. ಮತ್ತು ತಕ್ಬೀರ್ ಧ್ವನಿಯನ್ನು ಮೊಳಗಿಸಿ ದಾಗ ಕುತ್ತಿಗೆಯು ಕೊಯ್ಯ ಲ್ಪಡುವುದಿಲ್ಲ , ಏನಾಶ್ಚರ್ಯ ! ಹರಿತವಾದ ಕತ್ತಿಯನ್ನು ಇಬ್ರಾಹಿಂ ನೆಬಿಯವರು ತನ್ನೆಲ್ಲಾ ಶಕ್ತಿಯನ್ನು ಪ್ರಯೋಗಿಸಿದರೂ ಕುತ್ತಿಗೆ ಕೊಯ್ಯಲ್ಪ ಡುವುದಿಲ್ಲ. ಇಬ್ರಾಹಿಂ ನೆಬಿಯವರು ಕೋಪದಿಂದ ತನ್ನ ಕೈಯಲ್ಲಿದ್ದ ಚೂರಿಯನ್ನು ಸಮೀಪದಲ್ಲಿರುವ ಕಲ್ಲಿನ ಮೇಲೆ ಹೊಡೆಯುತ್ತಾರೆ. ಕಲ್ಲು ಎರಡು ತುಂಡಾಗುತ್ತದೆ. ಅಲ್ಲಾಹನು ಇಸ್ಮಾಯಿಲ್ ರವರ ಜಾಗದಲ್ಲಿ ಪವಾಡ ಸದೃಶವಾಗಿ ಆಡನ್ನು ಪ್ರತ್ಯಕ್ಷಗೊಳಿಸುತ್ತಾನೆ ಮತ್ತು ತಕ್ಷಣ ಅಲ್ಲಾಹನ ದೇವದೂತರು ಪ್ರತ್ಯಕ್ಷರಾಗಿ ಇಬ್ರಾಹಿಂ ತನ್ನ ಒಡೆಯನಿಗೆ ನಿಮ್ಮ ಮಗನ ಬಲಿ ಬೇಕಾಗಿರಲಿಲ್ಲ. ಆದರೆ ಇದು ನಿಮ್ಮ ಮತ್ತು ಅಲ್ಲಾಹನ ನಡುವೆ ಇರುವ ಪರೀಕ್ಷೆಯಾ ಗಿತ್ತು. ನೀನು ಅಲ್ಲಾಹನ ಪರೀಕ್ಷೆಯಲ್ಲಿ ಉತ್ತೀರ್ಣನಾದೆ. ಆದ್ದರಿಂದ ನಿನ್ನ ಮಗನ ಬದಲು ಇಗೋ ಈ ಆಡನ್ನು ಬಲಿಕೊಡು ಎಂಬ ಅಲ್ಲಾಹನ ಆಜ್ಞೆಯಾದಾಗ ಇಬ್ರಾಹಿಂ ಮತ್ತೆ ಚೂರಿಯನ್ನೆತ್ತಿ ಆಡನ್ನು ಕೊಯ್ಯುತ್ತಾರೆ.

ದೇವಾಜ್ಞೆಯ ಈಡೇರಿಕೆಗಾಗಿ ಇಳಿವಯಸ್ಸಿನಲ್ಲಿ ಆಧಾರವಾ ಗಬಹು ದಾಗಿದ್ದ ಪ್ರೀತಿಯ ಪುತ್ರನನ್ನು ಬಲಿ ನೀಡಲು ಸಿದ್ಧರಾದ ಈ ಘಟನೆಯ ಸಂಕೇತವಾಗಿ ಬಕ್ರಿದ್ ಹಬ್ಬದ ಸಲುವಾಗಿ ಪ್ರಾಣಿ ಬಲಿಯನ್ನು ನಿರ್ವ ಹಿಸುವುದರ ಮೂಲಕ ಮನುಷ್ಯ ದೇವಾದೇಶಗಳಿಗೆ ಆದ್ಯತೆ ನೀಡಬೇಕೆಂಬ ಕರೆಯನ್ನು ಬಕ್ರಿದ್ ಹಬ್ಬ ಸಾರುತ್ತದೆ. ಹಜ್ಜ್ ನೆರವೇರಿಸುವುದು ಮತ್ತು ಸಫಾ ಮತ್ತು ಮರ್ವಾ ಕಣಿವೆಯಲ್ಲಿ ಏಳು ಬಾರಿ ಓಡುವುದು ಪ್ರಾಣಿ ಬಲಿ ನೀಡುವುದು ಮುಂತಾದ ಹಲವು ಕರ್ಮಗಳನ್ನು ನೆರವೇರಿಸುವುದರ ಮೂಲಕ ಸ್ವತಃ ಇಬ್ರಾಹಿಂ ನೆಬಿಯವರು ನಿರ್ಮಾಣ ಮಾಡಿದ ಆ ಭವ್ಯ ಭವನಕ್ಕೂ ಹೋಗಿ ಪ್ರಾರ್ಥಿಸಿ ವ್ಯಕ್ತಿ ತನ್ನ ಎಲ್ಲಾ ಪಾಪಗಳನ್ನು ಶುದ್ಧೀಕರಿಸುವುದೇ ಬಕ್ರಿದ್ ಹಬ್ಬದ ಪ್ರಮುಖ ಅಂಶವಾಗಿದೆ.

ಆದ್ದರಿಂದ ಬಕ್ರಿದ್ ಆಚರಿಸುವ ಸಂಭ್ರಮದಲ್ಲಿ ಧರ್ಮದ ಚೌಕಟ್ಟು ಮೀರುವ ಬದಲು ಸಾಮಾಜಿಕ ಸೌಹಾರ್ದತೆಯನ್ನು ಐಕ್ಯತೆಯ ವಾತಾ ವರಣವನ್ನು ಬಿಂಬಿಸುವ ರೀತಿಯಲ್ಲಿ ಬಕ್ರೀದ್ ಹಬ್ಬವನ್ನು ಆಚರಿಸುವ ಮೂಲಕ ಈ ಸಂಭ್ರಮ ಕೇವಲ ನಮಗೆ ಮಾತ್ರವಾಗಿರದೆ ನಮ್ಮ ಅಕ್ಕ ಪಕ್ಕ ಎಲ್ಲಾ ಸಮುದಾಯದವರನ್ನು ಆಹ್ವಾನಿಸಿ ಸರ್ವ ಭಿನ್ನತೆಗಳನ್ನು ಮರೆತು ನಾವೆಲ್ಲಾ ಒಂದಾಗಿ ಬಕ್ರಿದ್ ಹಬ್ಬಗಳನ್ನು ಆಚರಿಸೋಣ.

ಮುಸ್ಲಿಂ ಹುಡುಗಿ ಬುರ್ಖಾ ಧರಿಸದಿದ್ದರೆ ಹಿಂದೂ !!!

ಮಂಗಳೂರು: ಸಾರ್ವಜನಿಕ ಸ್ಥಳದಲ್ಲಿ ಕಂಡು ಬಂದ ಮುಸ್ಲಿಂ ಜೋಡಿಯನ್ನು ವಿಭಿನ್ನ ಕೋಮಿನವರೆಂದು ಭಾವಿಸಿದ ಹಿಂದೂ ಸಂಘಟನೆಯೊಂದರ ಕಾರ್ಯಕರ್ತರು ಅವರನ್ನು ಅಡ್ಡ ಹಾಕಿ ಪೊಲೀಸರಿಗೆ ಒಪ್ಪಿಸಿದ ಘಟನೆ ನಿನ್ನೆ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ನಿನ್ನೆ ಮಧ್ಯಾಹ್ನದ ವೇಳೆ ಮಂಗಳೂರಿನ ಬಸ್ಸೊಂದರಲ್ಲಿ ಬಂದ ಜೋಡಿಯೊಂದು ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಇಳಿದಿದ್ದರು. ಯುವತಿ ಬುರ್ಖಾ ಅಥವಾ ಶಾಲನ್ನು ಧರಿಸದಿದ್ದ ಕಾರಣ ಜೋಡಿಯನ್ನು ಕಂಡ ಹಿಂದೂ ಸಂಘಟನೆಯ ಕಾರ್ಯಕರ್ತರು ಯುವತಿಯನ್ನು ಹಿಂದೂ ಹಾಗೂ ಯುವಕನನ್ನು ಮುಸ್ಲಿಂ ಎಂದು ಭಾವಿಸಿ ಅವರನ್ನು ಅಡ್ಡಗಟ್ಟಿದರು.

ಈ ಸಂದರ್ಭದಲ್ಲಿ ಯುವಕ ತಾವಿಬ್ಬರೂ ಮುಸ್ಲಿಮರು ಎಂದು ಹೇಳಿದರೂ ಆತನ ಮಾತನ್ನು ನಂಬದ ಸಂಘಟನೆಯ ಕಾರ್ಯಕರ್ತರು ಜೋಡಿಯನ್ನು ಪೊಲೀಸರಿಗೆ ಒಪ್ಪಿಸಿದರು. ಪೊಲೀಸರು ವಿಚಾರಣೆ ನಡೆಸಿದಾಗ ತಾವಿಬ್ಬರು ಹಿಂದಿನಿಂದಲೂ ಪ್ರೇಮಿಗಳಾಗಿದ್ದು ಇತ್ತೀಚೆಗೆ ನಿಶ್ಚಿತಾರ್ಥವೂ ನಡೆದು ಕೆಲವೇ ದಿನಗಳಲ್ಲಿ ಮದುವೆಯೂ ನಡೆಯಲಿದೆ ಎಂದು ತಿಳಿಸಿದ್ದಾರೆನ್ನಲಾಗಿದೆ. ಆದರೆ ಅಲ್ಲಿಯೂ ಅವರ ಮಾತನ್ನು ನಂಬದ ಪೊಲೀಸರು ಮನೆಯವರಿಗೆ ಸುದ್ದಿ ಮುಟ್ಟಿಸಿದಾಗ ವಿಷಯ ನಿಜವೆಂದು ಗೊತ್ತಾಗಿದೆ. ಯುವಕ ಮಂಗಳೂರಿನವನಾಗಿದ್ದರೆ, ಯುವತಿ ಕಾಸರಗೋಡಿನವಳಾಗಿದ್ದಾಳೆ ಎಂಬುವುದು ವಿಚಾರಣೆ ವೇಳೆ ಗೊತ್ತಾಗಿದೆ. ಯುವತಿ ಮುಸ್ಲಿಮಳಾಗಿದ್ದರೂ ಬುರ್ಖಾ ಅಥವಾ ಸ್ಕಾರ್ಫ್ ಧರಿಸದಿರುವುದರಿಂದ ಸಾರ್ವಜನಿಕ ಸ್ಥಳದಲ್ಲಿ ಇಷ್ಟೆಲ್ಲಾ ರಾದ್ದಾಂತ ನಡೆದಿದೆ.

ಸ್ಫೋಟ ಪ್ರಕರಣದ ಹಿಂದೂಗಳು ಆರೆಸ್ಸೆಸ್‌ ಗುಂಪಿಗೆ ಸೇರಿದವರು: ದಿಗ್ವಿಜಯ್ !!

ದೇಶದಲ್ಲಿನ ಸ್ಫೋಟ ಸೇರಿದಂತೆ ಭಯೋತ್ಪಾದನಾ ಚಟುವಟಿಕೆಗಳ ಸಂಬಂಧ ಬಂಧಿಸಲ್ಪಟ್ಟಿರುವ ಎಲ್ಲಾ ಹಿಂದೂಗಳು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸೇರಿದವರು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಗಂಭೀರ ಆರೋಪ ಮಾಡಿದ್ದಾರೆ.

ಇದರೊಂದಿಗೆ ಕಾಂಗ್ರೆಸ್-ಆರೆಸ್ಸೆಸ್ ಸಂಘರ್ಷ ಮತ್ತೊಂದು ಮಜಲಿಗೆ ತಲುಪಿದೆ.

ದೆಹಲಿಯಲ್ಲಿನ ‘ಮುಸ್ಲಿಂ ಬುದ್ಧಿಜೀವಿಗಳ ವೇದಿಕೆ’ಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸಿಂಗ್, ಆರೆಸ್ಸೆಸ್ ಯಾವತ್ತೂ ಮುಸ್ಲಿಮರನ್ನು ರಾಷ್ಟ್ರ ವಿರೋಧಿಗಳು ಎಂದು ಹಣೆಪಟ್ಟಿ ಕಟ್ಟುತ್ತಾ ಬಂದಿದೆ; ಅತ್ತ ಮತ್ತೊಂದು ಕಡೆಯಿಂದ ದೇಶದಲ್ಲಿನ ಸ್ಫೋಟಗಳಲ್ಲಿ ಬಂಧಿಸಲ್ಪಟ್ಟಿರುವ ಎಲ್ಲಾ ಹಿಂದೂಗಳು ಆರೆಸ್ಸೆಸ್‌ ಜತೆ ಸಂಬಂಧ ಹೊಂದಿದವರು ಎಂದರು.

ಮುಸ್ಲಿಮರು ಭಯೋತ್ಪಾದನೆಯ ಪಿತೂರಿದಾರರು ಎಂದೇ ಸಂಘ ಪರಿವಾರ ಹೇಳುತ್ತಾ ಬಂದಿದೆ. ಆದರೆ ಈಗ ಅವರದ್ದೇ ಸಂಘಟನೆಯ ಕೆಲವರು ದೇಶದ ವಿವಿಧ ಭಾಗಗಳಲ್ಲಿನ ಉಗ್ರ ಚಟುವಟಿಕೆಗಳಿಂದಾಗಿ ಜೈಲು ಸೇರಿದಾಗ ಬೊಬ್ಬೆ ಹಾಕುತ್ತಿದ್ದಾರೆ ಎಂದು ಸಿಂಗ್ ಕುಟುಕಿದರು.

ಈ ನಡುವೆ ಕಾಂಗ್ರೆಸ್‌ಗೆ ಎಚ್ಚರಿಕೆ ರವಾನಿಸಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ತರುಣ್ ವಿಜಯ್, ಸೋನಿಯಾ ಗಾಂಧಿ ವಿರುದ್ಧ ಕೆ.ಎಸ್. ಸುದರ್ಶನ್ ಮಾಡಿದ್ದ ಆರೋಪಕ್ಕಾಗಿ ಆರೆಸ್ಸೆಸ್ ಕಚೇರಿಗಳ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಮಾಡುತ್ತಿರುವ ದಾಳಿಗಳನ್ನು ತಕ್ಷಣವೇ ನಿಲ್ಲಿಸಬೇಕು. ತಪ್ಪಿದಲ್ಲಿ 2ಜಿ ತರಂಗಾಂತರ, ಕಾಮನ್‌ವೆಲ್ತ್ ಗೇಮ್ಸ್ ಮತ್ತು ಆದರ್ಶ್ ವಸತಿ ಯೋಜನೆ ಹಗರಣಗಳಿಗೆ ಸಂಬಂಧಪಟ್ಟಂತೆ ಬಿಜೆಪಿಯು ರಾಷ್ಟ್ರವ್ಯಾಪಿ ಮುಷ್ಕರಗಳನ್ನು ನಡೆಸಲಿದೆ ಎಂದಿದ್ದಾರೆ.

ಗಡ್ಕರಿ ಆಸ್ತಿ-ಪಾಸ್ತಿ ತನಿಖೆ ನಡೆಯಲಿ..
ಒಂದು ಕಾಲದಲ್ಲಿ ಏನೂ ಇಲ್ಲದ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಇಂದು ಸಾವಿರಾರು ಕೋಟಿ ರೂಪಾಯಿಗಳ ಆಸ್ತಿ ಹೊಂದುವುದು ಹೇಗೆ ಸಾಧ್ಯವಾಗಿದೆ ಎಂದು ಪ್ರಶ್ನಿಸಿರುವ ದಿಗ್ವಿಜಯ್ ಸಿಂಗ್, ಈ ಕುರಿತು ಜಾರಿ ನಿರ್ದೇಶನಾಲಯ ಅಥವಾ ಆದಾಯ ತೆರಿಗೆ ಇಲಾಖೆಯು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಒಂದು ಕಾಲದಲ್ಲಿ ಸಾಮಾನ್ಯನಾಗಿದ್ದ ವ್ಯಕ್ತಿಯೊಬ್ಬ ಇಂದು ಭಾರೀ ಆಸ್ತಿ ಹೊಂದುವುದು ಹೇಗೆ ಸಾಧ್ಯ ಎಂಬುವುದು ಎಲ್ಲರಿಗೂ ತಿಳಿಯಬೇಕು. ಕಳೆದ 20 ವರ್ಷಗಳಲ್ಲಿ ಅವರು ಆಸ್ತಿ ಮಾಡಿಕೊಂಡಿರುವ ರೀತಿಯನ್ನು ತನಿಖೆಯ ಮೂಲಕ ಬಹಿರಂಗಪಡಿಸಬೇಕು ಎಂದು ಸಿಂಗ್ ಆಗ್ರಹಿಸಿದರು.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿಯವರ ಆಪ್ತ ಕಾಮನ್‌ವೆಲ್ತ್ ಗೇಮ್ಸ್ ಹಗರಣದಲ್ಲಿ ಪಾಲ್ಗೊಂಡಿದ್ದಾರೆ ಎಂದು ಗಡ್ಕರಿ ಆರೋಪಿಸಿದ್ದಕ್ಕೆ ಪ್ರತಿಯಾಗಿ ದಿಗ್ವಿಜಯ್ ಸಿಂಗ್ ಮೇಲಿನಂತೆ ಆರೋಪ ಮಾಡಿದ್ದಾರೆ.

ಆರೆಸ್ಸೆಸ್ ನಿಷೇಧಿಸಿ: ಪಾಸ್ವಾನ್
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ವಿರುದ್ಧ ಆರೆಸ್ಸೆಸ್ ಮಾಜಿ ವರಿಷ್ಠ ಕೆ.ಎಸ್. ಸುದರ್ಶನ್ ನೀಡಿರುವ ಮಾನಹಾನಿಕರ ಎಂದು ಹೇಳಲಾಗಿರುವ ಹೇಳಿಕೆಯನ್ನು ಖಂಡಿಸಿರುವ ಲೋಕ ಜನಶಕ್ತಿ ಪಕ್ಷದ ಅಧ್ಯಕ್ಷ ರಾಮ್ ವಿಲಾಸ್ ಪಾಸ್ವಾನ್, ಆರೆಸ್ಸೆಸ್ ಮೇಲೆ ತಕ್ಷಣವೇ ನಿಷೇಧ ಹೇರುವಂತೆ ಆಗ್ರಹಿಸಿದ್ದಾರೆ.

ಆರೆಸ್ಸೆಸ್ ಈ ದೇಶದ ಹಿತಾಸಕ್ತಿಗಳ ವಿರುದ್ಧ ಕೆಲಸ ಮಾಡುತ್ತಿರುವ ಸಂಘಟನೆ. ಇದನ್ನು ತಕ್ಷಣವೇ ನಿಷೇಧಿಸಬೇಕು ಎಂದು ಒತ್ತಾಯಿಸಿರುವ ಅವರು, ವಿವಾದಿತ ಹೇಳಿಕೆ ಸಂಬಂಧ ಸುದರ್ಶನ್ ಅವರು ಸೋನಿಯಾರಲ್ಲಿ ಕ್ಷಮೆ ಯಾಚಿಸಬೇಕು ಎಂದರು

Nov 14, 2010

ಬಾಬರೀ ಮಸೀದಿಯ ವಿಷಯದಲ್ಲಿ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಲು ಪಿ.ಎಫ್.ಐ ನಿರ್ಧಾರ

ಬಾಬರಿ ಮಸೀದಿ ನಿವೇಶನ ಒಡೆತನ ವ್ಯಾಜ್ಯದಲ್ಲಿ ಮಧ್ಯ ಪ್ರವೇಶಿಸಿ ಸುಪ್ರೀಂ ಕೋರ್ಟಿಗೆ ಮನವಿ ಸಲ್ಲಿಸಲು ಅಕ್ಟೋಬ್ 30 ಮತ್ತು 31ರಂದು ಬೆಂಗಳೂರಿನಲ್ಲಿ ನಡೆದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆ ನಿರ್ಧರಿಸಿದೆ. ಈ ಉದ್ದೇಶಕ್ಕಾಗಿ ಸಂಘಟನೆಯು ಕಾನೂನು ಉಪದೇಶಕ ಸೆಲ್ ಒಂದನ್ನು ರಚಿಸಲಿದೆ. ಅಲಹಾಬಾದ್ ಹೈಕೋರ್ಟ್ ತೀರ್ಪು ಅನ್ಯಾಯ, ದ್ವಿಮುಖ ಹಾಗೂ ಕಾನೂನು ಬಾಹಿರವಾಗಿದ್ದು, ಹಿಂದುತ್ವ ಸಂಘಟನೆಗಳ ದಾಳಿ ಮತ್ತು ಕೋಮು ಅಜೆಂಡಾವನ್ನ್ನು ಅದು ನ್ಯಾಯ ಸಮ್ಮತಗೊಳಿಸಿದೆ ಎಂದು ಸಭೆ ಅಭಿಪ್ರಾಯಿಸಿದೆ. ಬಾಬರಿ ಮಸೀದಿ ಧ್ವಂಸವು ರಾಷ್ಟ್ರದ ಜಾತ್ಯತೀತ ಚೌಕಟ್ಟಿನ ಮೇಲಿನ ದಾಳಿಯಾಗಿದ್ದು, ಇಡೀ ದೇಶವು ಬಾಬರಿ ಮಸೀದಿಗೆ ನ್ಯಾಯದ ನಿರಿಕ್ಷೆಯಲ್ಲಿತ್ತು. ಆದರೆ ನ್ಯಾಯವು ಇನ್ನೂ ನಿರೀಕ್ಷೆಯಾಗಿಯೇ ಉಳಿದಿದೆ.
ಬಾಬರಿ ಮಸೀದಿ ವಿಷಯಕ್ಕೆ ಸಂಬಂಧಿಸಿದ ಹೋರಾಟದಲ್ಲಿ ಪಾಪ್ಯುಲರ್ ಫ್ರಂಟ್ ಮುಂಚೂಣಿಯಲ್ಲಿದೆ. ಪ್ರಸಕ್ತ ಸನ್ನಿವೇಶದಲ್ಲಿ ಜನರಲ್ಲಿ ಈ ಬಗ್ಗೆ ಜಾಗೃತಿಯನ್ನು ಮೂಡಿಸುವುದಕ್ಕಾಗಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯು ಡಿಸೆಂಬ್ 2010ರಿಂದ ಜನವರಿ 2011ರ ತನಕ ಬೃಹತ್ ಅಭಿಯಾನವೊಂದನ್ನು ನಡೆಸಲು ನಿರ್ಧರಿಸಿದೆ. ಹಿಂದುಳಿದ ವರ್ಗಗಳ ಸಾಮಾಜಿಕ-ಆರ್ಥಿಕ ಸಬಲೀಕರಣದ ನಿಟ್ಟಿನಲ್ಲಿ ಸಮುದಾಯ ಅಭಿವೃದ್ಧಿಗಾಗಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯು ಹಲವು ಯೋಜನೆಗಳನ್ನು ಹಾಕಿದೆ. ಯೋಜನೆಯು ವಿಶೇಷ ರೂಪುರೇಖೆ ಹಾಗೂ ಕಾರ್ಯಕ್ರಮಗಳನ್ನು ಹೊಂದಿದ್ದು, ದೇಶದ ವಿವಿಧ ಭಾಗಗಳಲ್ಲಿ ಅನುಷ್ಠಾನಕ್ಕೆ ಬರಲಿದೆ. ದೇಶದ ಅತ್ಯಂತ ಹಿಂದುಳಿದ ಪ್ರದೇಶಗಳಲ್ಲಿ ಅಧ್ಯಯನಗಳು ನಡೆಯಲಿದ್ದು, ಆ ಪ್ರದೇಶಗಳಲ್ಲಿ ವಿಶೇಷ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುವುದು.
ನವೆಂಬರ್ 21ರಿಂದ 28ರ ತನಕ “ರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ವಾರ”ವನ್ನು ಆಯೋಜಿಸಲು ರಾಷ್ಟ್ರೀಯ ಕಾರ್ಯಕಾರಿ ಸಮಿತಿಯು ನಿರ್ಧರಿಸಿದೆ. ಆರೋಗ್ಯ, ಪಾಲನೆ ಮತ್ತು ಪರಿಸರದ ಬಗ್ಗೆ ಜಾಗೃತಿಯನ್ನು ಮೂಡಿಸುವ ಉದ್ದೇಶವನ್ನು ಅಭಿಯಾನವು ಹೊಂದಿದೆ. ಅಭಿಯಾನದ ಅಂಗವಾಗಿ ಕ್ರೀಡೆ, ಪಂದ್ಯಗಳು, ಯೋಗ ತರಗತಿಗಳು, ದೈಹಿಕ ಕ್ಷಮತೆ ಶಿಬಿರ, ಸ್ವಚ್ಛತಾ ಆಂದೋಲನಗಳು,ಆರೋಗ್ಯ ಜಾಗೃತಿ ಕೈಪಿಡಿಗಳು ಮತ್ತು ಕರ ಪತ್ರಗಳ ಹಂಚಿಕೆ ನಡೆಯಲಿದೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಅಧ್ಯಕ್ಷ ಇ.ಎಂ.ಅಬ್ದುಲ್ ರಹ್ಮಾನ್ ಸಭೆಯಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ .ಎಂ.ಶರೀಫ್, ಡಾ.ಮಹ್ಬೂಬ್ ಶರೀಫ್, ಮುಹಮ್ಮದ್ ಇಲ್ಯಾಸ್, ವಿ.ಪಿ.ನಸ್ರುದ್ದೀನ್, ಮುಹಮ್ಮದ್ ಅಲಿ ಜಿನ್ನಾ, ಅಫ್ಸರ್ ಪಾಶ, ಉಸ್ಮಾನ್ ಬೇಗ್, ರಿಯಾದ್ ಪಾಶ್ ಹಾಗು ಇತರರು ಸಭೆಯಲ್ಲಿ ಭಾಗವಹಿಸಿದ್ದರು

Nov 13, 2010

നാദാപുരം: അക്രമികള്‍ക്കെതിരെ നടപടിയെടുക്കുക- എസ്.ഡി.പി.ഐ

നാദാപുരം: അക്രമികള്‍ക്കെതിരെ നടപടിയെടുക്കുക- എസ്.ഡി.പി.ഐ

കോഴിക്കോട്


നാദാപുരം: മേഖലയിലെ സംഘര്‍ഷത്തെക്കുറിച്ച് സമഗ്രാന്വേഷണം നടത്തി ആക്രമികള്‍ക്കെതിരെ നടപടിയെടുക്കണമെന്ന് എസ്.ഡി.പി.ഐ നാദാപുരം പഞ്ചായത്ത് കമ്മിറ്റി ആവശ്യപ്പെട്ടു. സി.പി.എം-ലീഗ് നേതൃത്വം സംഗമങ്ങള്‍ നടത്തി പ്രസ്താവന പുറപ്പെടുവിക്കുന്നതിനു പകരം ഇരുളിന്റെ മറവില്‍ അഴിഞ്ഞാടുന്ന അണികളെ നിലക്കു നിര്‍ത്തുകയാണ് വേണ്ടത്. രാഷ്്ട്രീയ സംഘര്‍ഷമെന്ന പേരില്‍ മേഖലയില്‍ കലാപമുണ്ടാക്കി കൊള്ള നടത്താനുള്ള ശ്രമങ്ങള്‍ക്കെതിരെ ജനങ്ങള്‍ ജാഗ്രത പാലിക്കണമെന്നും കമ്മിറ്റി ആവശ്യപ്പെട്ടു. കെ വി ബഷീര്‍, റബീബ് തങ്ങള്‍ സംസാരിച്ചു..

നാദാപുരം: അക്രമികള്‍ക്കെതിരെ നടപടിയെടുക്കുക- എസ്.ഡി.പി.ഐ

നാദാപുരം: അക്രമികള്‍ക്കെതിരെ നടപടിയെടുക്കുക- എസ്.ഡി.പി.ഐ

കോഴിക്കോട്


നാദാപുരം: മേഖലയിലെ സംഘര്‍ഷത്തെക്കുറിച്ച് സമഗ്രാന്വേഷണം നടത്തി ആക്രമികള്‍ക്കെതിരെ നടപടിയെടുക്കണമെന്ന് എസ്.ഡി.പി.ഐ നാദാപുരം പഞ്ചായത്ത് കമ്മിറ്റി ആവശ്യപ്പെട്ടു. സി.പി.എം-ലീഗ് നേതൃത്വം സംഗമങ്ങള്‍ നടത്തി പ്രസ്താവന പുറപ്പെടുവിക്കുന്നതിനു പകരം ഇരുളിന്റെ മറവില്‍ അഴിഞ്ഞാടുന്ന അണികളെ നിലക്കു നിര്‍ത്തുകയാണ് വേണ്ടത്. രാഷ്്ട്രീയ സംഘര്‍ഷമെന്ന പേരില്‍ മേഖലയില്‍ കലാപമുണ്ടാക്കി കൊള്ള നടത്താനുള്ള ശ്രമങ്ങള്‍ക്കെതിരെ ജനങ്ങള്‍ ജാഗ്രത പാലിക്കണമെന്നും കമ്മിറ്റി ആവശ്യപ്പെട്ടു. കെ വി ബഷീര്‍, റബീബ് തങ്ങള്‍ സംസാരിച്ചു..

ಮಂಗಳೂರಿನ ಈದ್ಗಾದಲ್ಲಿ ಬುಧವಾರ ಎಂಟು ಗಂಟೆಗೆ ಈದ್ ನಮಾಜ್

ಮಂಗಳೂರು : ಪವಿತ್ರ ಈದ್ ಉಲ್ ಹದಾ (ಬಕ್ರೀದ್) ಹಬ್ಬದ ನಮಾಜು ನೆವೆಂಬರ್ ೧೭ ನೇ ತಾರೀಖು ಬುಧವಾರದಂದು ಬೆಳಿಗ್ಗೆ ೮ ಗಂಟೆಗೆ ಮಂಗಳೂರು ನಗರದ ಲೈಟ್ ಹೌಸ್ ಹಿಲ್ ರಸ್ತೆಯ ಈದ್ಗಾ ಮೈದಾನದಲ್ಲಿ ನಡೆಯಲಿದೆ. ನಮಾಜ್ ನೇತೃತ್ವವನ್ನು ಮಂಗಳೂರು ಖಾಜಿ ಜನಾಬ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಸುದರ್ಶನ್ ವಿರುದ್ಧ F.I.R., ದಾಖಲು.. RSSನ್ನು ನಿಷೇಧಿಸಿ

.
ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅಮೆರಿಕದ ಸಿಐಎ ಏಜೆಂಟ್, ಅಕ್ರಮ ಸಂತಾನ ಎಂದೆಲ್ಲ ಮಾನಹಾನಿಕರ ಹೇಳಿಕೆ ನೀಡಿದ್ದ ಆರ್ಎಸ್ಎಸ್ ಮಾಜಿ ಮುಖ್ಯಸ್ಥ ಕೆ.ಎಸ್.ಸುದರ್ಶನ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಾಗಿದೆ.
ಭೋಪಾಲ್‌ನ ಪ್ರಧಾನ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಕಾಂಗ್ರೆಸ್‌ನ ಸ್ಥಳೀಯ ಮುಖಂಡ ಪ್ರದೀಪ್ ಶರ್ಮಾ ಎಂಬವರು ಈ ಮೊಕದ್ದಮೆ ದಾಖಲಿಸಿದ್ದಾರೆ.

ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ವಿರುದ್ಧ ಸುದರ್ಶನ್ ಅವರು ಬಳಸಿದ ಭಾಷೆ ತುಂಬಾ ಮಾನಹಾನಿಕಾರವಾಗಿದ್ದು, ಆ ನಿಟ್ಟಿನಲ್ಲಿ ಸುದರ್ಶನ್ ಅವರ ಹೇಳಿಕೆಯ ವಿರುದ್ಧ ಪರಿಶೀಲನೆ ನಡೆಸಿ ತಕ್ಕ ಶಿಕ್ಷೆ ನೀಡಬೇಕೆಂದು ಶರ್ಮಾ ಅರ್ಜಿಯಲ್ಲಿ ತಿಳಿಸಿದ್ದಾರೆ.

ಭಯೋತ್ಪಾದನೆಗೆ ಸಂಬಂಧಿಸಿದಂತೆ ಕೇಂದ್ರದ ಆಡಳಿತಾರೂಢ ಯುಪಿಎ ಸರಕಾರ ಆರ್ಎಸ್ಎಸ್ ವಿರುದ್ಧ ಸಂಚು ರೂಪಿಸಿ ಗೂಬೆ ಕೂರಿಸುತ್ತಿರುವುದನ್ನು ಖಂಡಿಸಿ ಭೋಪಾಲ್‌ನಲ್ಲಿ ಪ್ರತಿಭಟನಾ ಸಭೆ ನಡೆಸಿದ ನಂತರ, ಸುದರ್ಶನ್ ಅವರು ಹಿಂದಿ ದೈನಿಕದ ಜೊತೆ ಮಾತನಾಡುತ್ತ ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿ ಹತ್ಯೆಗೆ ಸೋನಿಯಾ ಗಾಂಧಿಯೇ ಸಂಚು ರೂಪಿಸಿದ್ದರು.ಅಲ್ಲದೇ ಆಕೆ ಸಿಐಎ ಏಜೆಂಟ್ ಎಂದು ವಾಗ್ದಾಳಿ ನಡೆಸಿದ್ದರು.

ತದನಂತರ ಸೋನಿಯಾಗೆ ಅವಮಾನ ಮಾಡಿದ ಸುದರ್ಶನ್ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ದೇಶವ್ಯಾಪಿ ಪ್ರತಿಭಟನೆ ನಡೆಸಿ, ಸುದರ್ಶನ್ ಅವರ ಪ್ರತಿಕೃತಿ ದಹಿಸಿದ್ದರು.

ಆರೆಸ್ಸೆಸ್ ನಿಷೇಧಕ್ಕೆ ಆಗ್ರಹ: ಸೋನಿಯಾ ಗಾಂಧಿ ವಿರುದ್ಧ ಕೀಳುಮಟ್ಟದ ಭಾಷೆ ಉಪಯೋಗಿಸಿ ಹೇಳಿಕೆ ನೀಡಿರುವ ಕೆ.ಎಸ್.ಸುದರ್ಶನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್, ರಾಷ್ಟ್ರೀಯ ಸ್ವಯಂ ಸೇವಕ ಸಂಘಟವನ್ನು ನಿಷೇಧಿಸುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಿದೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ನಿಷೇಧಿಸಲು ಕೇಂದ್ರ ಸರಕಾರ ಮುಂದಾಗಬೇಕೆಂದು ಕಾಂಗ್ರೆಸ್ ವಕ್ತಾರ ಶಕೀಲ್ ಅಹ್ಮದ್ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.

ಆರ್ಎಸ್ಸೆಸ್ಸಿಗರ ಮನಸ್ಥಿತಿಯೇ ಮಾನಸಿಕ ಸ್ಥಿಮಿತ ಕಳೆದುಕೊಂಡಿರುವಂತಹದ್ದು, ಹಾಗಾಗಿ ಅವರ ರೀತಿ,ನೀತಿ ಈ ದೇಶಕ್ಕೆ ಗಂಭೀರ ಸ್ವರೂಪದ ಬೆದರಿಕೆಯಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಆರೋಪಿಸಿದರು.

Nov 12, 2010

ಭಯೋತ್ಪಾದಕ’ರ ‘ಸಂಘ’ದಿಂದ ಹೀಗೊಂದು ಪ್ರತಿಭಟನೆ!

ಭಾರತೀಯರ ಕಷ್ಟ ಸುಖಕ್ಕಾಗಿ ಆರೆಸ್ಸೆಸ್ ಬೀದಿಗಿಳಿದು ಹೋರಾಡಿದ ಒಂದೇ ಒಂದು ದಾಖಲೆ ನಮ್ಮ ಮುಂದಿಲ್ಲ. ಭಾರತೀಯರು ಎಂದಾಗ ಕ್ರಿಶ್ಚಿಯನ್ನರು, ಮುಸಲ್ಮಾನರು, ದಲಿತರು, ಬೌದ್ಧರು ಮೊದಲಾದವರು ಆರೆಸ್ಸೆಸ್ಸಿಗರಿಗೆ ಸಮಸ್ಯೆಯಾಗಬಹುದು. ಕನಿಷ್ಠ ‘ಹಿಂದೂ’ಗಳ ಅಕ್ಕಿ ಬೇಳೆ ಸಮಸ್ಯೆಗಳಿಗಾಗಿಯಾದರೂ ಅವರು ಪ್ರತಿಭಟನೆ ನಡೆಸಿದ್ದಾರೆಯೋ ಎಂದು ದಾಖಲೆಗಳನ್ನು ತಿರುವಿದರೆ ಅಲ್ಲೂ ನಮಗೆ ನಿರಾಸೆಯಾಗುತ್ತದೆ. ಇಂತಹ ಆರೆಸ್ಸೆಸ್ ಬುಧವಾರ ದೇಶಾದ್ಯಂತ ಪ್ರತಿಭಟನೆ ನಡೆಸಿದೆ.

ಕೊನೆಗಾದರೂ ಆರೆಸ್ಸೆಸ್ ಎನ್ನುವ ಸ್ವಯಂಘೋಷಿತ ‘ಹಿಂದೂ ಸಂಘಟನೆ’ ಎಚ್ಚರಗೊಂಡಿತೇ ಎಂದು ಹಿಂದೂಗಳು ಸಂತೋಷ ಪಡುವಂತಿಲ್ಲ. ಯಾಕೆಂದರೆ, ಜನಸಾಮಾನ್ಯರ ಕಷ್ಟ, ನಷ್ಟಗಳನ್ನು ಮುಂದಿಟ್ಟು ಅವರು ಪ್ರತಿಭಟನೆ ನಡೆಸಿಲ್ಲ. ಬದಲಿಗೆ, ದೇಶವಿರೋಧಿ ಚಟುವಟಿಕೆ ನಡೆಸಿದ ಆರೋಪ ಹೊತ್ತಿರುವ ತನ್ನ ಸಹೋದ್ಯೋಗಿ ಪರವಾಗಿ ಈ ಚಳವಳಿಯನ್ನು ಹಮ್ಮಿಕೊಂಡಿತ್ತು.

ಆರೆಸ್ಸೆಸ್ ಮುಖಂಡ ಇಂದ್ರೇಶ್ ಕುಮಾರ್ರನ್ನು ಅಜ್ಮೀರ್ ದರ್ಗಾ ಸ್ಫೋಟ ಪ್ರಕರಣದಲ್ಲಿ ಹೆಸರಿಸಿರುವುದು ಯಾವುದೇ ಸಾಮಾನ್ಯ ಪೊಲೀಸ್ ಅಥವಾ ಸಿಒಡಿ ಸಿಬ್ಬಂದಿಗಳಲ್ಲ. ಈ ದೇಶದ ಭಯೋತ್ಪಾದನಾ ಚಟುವಟಿಕೆಗಳ ಹಿಂದಿರುವ ದೇಶದ್ರೋಹಿಗಳ ಜಾಲವನ್ನು ಪತ್ತೆ ಹಚ್ಚುವುದಕ್ಕಾಗಿಯೇ ನೇಮಕವಾಗಿರುವ ಭಯೋತ್ಪಾದಕ ವಿರೋಧಿ ದಳ (ಎಟಿಎಸ್)ನವರು ಅಜ್ಮೀರ್ ದರ್ಗಾ ಸ್ಪೋಟದಲ್ಲಿ ಇಂದ್ರೇಶ್ ಪಾತ್ರವನ್ನು ಬಹಿರಂಗಪಡಿಸಿದ್ದಾರೆ.

ಅವರು ಭಯೋತ್ಪಾದಕರನ್ನು ಬಂಧಿಸುವುದು, ಭಯೋತ್ಪಾದಕ ಜಾಲವನ್ನು ಭೇದಿಸುತ್ತಿರುವುದು ದೇಶದಲ್ಲಿ ಇದೇ ಮೊದಲ ಬಾರಿಯೇನೂ ಅಲ್ಲ. ಹಲವು ಸ್ಫೋಟ ತನಿಖೆಗಳನ್ನು ಕೈಗೆತ್ತಿಕೊಂಡಿರುವ ಎಟಿಎಸ್, ನೂರಾರು ದುಷ್ಕರ್ಮಿಗಳನ್ನು ವಶಕ್ಕೆ ತೆಗೆದುಕೊಂಡಿದೆ, ಬಂಧಿಸಿದೆ. ಆಗೆಲ್ಲ ಆರೆಸ್ಸೆಸ್ ಸಂಘಟನೆಯು, ಎಟಿಎಸ್ನ ಕಾರ್ಯವೈಖರಿಯನ್ನು ಶ್ಲಾಘಿಸಿತ್ತು. ಭಯೋತ್ಪಾದಕರನ್ನು ಮುಂದಿಟ್ಟುಕೊಂಡು ತನ್ನ ದೇಶಪ್ರೇಮವನ್ನು ಪ್ರಕಟಪಡಿಸಲು ಹಲವು ‘ನಾಟಕ’ಗಳನ್ನು ಮಾಡಿತ್ತು. ದೇಶಪ್ರೇಮದ ಹೆಸರಿನಲ್ಲಿ ದೇಶವನ್ನು ಒಡೆಯುವ ಕಾರ್ಯಕ್ರಮವನ್ನೂ ಹಮ್ಮಿಕೊಂಡಿತ್ತು.

ಆದರೆ ಯಾವಾಗ, ಹೇಮಂತ ಕರ್ಕರೆ ನೇತತ್ವದ ಎಟಿಎಸ್ ತಂಡ, ಮಾಲೆಗಾಂವ್ ಸ್ಫೋಟಕ್ಕೆ ಸಂಬಂಧಿಸಿ ಸಂಘಪರಿವಾರದ ಮುಖಂಡರನ್ನು ಒಬ್ಬೊಬ್ಬರನ್ನಾಗಿ ಬಂಧಿಸಲು ಮುಂದಾಯಿತೋ, ಆಗ ಆರೆಸ್ಸೆಸ್ ಬೆಚ್ಚಿ ಬಿತ್ತು. ಈವರೆಗೆ ದೇಶಪ್ರೇಮಿ ಮುಖವಾಡದಲ್ಲಿ ಓಡಾಡುತ್ತಿದ್ದವರೇ ದೇಶದ್ರೋಹಿಗಳಾಗಿ ಗುರುತಿಸಲ್ಪಡಲು ಪ್ರಾರಂಭವಾದಾಗ ಆರೆಸ್ಸೆಸ್ ಮಾಡಿದ ಮೊದಲ ಕೆಲಸ, ‘ಬಂಧಿತರಿಗೂ ತನಗೂ ಯಾವುದೇ ಸಂಬಂಧವಿಲ್ಲ’ ಎಂದು ಹೇಳಿಕೆ ನೀಡಿದ್ದು. ಆ ಹೇಳಿಕೆಯನ್ನು ನಾವು ಮನ್ನಿಸೋಣ. ಆದರೆ ತನಿಖೆ ಇನ್ನಷ್ಟು ಆಳಕ್ಕೆ ಹೋದಂತೆ, ಒಂದು ಕೆಟ್ಟ ರಾತ್ರಿ ಹೇಮಂತ ಕರ್ಕರೆ ಮತ್ತು ಅವರ ತಂಡ ಬರ್ಬರವಾಗಿ ಕೊಲ್ಲಲ್ಪಟ್ಟರು.

ಮಾಲೆಗಾಂವ್ ಸ್ಫೋಟದ ಹಿಂದಿದ್ದ ಭಯೋತ್ಪಾದಕರಿಗೆ ಈ ಕಗ್ಗೊಲೆ ಭಾರೀ ಲಾಭವನ್ನು ತಂದಿತು. ಆದರೆ ಕರ್ಕರೆ ತಂಡದ ಬರ್ಬರ ಹತ್ಯೆಯೊಂದಿಗೆ ತನಿಖೆ ಮುಗಿದು ಹೋಗಲಿಲ್ಲ. ಅಜ್ಮೀರ್ ಸ್ಫೋಟ, ಮಾಲೆಗಾಂವ್ ಸ್ಫೋಟ ಸೇರಿದಂತೆ ಹಲವು ಭಯೋತ್ಪಾದಕ ಕತ್ಯಗಳಿಗೆ ಸಂಬಂಧಿಸಿದಂತೆ ಸಂಘಪರಿವಾರದ ಸಾಲುಸಾಲು ನಾಯಕರ ಹೆಸರುಗಳು ಹೊರಬೀಳ ತೊಡಗಿದವು. ಅಂತಿಮವಾಗಿ, ಅವರೊಂದಿಗೆ ಆರೆಸ್ಸೆಸ್ನ ನಾಯಕರು ನೇರ ಸಂಬಂಧವನ್ನು ಹೊಂದಿದ್ದರು ಎನ್ನುವುದೂ ಬಹಿರಂಗವಾಯಿತು. ಅಜ್ಮೀರ್ ಸ್ಪೋಟದಲ್ಲಿ ಆರೆಸ್ಸೆಸ್ ನಾಯಕ ಇಂದ್ರೇಶ್ ಕುಮಾರ್ ಪಾತ್ರದ ಉಲ್ಲೇಖ ಇರುವ ದೋಷಾರೋಪ ಪಟ್ಟಿಯೂ ಸಲ್ಲಿಕೆಯಾಯಿತು.

ಆರೆಸ್ಸೆಸ್ ತನ್ನನ್ನು ತಾನು ‘ದೇಶಪ್ರೇಮಿ’ ಸಂಘಟನೆ ಎಂದು ಕರೆದುಕೊಳ್ಳುತ್ತದೆ. ದೇಶ ವಿರೋಧಿ ಚಟುವಟಿಕೆಯನ್ನು ನಡೆಸಿದ ಯಾವನೇ ಆದರೂ, ಅದು ಆರೆಸ್ಸೆಸ್ ಕಾರ್ಯಕರ್ತನೇ ಆಗಿದ್ದರೂ ಅವರನ್ನು ಆರೆಸ್ಸೆಸ್ ಸಮರ್ಥಿಸಬಾರದಿತ್ತು. ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪವನ್ನು ಯಾರೇ ಹೊತ್ತರೂ ಆ ಕುರಿತಂತೆ ಸಮಗ್ರ ತನಿಖೆ ನಡೆಯಬೇಕು ಮತ್ತು ಆರೋಪ ಸಾಬೀತಾದರೆ ಆತನಿಗೆ ಅತ್ಯಂತ ಕಠಿಣ ಶಿಕ್ಷೆಯಾಗಬೇಕು ಎಂದು ಆರೆಸ್ಸೆಸ್ ಹೇಳಿಕೆ ನೀಡಬೇಕಾಗಿತ್ತು.

ಸಣ್ಣ ಪುಟ್ಟ ಕಾರ್ಯಕರ್ತರ ಬಂಧನವಾದಾಗ ಆರೆಸ್ಸೆಸ್ ಇಂತಹದೇ ಹೇಳಿಕೆಯನ್ನು ನೀಡಿತ್ತು. ಆದರೆ ಯಾವಾಗ ಆರೆಸ್ಸೆಸ್ನ ಬುಡಕ್ಕೇ ಎಟಿಎಸ್ ಕೈ ಹಾಕಿತೋ, ನಾಯಕನನ್ನೇ ಬಂಧಿಸಲು ಮುಂದಾಯಿತೋ ಆಗ, ಆರೆಸ್ಸೆಸ್ ಆತನ ಬೆಂಬಲಕ್ಕೆ ನಿಂತಿತು. ‘ಇಂದ್ರೇಶ್ ಕುಮಾರ್ ನಿರಪರಾಧಿ, ಆತನನ್ನು ಸಿಲುಕಿಸಲಾಗಿದೆ, ಎಂಬಿತ್ಯಾದಿಯಾಗಿ ಹೇಳಿಕೆ ನೀಡತೊಡಗಿತು. ಬುಧವಾರ ಆತನನ್ನು ಬೆಂಬಲಿಸಿ, ದೇಶಾದ್ಯಂತ ಪ್ರತಿಭಟನೆಯನ್ನೂ ಹಮ್ಮಿಕೊಂಡಿದೆ.

ಈ ದೇಶದಲ್ಲಿ ಈವರೆಗೆ ಹಲವು ಭಯೋತ್ಪಾದಕರನ್ನು, ಉಗ್ರರನ್ನು ಬಂಧಿಸಲಾಗಿದೆ. ಆದರೆ ಅವರ ಪರವಾಗಿ ಸಾರ್ವಜನಿಕವಾಗಿ ಪ್ರತಿಭಟನೆಯನ್ನು ಹಮ್ಮಿಕೊಂಡ ಒಂದೇ ಒಂದು ಉದಾಹರಣೆ ನಮ್ಮ ಮುಂದಿಲ್ಲ. ಆದರೆ ‘ದೇಶಪ್ರೇಮಿ’ ಎಂದು ತನ್ನನ್ನು ತಾನು ಕರೆಸಿಕೊಳ್ಳುವ ಆರೆಸ್ಸೆಸ್ ಪ್ರಪ್ರಥಮವಾಗಿ ಭಯೋತ್ಪಾದನೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಪರವಾಗಿ ನಿಂತಿದೆ. ಮಾತ್ರವಲ್ಲ, ದೇಶಾದ್ಯಂತ ಪ್ರತಿಭಟನೆ ನಡೆಸಿದೆ. ಇಂದ್ರೇಶ್ ಕುಮಾರ್ ವಿರುದ್ಧ ಎಟಿಎಸ್ ಸಾಕ್ಷಾಧಾರಗಳನ್ನು ಸಂಗ್ರಹಿಸಿದೆ.

ಬಂಧಿತ ಆರೋಪಿಗಳೊಂದಿಗೆ ಆತನ ಸಂಬಂಧವನ್ನು ಗುರುತಿಸಿದ ಬಳಿಕವಷ್ಟೇ ಆತನ ಹೆಸರನ್ನು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿದೆ. ಆದರೆ ಇನ್ನೂ ಆತನ ಬಂಧನವಾಗಿಲ್ಲ. ಎಟಿಎಸ್ನ ತನಿಖೆಯ ದಾರಿ ತಪ್ಪಿಸುವುದೇ ಈ ಪ್ರತಿಭಟನೆಯ ಸ್ಪಷ್ಟ ಉದ್ದೇಶ. ಸಾಕ್ಷಗಳು ಇಂದ್ರೇಶ್ಗೆ ವಿರುದ್ಧವಾಗಿದ್ದುದರಿಂದ, ಹೊರಗಿನ ಒತ್ತಡದ ಮೂಲಕ ಆತನನ್ನು ರಕ್ಷಿಸಲು ಆರೆಸ್ಸೆಸ್ ಹೊರಟಿದೆ. ದೇಶದ್ರೋಹಿ ಪಟ್ಟಿಯಲ್ಲಿರುವ ವ್ಯಕ್ತಿಯ ಹಿಂದೆ ನಿಲ್ಲುವ ಮೂಲಕ ಇಡೀ ಸಂಘಟನೆಯೇ ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾಗಿದೆ ಎನ್ನುವುದನ್ನು ಈ ಮೂಲಕ ಸಾಬೀತು ಪಡಿಸಿದೆ.

‘ಇಂದ್ರೇಶ್ ಕುಮಾರ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲು ಕೇಂದ್ರ ಸರಕಾರದ ಕೈವಾಡವಿದೆ’ ಎಂದು ಆರೆಸ್ಸೆಸ್ ಬೊಗಳೆ ಬಿಡುತ್ತಿದೆ. ಇಂದು ಆರೆಸ್ಸೆಸ್ನ ಮುಖಂಡರೆಂದು ಕರೆಸಿಕೊಂಡ ಹೆಚ್ಚಿನ ನಾಯಕರು ಹಾಗೂ ಕಾರ್ಯಕರ್ತರು ಸಾರ್ವಜನಿಕವಾಗಿ ಓಡಾಡುತ್ತಿರುವುದೇ ಕಾಂಗ್ರೆಸ್ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳ ಕಪೆಯಿಂದ. ಈ ದೇಶದಲ್ಲಿ ಸಂವಿಧಾನವನ್ನು ಪ್ರಾಮಾಣಿಕವಾಗಿ ನಂಬಿರುವ ರಾಜಕೀಯ ಪಕ್ಷ ಆಡಳಿತಕ್ಕೆ ಬಂದಿದ್ದರೆ ಆರೆಸ್ಸೆಸ್ ಎಂದೋ ನಿಷೇಧಿಸಲ್ಪಡುತ್ತಿತ್ತು ಮತ್ತು ಇಂದ್ರೇಶ್ ಮಾತ್ರವಲ್ಲ, ಆರೆಸ್ಸೆಸ್ನ ಹೆಚ್ಚಿನ ನಾಯಕರೂ ಭಯೋತ್ಪಾದಕ ಚಟುವಟಿಕೆಯ ಆರೋಪದಲ್ಲಿ ಜೈಲು ಸೇರುತ್ತಿದ್ದರು.

ಇಂದು ಆರೆಸ್ಸೆಸ್ ಈ ಮಟ್ಟಿಗೆ ಬೆಳೆಯುವುದಕ್ಕೆ ಕಾರಣ ಬಿಜೆಪಿ ಪಕ್ಷವಲ್ಲ, ಸೆಕ್ಯುಲರ್ ಎಂದು ಕರೆಸಿಕೊಳ್ಳುವ ಕಾಂಗ್ರೆಸ್. ಆದುದರಿಂದ ಯಾವ ಕಾರಣಕ್ಕೂ ಆರೆಸ್ಸೆಸ್ನ ಒತ್ತಡಕ್ಕೆ ಎಟಿಎಸ್ ಮಣಿಯಬಾರದು. ಅಜ್ಮೀರ್ ಸ್ಫೋಟ ಸೇರಿದಂತೆ ಈ ದೇಶದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸಿದವರು ಯಾವುದೇ ಧರ್ಮ, ಸಂಘಟನೆಗೆ ಸೇರಿರಲಿ, ಅವರ ಬಂಧನವಾಗಲೇಬೇಕು. ಆರೆಸ್ಸೆಸ್ನ ಹುತ್ತದಲ್ಲಿ ಬಚ್ಚಿಟ್ಟುಕ್ಕೊಂಡಿರುವ ಇನ್ನಷ್ಟು ಇಂದ್ರೇಶ್ಗಳನ್ನು ಹೊರಗೆಳೆದು ಬಡಿದು ಹಾಕುವುದು ಎಟಿಎಸ್ನ ಕರ್ತವ್ಯ. ಆ ಕರ್ತವ್ಯದಲ್ಲಿ ಎಟಿಎಸ್ ಸಿಬ್ಬಂದಿ ಯಶಸ್ವಿಯಾಗಲಿ. ವಿದ್ರೋಹಿಗಳ ಸಂಚುಗಳಿಂದ ಮುಕ್ತವಾದ ಭಾರತ ನಮ್ಮದಾಗಲಿ.
HM HARISMALAR

ಇಂಥದ್ದೊಂದು ವಿಭಜನೆ ಆಗಿ ಹೋದರೆ

ಇಡೀ ವಿಶ್ವ ಆ ದಿನ ಆ ತೀರ್ಪಿನ ಬಗ್ಗೆ ಕಣ್ಣರಳಿಸಿ, ಕಿವಿಯರಳಿಸಿ ಕುಳಿತ್ತಿದ್ದರೆ ಹಿಂದೆ ಅತ್ಯಂತ ದೊಡ್ಡ ಸತ್ಯವೊಂದಿತ್ತು.

ಭಾವನಾತ್ಮಕ ವಿಚಾರಗಳಿದ್ದವು. ನಂಬಿಕೆಯ ಪಂಚಾಂಗಗಳಿದ್ದವು. ಈ ಎಲ್ಲಾ ಕಾರಣಗಳಿಗಾಗಿ ಆ ತೀರ್ಪು ಒಂದಿಷ್ಟು ವೃತಿರಿಕ್ತವಾಗಿ ಹೋಗುತ್ತಿದ್ದಾರೆ. ಅಲ್ಲಿ ಸಂಘರ್ಷಮಯ ವಾತಾವರಣ ಸೃಷ್ಟಿಯಾಗುವ ಎಲ್ಲಾ ಸಾಧ್ಯತೆಗಳು ಬಲವಾಗಿದ್ದವು.

ಆದರೆ ಅಲಹಾಬಾದ್ ಹೈಕೋರ್ಟ್ ತನ್ನ ಜಾಣತನದ ವಕಾಲತ್ತನ್ನು ಆ ದಿನ ಜಗಜ್ಜಾಹೀರಗೊಳಿಸಿತು. ಅದು ಹಾವನ್ನೂ ಸಾಯಿಸಲಿಲ್ಲ ಕೋಲನ್ನೂ ಮುರಿಸಲಿಲ್ಲ. ಯಾವ ಮೂರು ಪಾರ್ಟಿಗಳು ವಿವಾದಾತ್ಮಕ ಜಾಗದ ಹಕ್ಕುಪತ್ರ ತಮ್ಮದಾಗದೆಂಬ ಹಠಕ್ಕೆ ಬಿದ್ದಿದ್ದವೋ ಆ ಮೂರು ಪಾರ್ಟಿಗಳನ್ನು ಸಮಾಧಾನ ಪಡಿಸುವ ಆರ್ಥಾತ್ ಆ ಮೂರು ಪಾರ್ಟಿಗಳು ತಮ್ಮೊಳಗೆ ಪ್ರಶ್ನಾರ್ಥಕ ಚಿಹ್ನೆಯಿಂದ ನೋಡಿಕೊಂಡು ಗೊಂದಲ ಕ್ಕೊಳಗಾಗುವಂತೆ ಮಾಡುವ ಅತ್ಯಂತ ಬುದ್ದಿವಂತಿಕೆಯ ನಿರ್ಧಾರ ವೊಂದಕ್ಕೆ ಆ ದಿನ ಅಲಹಾಬಾದ್ ಹೈಕೋರ್ಟ್ ಬಂದಿತ್ತು. ನಮಗೆ ನಿಮಗೆಲ್ಲ ಗೊತ್ತಿರುವ ಹಾಗೆ ಆ ವಿವಾದಾತ್ಮಕ ಜಾಗ ಈಗ ಈ ಮೂರು ಭಾಗವಾಗಿದೆ. ಆ ಜಾಗದಲ್ಲಿ ಮುಸ್ಲಿಂ ಸಮಾಜದವರಿಗೆ ಮಸೀದಿ, ಹಿಂದೂ ಭಕ್ತರಿಗೆ ರಾಮಮಂದಿರ ರಚಿಸುವುದರ ಜೊತೆಗೆ ಈ ಪ್ರಕರಣದ ಇನ್ನೊಂದು ಪ್ರಮುಖ ಕಕ್ಷಿಯಾದ ನಿರ್ಮೋಹಿ ಅಖಂಡಕ್ಕೆ ಈ ಜಾಗದಲ್ಲೇ ಒಂದಷ್ಟು ಭೂಮಿಯನ್ನು ಪಾಲು ಮಾಡಿಕೊಡುವ ಮೂಲಕ ಈ ಪ್ರಕರಣದ ಪ್ರಮುಖ ಕಕ್ಷಿಗಳೇ ಮುಖ ಮುಖ ನೋಡಿಕೊಳ್ಳುವ ಹಾಗೆ ಹೈ ಕೋರ್ಟ್ ಮಾಡಿದೆ. ಹೈಕೋರ್ಟ್ ಆ ದಿನ ಈ ಮಹತ್ವದ ತೀರ್ಪನ್ನು ಪ್ರಕಟಪಡಿಸುವಾಗ ಅಲ್ಲಿ ಅಷ್ಟೇನೂ ವಾದ ಪ್ರತಿವಾದದ ವಾತಾವರಣ ಇರಲಿಲ್ಲ. ಈ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟಿಗೆ ಮೇಲ್ಮನವಿ ಮಾಡ ಬಹುದೆಂಬ ಸಮಾಧಾನ ಅಲ್ಲಿತ್ತಾದರೆ ತೀರ್ಪನ್ನು ಸ್ಪಷ್ಟವಾಗಿ ಓದದೆ ಯಾವುದೇ ನಿಲುವಿಗೆ ಬುದ್ದಿವಂತ ಎರಡು ಧರ್ಮಗಳ ಮುಂಚೂಣಿ ನಾಯಕರು ಅಂಟಿಕೊಂಡದ್ದನ್ನು ಇಲ್ಲಿ ಸ್ವಾಗತಿಸಬೇಕಾಗುತ್ತದೆ. ಆದರೆ ಈಗ ಈ ತೀರ್ಪು ಸ್ವಲ್ಪ ಬಿಗು ಪಡೆದು ಕೊಂಡಿದೆ. ವಿಪರ್ಯಾಸವೆಂದರೆ ಮಂದಿರಕ್ಕೆ ಸಂಬಂಧಪಟ್ಟು ಹಿಂದುಗಳ ಮಧ್ಯೆ ಮಸೀದಿಗೆ ಸಂಬಂಧಪಟ್ಟು ಮುಸ್ಲಿಮರ ಮಧ್ಯೆ ಪರಸ್ಪರ ಭಿನ್ನಮತ ಉಂಟಾಗುವಷ್ಟರ ಮಟ್ಟಿಗೆ ಈ ಕಾವು ಮುಂದುವರಿದಿದೆ.

ನಿರ್ಮೋಹಿ ಅಖಾಡ ಎಂಬ ಹಿಂದೂ ಸಂತರ ಒಂದು ಪರಿವಾರ ರಾಮಭೂಮಿ ಮತ್ತು ಬಾಬರಿ ಮಸೀದಿ ವಿವಾದಕ್ಕೆ ಕೋರ್ಟಿನ ಹೊರಗೆ ಸೌಹಾರ್ದ ಪರಿಹಾರ ಹುಡುಕಬೇಕೆಂಬ ಪ್ರಾಮಾಣಿಕ ಅಭಿಪ್ರಾಯ ಹೇಳಿರುವುದು ಅಖಂಡ ಭಾರತ ಹಿಂದೂ ಮಹಾಸಭಾಕ್ಕೆ ಒಪ್ಪಿಗೆಯಾಗಿಲ್ಲ. ಇಡೀ ನಿವೇಶನ ಹಿಂದೂ ಸಮುದಾಯಕ್ಕೆ ಸೇರಿದ್ದು, ನಿವೇಶನವನ್ನು ವಿಭಜಿಸಲು ನಾವು ಒಪ್ಪುವುದಿಲ್ಲ ಎಂದು ಮಹಾಸಭಾದ ಉತ್ತರ ಪ್ರದೇಶ ರಾಜ್ಯಾಧ್ಯಕ್ಷ ಕಮಲೇಶ್ ತಿವಾರಿ ಅವರು ಈ ಪ್ರಕರಣ ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಘರ್ಷದ ಹಾದಿ ಯಲ್ಲಿ ಸಾಗುವ ಸುಳಿವು ನೀಡಿದ್ದಾರೆ. ತಿವಾರಿ ಅವರ ಈ ಸಂಘರ್ಷದ ಅಭಿಪ್ರಾಯಕ್ಕೆ ಮೊದಲು ಅಯೋಧ್ಯೆ ಭೂ ಒಡೆತನದ ಮೂವರು ಪ್ರಧಾನ ಕಕ್ಷಿಗಳಾದ ರಾಮಜನ್ಮ ಭೂಮಿ ಟ್ರಸ್ಟ್, ಹಾಶಿಂ ಅನ್ಸಾರಿ, ಮತ್ತು ನಿರ್ಮೋಹಿ ಅಖಾಡ ಸೌಹಾರ್ದ ಪರಿಹಾರಕ್ಕೆ ಸೂತ್ರವೊಂದನ್ನು ಕಂಡು ಹಿಡಿಯುವುದರ ಬಗ್ಗೆ ಚರ್ಚೆ ನಡೆಸಿತ್ತಾದರೂ ಮಹಾಸಭಾ ಈಗ ಇಡೀ ನಿವೇಶನ ಹಿಂದೂ ಸಮುದಾಯದ್ದೆಂಬ ಬಿಗಿ ನಿಲುವಿಗೆ ಅಂಟಿಕೊಂಡಿರುವುದರಿಂದ ಎಲ್ಲರೂ ಬಯಸುವ ‘ಸೌಹಾರ್ದ ಪರಿಹಾರ’ವೆಂಬ ರಾಜಿ ಸೂತ್ರ ಅಸಾಧ್ಯ ಎಂಬುದು ಇದೀಗ ಸ್ಪಷ್ಟವಾಗಿದೆ.

ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿ ಈ ಭೂಮಿ ಮೇಲಿನ ಹಕ್ಕು ಸ್ಥಾಪನೆ ಹಿಂತೆಗೆದುಕೊಂಡರೆ ಪರಸ್ಪರ ಮಾತುಕತೆಗೆ ಸಿದ್ಧ ಎಂಬ ಮಹಾಸಭಾದ ಏಕೈಕ ಶರ್ತ ಮತ್ತೆ ಹಿಂದೂ ಮತ್ತು ಮುಸ್ಲಿಮರ ಮಧ್ಯೆ ವಿವಾದ ಮುಂದುವರಿಸುವುದರ ಸೂಚನೆ ನೀಡಿರುವುದು ಆರೋಗ್ಯಕರ ಬೆಳವಣಿಗಯಲ್ಲ. ಈ ಜಾಗದ ಹಕ್ಕು ವಾಪಾಸು ತಕ್ಕೊಂಡರೆ ನಾವು ಮಸೀದಿ ನಿರ್ಮಾಣಕ್ಕೆ ಬೇರೆ ಕಡೆ ಇಮ್ಮಡಿ ಭೂಮಿ ನೀಡುವೆವು ಎಂಬ ಮಹಾಸಭಾದ ಅಭಿಪ್ರಾಯ ಸೌಹಾರ್ದ ಪರಿಹಾರದ ಸೂಚನೆಯೇ ಅನ್ನುವುದಕ್ಕಿಂತಲೂ ಸುನ್ನಿಸೆಂಟ್ರಲ್ ವಕ್ಫ್ ಮಂಡಳಿ ಅದೇ ಜಾಗದಲ್ಲಿ ಮಸೀದಿ ನಿರ್ಮಾಣವಾಗಬೇಕೆಂಬ ನೆಲೆಯಲ್ಲಿ ಮಸೀದಿ ನಿರ್ಮಾಣ ಪರ ಹೈಕೋರ್ಟ್ ಒಂದಷ್ಟು ಪೂರಕ ತೀರ್ಪನ್ನು ನೀಡಿರುವ ಅಂಶಗಳನ್ನು ಗಮನಿಸಿದಾಗ ವಕ್ಫ್ ಮಂಡಳಿಯು ಮಹಾಸಭಾದ ರಾಜಿ ಶರ್ತಕ್ಕೆ ಮಣೆ ಹಾಕಲು ಅವಕಾಶ ಭಾರೀ ಕಮ್ಮಿ.

ಇನ್ನೊಂದು ವಿಚಿತ್ರ ಬೆಳವಣಿಗೆಯೆಂದರೆ ಅಯೋಧ್ಯೆ ಭೂ ಒಡೆತನ ದಾವೆಯಲ್ಲಿ ಮಸೀದಿ ಪರ ಹಾಕಿಂ ಅನ್ಸಾರಿ ಅವರು ಸೌಹಾರ್ದದ ಬಗ್ಗೆ ಆಗಾಗ ಮಾತನಾಡುವುದು ಮತ್ತು ನಿರ್ಮೋಹಿ ಅಖಾಡದ ಅಧ್ಯಕ್ಷ ಮಹಂತಿ ಭಾಸ್ಕರ ದಾಸ್ ಅವರನ್ನು ಆಗಾಗ ಭೇಟಿಯಾಗುತ್ತಿರುವುದು ಹಾಗೂ ಹನುಮಾನ್ ಗಡಿಯ ಮಹಂತಿ, ಅಖಂಡ ಭಾರತೀಯ ಅಖಂಡ ಪರಿಷತ್ ಅಧ್ಯಕ್ಷ ಮಹಂತಿ ಜ್ಞಾನದಾಸ್ ಅವರನ್ನು ಅಕ್ಟೋಬರ್ ಮೂರರಂದು ಭೇಟಿಯಾಗಿರುವುದು ಹಾಜಿ ಮೊಹಬೂಬ್ ಅವರನ್ನು ಕೆರಳಿಸಿದೆ. ಇಡೀ ಮುಸ್ಲಿಂ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಅನ್ಸಾರಿಯವರು ಸೌಹಾರ್ದ ಪರಿಹಾರದ ಬಗ್ಗೆ ಏಕೆ ಮಾತನಾಡುತ್ತಿದ್ದಾರೆ? ಅನ್ಸಾರಿಯವರು ಕೆಲವರ ಕೈಗೊಂಬೆಯಾಗಿದ್ದಾರೆ ಎಂದು ಮೆಹಬೂಬ್ ಟೀಕಿಸುತ್ತಿದ್ದಾರೆ. ಮೆಹಬೂಬ್ ಅವರ ಭಾಷೆಯ ‘ಕೆಲವರು’ ಎಂಬ ಪದದಲ್ಲಿ ಹಿಂದುಗಳು ಅಡಕವಾಗಿರುವುದರಿಂದ ಹಿಂದೂ, ಮುಸ್ಲಿಂ ಎಂಬ ಭಾರತ ಭೂಮಿಯ ಭಾವನಾತ್ಮಕ ಪದಗಳು ಮತ್ತೆ ವಿರುದ್ಧ ದಿಕ್ಕಿನಲ್ಲಿ ಸಾಗುವುದರ ಸುಳಿವು ನೀಡುತ್ತಿರುವುದು ದುರಂತವೇ ಸರಿ. ಈ ಎಲ್ಲಾ ಬೆಳವ ಣಿಗೆಗಳಲ್ಲಿ ಒಂದಂತು ಸ್ಪಷ್ಟ. ರಾಮಮಂದಿರ ಅದೇ ವಿಶಾಲ ಜಾಗದಲ್ಲಿ ಮಸೀದಿಯ ಕನಿಷ್ಠ ಬಾಂಗ್ ಕೂಡಾ ಕೇಳದ ಸ್ಥಿತಿಯಲ್ಲಿ ನಿರ್ಮಾಣವಾಗಬೇಕೆನ್ನುವ ಹಿಂದೂ ಮಹಾ ಸಭಾ ಈ ಉದ್ಧೇಶಕ್ಕಾಗಿ ತನ್ನದೇ ಪರಿವಾರದ ಸಂತರುಳ್ಳ ನಿರ್ಮೋಹಿ ಅಖಾಡವನ್ನು ಎದುರು ಹಾಕಿಕೊಳ್ಳುತ್ತಿದ್ದರೆ ಸೌಹಾರ್ದ ಪರಿಹಾರಕ್ಕೆ ಪ್ರಯತ್ನಿಸುವ ಹಾಶಿಂ ಅನ್ಸಾರಿ ಬಗ್ಗೆ ಸುನ್ನಿ ವಕ್ಫ್ ಮಂಡಳಿಗೆ ವಿಶ್ವಾಸವಿಲ್ಲ.

ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ಈವರೆಗೆ ಅಯೋಧ್ಯೆಯ ವಿವಾದ ಹಿಂದೂ ಮತ್ತು ಮುಸ್ಲಿಮರಿಗೆ ಸಂಬಂಧಿಸಿದ್ದಾಗಿತ್ತು. ಇದೀಗ ಹಿಂದೂಗಳೊಳಗೆ ಮತ್ತು ಮುಸ್ಲಿಮರೊಳಗೆ ಎಂಬ ರೀತಿಯಲ್ಲಿ ಈ ವಿವಾದ ಮುಂದು ವರಿಯು ತ್ತಿರುವುದು ಈ ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸಿದೆ.

(j.k)

ಇಂಥದ್ದೊಂದು ವಿಭಜನೆ ಆಗಿ ಹೋದರೆ

ಇಡೀ ವಿಶ್ವ ಆ ದಿನ ಆ ತೀರ್ಪಿನ ಬಗ್ಗೆ ಕಣ್ಣರಳಿಸಿ, ಕಿವಿಯರಳಿಸಿ ಕುಳಿತ್ತಿದ್ದರೆ ಹಿಂದೆ ಅತ್ಯಂತ ದೊಡ್ಡ ಸತ್ಯವೊಂದಿತ್ತು.

ಭಾವನಾತ್ಮಕ ವಿಚಾರಗಳಿದ್ದವು. ನಂಬಿಕೆಯ ಪಂಚಾಂಗಗಳಿದ್ದವು. ಈ ಎಲ್ಲಾ ಕಾರಣಗಳಿಗಾಗಿ ಆ ತೀರ್ಪು ಒಂದಿಷ್ಟು ವೃತಿರಿಕ್ತವಾಗಿ ಹೋಗುತ್ತಿದ್ದಾರೆ. ಅಲ್ಲಿ ಸಂಘರ್ಷಮಯ ವಾತಾವರಣ ಸೃಷ್ಟಿಯಾಗುವ ಎಲ್ಲಾ ಸಾಧ್ಯತೆಗಳು ಬಲವಾಗಿದ್ದವು.

ಆದರೆ ಅಲಹಾಬಾದ್ ಹೈಕೋರ್ಟ್ ತನ್ನ ಜಾಣತನದ ವಕಾಲತ್ತನ್ನು ಆ ದಿನ ಜಗಜ್ಜಾಹೀರಗೊಳಿಸಿತು. ಅದು ಹಾವನ್ನೂ ಸಾಯಿಸಲಿಲ್ಲ ಕೋಲನ್ನೂ ಮುರಿಸಲಿಲ್ಲ. ಯಾವ ಮೂರು ಪಾರ್ಟಿಗಳು ವಿವಾದಾತ್ಮಕ ಜಾಗದ ಹಕ್ಕುಪತ್ರ ತಮ್ಮದಾಗದೆಂಬ ಹಠಕ್ಕೆ ಬಿದ್ದಿದ್ದವೋ ಆ ಮೂರು ಪಾರ್ಟಿಗಳನ್ನು ಸಮಾಧಾನ ಪಡಿಸುವ ಆರ್ಥಾತ್ ಆ ಮೂರು ಪಾರ್ಟಿಗಳು ತಮ್ಮೊಳಗೆ ಪ್ರಶ್ನಾರ್ಥಕ ಚಿಹ್ನೆಯಿಂದ ನೋಡಿಕೊಂಡು ಗೊಂದಲ ಕ್ಕೊಳಗಾಗುವಂತೆ ಮಾಡುವ ಅತ್ಯಂತ ಬುದ್ದಿವಂತಿಕೆಯ ನಿರ್ಧಾರ ವೊಂದಕ್ಕೆ ಆ ದಿನ ಅಲಹಾಬಾದ್ ಹೈಕೋರ್ಟ್ ಬಂದಿತ್ತು. ನಮಗೆ ನಿಮಗೆಲ್ಲ ಗೊತ್ತಿರುವ ಹಾಗೆ ಆ ವಿವಾದಾತ್ಮಕ ಜಾಗ ಈಗ ಈ ಮೂರು ಭಾಗವಾಗಿದೆ. ಆ ಜಾಗದಲ್ಲಿ ಮುಸ್ಲಿಂ ಸಮಾಜದವರಿಗೆ ಮಸೀದಿ, ಹಿಂದೂ ಭಕ್ತರಿಗೆ ರಾಮಮಂದಿರ ರಚಿಸುವುದರ ಜೊತೆಗೆ ಈ ಪ್ರಕರಣದ ಇನ್ನೊಂದು ಪ್ರಮುಖ ಕಕ್ಷಿಯಾದ ನಿರ್ಮೋಹಿ ಅಖಂಡಕ್ಕೆ ಈ ಜಾಗದಲ್ಲೇ ಒಂದಷ್ಟು ಭೂಮಿಯನ್ನು ಪಾಲು ಮಾಡಿಕೊಡುವ ಮೂಲಕ ಈ ಪ್ರಕರಣದ ಪ್ರಮುಖ ಕಕ್ಷಿಗಳೇ ಮುಖ ಮುಖ ನೋಡಿಕೊಳ್ಳುವ ಹಾಗೆ ಹೈ ಕೋರ್ಟ್ ಮಾಡಿದೆ. ಹೈಕೋರ್ಟ್ ಆ ದಿನ ಈ ಮಹತ್ವದ ತೀರ್ಪನ್ನು ಪ್ರಕಟಪಡಿಸುವಾಗ ಅಲ್ಲಿ ಅಷ್ಟೇನೂ ವಾದ ಪ್ರತಿವಾದದ ವಾತಾವರಣ ಇರಲಿಲ್ಲ. ಈ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟಿಗೆ ಮೇಲ್ಮನವಿ ಮಾಡ ಬಹುದೆಂಬ ಸಮಾಧಾನ ಅಲ್ಲಿತ್ತಾದರೆ ತೀರ್ಪನ್ನು ಸ್ಪಷ್ಟವಾಗಿ ಓದದೆ ಯಾವುದೇ ನಿಲುವಿಗೆ ಬುದ್ದಿವಂತ ಎರಡು ಧರ್ಮಗಳ ಮುಂಚೂಣಿ ನಾಯಕರು ಅಂಟಿಕೊಂಡದ್ದನ್ನು ಇಲ್ಲಿ ಸ್ವಾಗತಿಸಬೇಕಾಗುತ್ತದೆ. ಆದರೆ ಈಗ ಈ ತೀರ್ಪು ಸ್ವಲ್ಪ ಬಿಗು ಪಡೆದು ಕೊಂಡಿದೆ. ವಿಪರ್ಯಾಸವೆಂದರೆ ಮಂದಿರಕ್ಕೆ ಸಂಬಂಧಪಟ್ಟು ಹಿಂದುಗಳ ಮಧ್ಯೆ ಮಸೀದಿಗೆ ಸಂಬಂಧಪಟ್ಟು ಮುಸ್ಲಿಮರ ಮಧ್ಯೆ ಪರಸ್ಪರ ಭಿನ್ನಮತ ಉಂಟಾಗುವಷ್ಟರ ಮಟ್ಟಿಗೆ ಈ ಕಾವು ಮುಂದುವರಿದಿದೆ.

ನಿರ್ಮೋಹಿ ಅಖಾಡ ಎಂಬ ಹಿಂದೂ ಸಂತರ ಒಂದು ಪರಿವಾರ ರಾಮಭೂಮಿ ಮತ್ತು ಬಾಬರಿ ಮಸೀದಿ ವಿವಾದಕ್ಕೆ ಕೋರ್ಟಿನ ಹೊರಗೆ ಸೌಹಾರ್ದ ಪರಿಹಾರ ಹುಡುಕಬೇಕೆಂಬ ಪ್ರಾಮಾಣಿಕ ಅಭಿಪ್ರಾಯ ಹೇಳಿರುವುದು ಅಖಂಡ ಭಾರತ ಹಿಂದೂ ಮಹಾಸಭಾಕ್ಕೆ ಒಪ್ಪಿಗೆಯಾಗಿಲ್ಲ. ಇಡೀ ನಿವೇಶನ ಹಿಂದೂ ಸಮುದಾಯಕ್ಕೆ ಸೇರಿದ್ದು, ನಿವೇಶನವನ್ನು ವಿಭಜಿಸಲು ನಾವು ಒಪ್ಪುವುದಿಲ್ಲ ಎಂದು ಮಹಾಸಭಾದ ಉತ್ತರ ಪ್ರದೇಶ ರಾಜ್ಯಾಧ್ಯಕ್ಷ ಕಮಲೇಶ್ ತಿವಾರಿ ಅವರು ಈ ಪ್ರಕರಣ ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಘರ್ಷದ ಹಾದಿ ಯಲ್ಲಿ ಸಾಗುವ ಸುಳಿವು ನೀಡಿದ್ದಾರೆ. ತಿವಾರಿ ಅವರ ಈ ಸಂಘರ್ಷದ ಅಭಿಪ್ರಾಯಕ್ಕೆ ಮೊದಲು ಅಯೋಧ್ಯೆ ಭೂ ಒಡೆತನದ ಮೂವರು ಪ್ರಧಾನ ಕಕ್ಷಿಗಳಾದ ರಾಮಜನ್ಮ ಭೂಮಿ ಟ್ರಸ್ಟ್, ಹಾಶಿಂ ಅನ್ಸಾರಿ, ಮತ್ತು ನಿರ್ಮೋಹಿ ಅಖಾಡ ಸೌಹಾರ್ದ ಪರಿಹಾರಕ್ಕೆ ಸೂತ್ರವೊಂದನ್ನು ಕಂಡು ಹಿಡಿಯುವುದರ ಬಗ್ಗೆ ಚರ್ಚೆ ನಡೆಸಿತ್ತಾದರೂ ಮಹಾಸಭಾ ಈಗ ಇಡೀ ನಿವೇಶನ ಹಿಂದೂ ಸಮುದಾಯದ್ದೆಂಬ ಬಿಗಿ ನಿಲುವಿಗೆ ಅಂಟಿಕೊಂಡಿರುವುದರಿಂದ ಎಲ್ಲರೂ ಬಯಸುವ ‘ಸೌಹಾರ್ದ ಪರಿಹಾರ’ವೆಂಬ ರಾಜಿ ಸೂತ್ರ ಅಸಾಧ್ಯ ಎಂಬುದು ಇದೀಗ ಸ್ಪಷ್ಟವಾಗಿದೆ.

ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿ ಈ ಭೂಮಿ ಮೇಲಿನ ಹಕ್ಕು ಸ್ಥಾಪನೆ ಹಿಂತೆಗೆದುಕೊಂಡರೆ ಪರಸ್ಪರ ಮಾತುಕತೆಗೆ ಸಿದ್ಧ ಎಂಬ ಮಹಾಸಭಾದ ಏಕೈಕ ಶರ್ತ ಮತ್ತೆ ಹಿಂದೂ ಮತ್ತು ಮುಸ್ಲಿಮರ ಮಧ್ಯೆ ವಿವಾದ ಮುಂದುವರಿಸುವುದರ ಸೂಚನೆ ನೀಡಿರುವುದು ಆರೋಗ್ಯಕರ ಬೆಳವಣಿಗಯಲ್ಲ. ಈ ಜಾಗದ ಹಕ್ಕು ವಾಪಾಸು ತಕ್ಕೊಂಡರೆ ನಾವು ಮಸೀದಿ ನಿರ್ಮಾಣಕ್ಕೆ ಬೇರೆ ಕಡೆ ಇಮ್ಮಡಿ ಭೂಮಿ ನೀಡುವೆವು ಎಂಬ ಮಹಾಸಭಾದ ಅಭಿಪ್ರಾಯ ಸೌಹಾರ್ದ ಪರಿಹಾರದ ಸೂಚನೆಯೇ ಅನ್ನುವುದಕ್ಕಿಂತಲೂ ಸುನ್ನಿಸೆಂಟ್ರಲ್ ವಕ್ಫ್ ಮಂಡಳಿ ಅದೇ ಜಾಗದಲ್ಲಿ ಮಸೀದಿ ನಿರ್ಮಾಣವಾಗಬೇಕೆಂಬ ನೆಲೆಯಲ್ಲಿ ಮಸೀದಿ ನಿರ್ಮಾಣ ಪರ ಹೈಕೋರ್ಟ್ ಒಂದಷ್ಟು ಪೂರಕ ತೀರ್ಪನ್ನು ನೀಡಿರುವ ಅಂಶಗಳನ್ನು ಗಮನಿಸಿದಾಗ ವಕ್ಫ್ ಮಂಡಳಿಯು ಮಹಾಸಭಾದ ರಾಜಿ ಶರ್ತಕ್ಕೆ ಮಣೆ ಹಾಕಲು ಅವಕಾಶ ಭಾರೀ ಕಮ್ಮಿ.

ಇನ್ನೊಂದು ವಿಚಿತ್ರ ಬೆಳವಣಿಗೆಯೆಂದರೆ ಅಯೋಧ್ಯೆ ಭೂ ಒಡೆತನ ದಾವೆಯಲ್ಲಿ ಮಸೀದಿ ಪರ ಹಾಕಿಂ ಅನ್ಸಾರಿ ಅವರು ಸೌಹಾರ್ದದ ಬಗ್ಗೆ ಆಗಾಗ ಮಾತನಾಡುವುದು ಮತ್ತು ನಿರ್ಮೋಹಿ ಅಖಾಡದ ಅಧ್ಯಕ್ಷ ಮಹಂತಿ ಭಾಸ್ಕರ ದಾಸ್ ಅವರನ್ನು ಆಗಾಗ ಭೇಟಿಯಾಗುತ್ತಿರುವುದು ಹಾಗೂ ಹನುಮಾನ್ ಗಡಿಯ ಮಹಂತಿ, ಅಖಂಡ ಭಾರತೀಯ ಅಖಂಡ ಪರಿಷತ್ ಅಧ್ಯಕ್ಷ ಮಹಂತಿ ಜ್ಞಾನದಾಸ್ ಅವರನ್ನು ಅಕ್ಟೋಬರ್ ಮೂರರಂದು ಭೇಟಿಯಾಗಿರುವುದು ಹಾಜಿ ಮೊಹಬೂಬ್ ಅವರನ್ನು ಕೆರಳಿಸಿದೆ. ಇಡೀ ಮುಸ್ಲಿಂ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಅನ್ಸಾರಿಯವರು ಸೌಹಾರ್ದ ಪರಿಹಾರದ ಬಗ್ಗೆ ಏಕೆ ಮಾತನಾಡುತ್ತಿದ್ದಾರೆ? ಅನ್ಸಾರಿಯವರು ಕೆಲವರ ಕೈಗೊಂಬೆಯಾಗಿದ್ದಾರೆ ಎಂದು ಮೆಹಬೂಬ್ ಟೀಕಿಸುತ್ತಿದ್ದಾರೆ. ಮೆಹಬೂಬ್ ಅವರ ಭಾಷೆಯ ‘ಕೆಲವರು’ ಎಂಬ ಪದದಲ್ಲಿ ಹಿಂದುಗಳು ಅಡಕವಾಗಿರುವುದರಿಂದ ಹಿಂದೂ, ಮುಸ್ಲಿಂ ಎಂಬ ಭಾರತ ಭೂಮಿಯ ಭಾವನಾತ್ಮಕ ಪದಗಳು ಮತ್ತೆ ವಿರುದ್ಧ ದಿಕ್ಕಿನಲ್ಲಿ ಸಾಗುವುದರ ಸುಳಿವು ನೀಡುತ್ತಿರುವುದು ದುರಂತವೇ ಸರಿ. ಈ ಎಲ್ಲಾ ಬೆಳವ ಣಿಗೆಗಳಲ್ಲಿ ಒಂದಂತು ಸ್ಪಷ್ಟ. ರಾಮಮಂದಿರ ಅದೇ ವಿಶಾಲ ಜಾಗದಲ್ಲಿ ಮಸೀದಿಯ ಕನಿಷ್ಠ ಬಾಂಗ್ ಕೂಡಾ ಕೇಳದ ಸ್ಥಿತಿಯಲ್ಲಿ ನಿರ್ಮಾಣವಾಗಬೇಕೆನ್ನುವ ಹಿಂದೂ ಮಹಾ ಸಭಾ ಈ ಉದ್ಧೇಶಕ್ಕಾಗಿ ತನ್ನದೇ ಪರಿವಾರದ ಸಂತರುಳ್ಳ ನಿರ್ಮೋಹಿ ಅಖಾಡವನ್ನು ಎದುರು ಹಾಕಿಕೊಳ್ಳುತ್ತಿದ್ದರೆ ಸೌಹಾರ್ದ ಪರಿಹಾರಕ್ಕೆ ಪ್ರಯತ್ನಿಸುವ ಹಾಶಿಂ ಅನ್ಸಾರಿ ಬಗ್ಗೆ ಸುನ್ನಿ ವಕ್ಫ್ ಮಂಡಳಿಗೆ ವಿಶ್ವಾಸವಿಲ್ಲ.

ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ಈವರೆಗೆ ಅಯೋಧ್ಯೆಯ ವಿವಾದ ಹಿಂದೂ ಮತ್ತು ಮುಸ್ಲಿಮರಿಗೆ ಸಂಬಂಧಿಸಿದ್ದಾಗಿತ್ತು. ಇದೀಗ ಹಿಂದೂಗಳೊಳಗೆ ಮತ್ತು ಮುಸ್ಲಿಮರೊಳಗೆ ಎಂಬ ರೀತಿಯಲ್ಲಿ ಈ ವಿವಾದ ಮುಂದು ವರಿಯು ತ್ತಿರುವುದು ಈ ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸಿದೆ.

(j.k)

ಒಬಾಮ ವಿಸಿಟ್; ಟೇಕಿಟ್ ಆಸ್ ಪೊಸಿಟಿವ್

ಧನಾತ್ಮಕ ಅಂಶಗಳನ್ನು ಹುಡುಕತೊಡಗಿದರೆ ಧನಾತ್ಮಕ ಅಂಶಗಳೇ ಕಾಣಲು ಸಾಧ್ಯ. ಋಣಾತ್ಮಕ ಅಂಶಗಳು ಎದುರಿಗಿದ್ದರೂ ಅವುಗಳು ಕಾಣದಿರಲು ಸಾಧ್ಯ. ಎಲ್ಲವೂ ನಮ್ಮ ಯೋಚನೆಗಳನ್ನು ಅವಲಂಬಿಸಿರುತ್ತದೆ.



ಗೆಳೆಯರೇ, ನಮಗೆ ಕೆಲಸ ಕೊಟ್ಟ ಧನಿಯಲ್ಲಾಗಲೀ ನಮ್ಮ ಕೈ ಕೆಳಗೆ ಕೆಲಸ ಮಾಡುವ ಕೆಲಸಗಾರರಲ್ಲಾಗಲೀ, ನಮ್ಮ ಸಹೋದ್ಯೋಗಿಗಳಲ್ಲಾಗಲೀ... ಇವರ‍್ಯಾರೂ ಬೇಡ, ನಮ್ಮನ್ನು ಕಟ್ಟಿಕೊಂಡವರಲ್ಲಿ, ನಮ್ಮ ಹೆತ್ತವರಲ್ಲಾದರೂ ಕೂಡಾ ತಪ್ಪುಗಳನ್ನೇ ಹುಡುಕಾಡುತ್ತಿದ್ದರೆ ನಮಗೆ ಅವರಲ್ಲಿ ಹೇರಳ ತಪ್ಪುಗಳನ್ನೇ ಕಾಣಲು ಸಾಧ್ಯ. ಹಾಗೆಯೇ ಧನಾತ್ಮಕ ಅಂಶ ಗಳನ್ನು ಹುಡುಕತೊಡಗಿದರೆ ಧನಾತ್ಮಕ ಅಂಶಗಳೇ ಕಾಣಲು ಸಾಧ್ಯ. ಋಣಾತ್ಮಕ ಅಂಶಗಳು ಎದುರಿಗಿದ್ದರೂ ಅವುಗಳು ಕಾಣದಿರಲು ಸಾಧ್ಯ. ಎಲ್ಲವೂ ನಮ್ಮ ಯೋಚನೆಗಳನ್ನ ವಲಂಬಿ ಸಿರುತ್ತದೆ.

ಅಮೆರಿಕಾದ ಅಧ್ಯಕ್ಷ ಬರಾಕ್ ಹುಸೈನ್ ಒಬಾಮಾರವರು ನಾಲ್ಕು ದಿವಸಗಳ ಕಾಲ ಭಾರತದಲ್ಲಿ ತಂಗಿ ಹೋಗಿದ್ದಾರೆ. ಸ್ವಾಗತ ಮತ್ತು ಪ್ರತಿಭಟನೆ, ಈ ಹಿಂದೆ ಇತರ ಅಧ್ಯಕ್ಷರುಗಳಿಗೆ ಭಾರತ ಭೇಟಿಯಲ್ಲಿ ಸಿಕ್ಕಷ್ಟು ಒಬಾಮರಿಗೂ ಸಿಕ್ಕಿದೆ. ಅಮೆರಿ ಕಾವನ್ನು ದೂರುವುದನ್ನೇ ಅಭ್ಯಾಸ ಮಾಡಿಕೊಂಡವರು ಒಬಾಮರನ್ನು ದೂರಿದ್ದೇ ದೂರಿದ್ದು,.. ದೂರಿದ್ದೇ ದೂರಿದ್ದು. ಆದರೆ ದೂರಿದವರಲ್ಲಿ ಒಬಾಮರಲ್ಲಿ ಹೊಗಳುವ ಅಂಶ ಬಹಳಷ್ಟಿದೆ ಎಂದು ಕೊಂಡುಕೊಂಡವರು ಬಹಳ ಕಡಿಮೆ.

ಹಿರೋಶಿಮಾ-ನಾಗಸಾಕಿಗಳ ಮೇಲೆ ಪರಮಾಣು ಬಾಂಬ್ ಹಾಕಿದಾಗಿನಿಂದ ಹಿಡಿದು ಇಂದಿನವರೆಗೂ ಶ್ರೀಮಂತ ಅಮೆರಿಕಾ ಜಗತ್ತಿನ ನೂರಾರು ದೇಶಗಳನ್ನು ನಿರಂತರ ಶೋಷಿಸುತ್ತಲೇ ಇದೆ. ಪೀಡಿಸುತ್ತಲೇ ಇದೆ. ಆದರೆ ಅದಕ್ಕೆಲ್ಲ ಬರಾಕ್ ಹುಸೈನ್ ಒಬಾಮ ಎಂಬ ಆಫ್ರಿಕನ್ ಸಂಜಾತ ಕರಿಯ ವ್ಯಕ್ತಿಯೋರ್ವ ಕಾರಣನಲ್ಲ. ಒಂದು ವೇಳೆ ಒಬಾಮ ಯಾವುದಾದರೂ ದೇಶದ ಮೇಲೆ ಹೊಸದಾಗಿ ದಾಳಿ ನಡೆಸುವ ಆಲೋಚನೆಯಲ್ಲಿದ್ದಿದ್ದರೆ ಆಗ ಧಾರಾಳವಾಗಿ ದೂರಿಕೊಳ್ಳಬಹುದು. ಆದರೆ ಒಬಾಮ ಅಂಥಾ ಆಲೋಚನೆಯಲ್ಲೇ ಇಲ್ಲ. ಇರಾಕ್ ಅಫ್ಘಾನಿಸ್ಥಾನ ದಲ್ಲಿರುವ ಅಮೇರಿಕನ್ ಸೈನಿಕರ ಸಂಖ್ಯೆಯಲ್ಲಿ ಆದಷ್ಟು ಕಡಿಮೆಗೊಳಿಸುವುದೇ ತನ್ನ ಮೊದಲು ಗುರಿ ಎಂದಿದ್ದರು ಒಬಾಮ. ಆದರೆ ಅದೆಲ್ಲಾ ಹೇಳಿದಷ್ಟು ಸುಲಭದ ಕೆಲಸವಲ್ಲ ಎನ್ನುವುದು ಇಡೀ ಜಗತ್ತಿಗೆ ಗೊತ್ತಿರುವ ವಿಷಯ. ಆ ಕಾರಣಕ್ಕಾಗಿಯೇ ಒಬಾಮ ತನ್ನೆಲ್ಲ ಇತಿಮಿತಿಗಳ ನಡುವೆ ಇರಾಕ್ ಅಫ್ಘಾನಿಸ್ಥಾನ ವಿಷಯಗಳನ್ನು ನಾಜೂಕಾಗಿ ಸಂಭಾಳಿಸುತ್ತಿದ್ದಾರೆ. ತಾನೆನಿಸಿದಂತೆ ಎಲ್ಲವನ್ನು ಬದಲಾಯಿಸಿ ಬಿಡಲು ಆತನೇನು ದೇವನಲ್ಲ. ‘ಅಮೆರಿಕಾ ಎಂಬ ಶ್ರೀಮಂತ ದೇಶವೊಂದರ ಅಧ್ಯಕ್ಷ ಪದವಿ’ ಎಂಬ ಪದವಿಯನ್ನು ಒಬಾಮ ಎಂಬ ಆಫ್ರಿಕನ್ ಸಂಜಾತ ಕರಿಯ ವ್ಯಕ್ತಿಯೋರ್ವನ ಮೇಲೆ ಹೇರದೆ ಒಬಾಮರರ ‘ವ್ಯಕ್ತಿತ್ವ’ವನ್ನು ಮಾತ್ರ ಅಭ್ಯಸಿಸಿದರೆ ಒಬಾಮ ಅದೆಂಥಾ ಮಹಾನ್ ನಾಯಕನೆಂದು ಅರ್ಥಮಾಡಿಕೊಳ್ಳಬಹುದು. ಅಮೆರಿಕಾ ಎಂಬ ಶ್ರೀಮಂತ ದೇಶದಲ್ಲಿ ಎಂತೆಂಥಾ ಬಿಳಿಯ ಮೇಧಾವಿಗಳಿದ್ದಾರೆ, ತಜ್ಞರಿದ್ದಾರೆ, ಗಣ್ಯರಿದ್ದಾರೆ, ಬಿಲಿಯನರ್‌ಗಳಿದ್ದಾರೆ.

ಆದರೆ ಇವರೆಲ್ಲ ಕನಸಿನಲ್ಲಿಯೂ ಎಣಿಸಲಾಗದಂಥ ‘ಅಧ್ಯಕ್ಷ ಪದವಿ’ ಬರಾಕ್ ಹುಸೈನ್ ಒಬಾಮ ಎಂಬ ಆಫ್ರಿಕನ್ ಸಂಜಾತ ಕರಿಯ ವ್ಯಕ್ತಿಗೆ ಒಲಿದಿರಬೇಕಾದರೆ ಅದೇನು ಸಣ್ಣ ಮಾತೇ?! ಯಕಶ್ಚಿತ್ ಒಂದು ಮಂತ್ರಿ ಪದವಿಗಾಗಿ ಎಷ್ಟು ಕಷ್ಟ ಪಡುತ್ತಿದ್ದಾರೆ ನಮ್ಮ ನಾಯಕರೆನಿಸಿ ಕೊಂಡವರು. ಮುಖ್ಯಮಂತ್ರಿ ಪದವಿಗೆ ಎಷ್ಟೊಂದು ಕಷ್ಟಪಡುತ್ತಿದ್ದಾರೆ ನಮ್ಮ ಮಹಾನ್ ನಾಯಕರೆನಿಸಿ ಕೊಂಡವರು!

ಗೆಳೆಯರೇ, ನೀವು ನೋಡಿ ಇವತ್ತು ಜಗತ್ತಿನ ಅಗ್ರಗಣ್ಯ ನಾಯಕರು, ಮೇಧಾವಿಗಳು, ತಜ್ಞರು, ಬಿಲಿಯನೆರ್‌ಗಳು ಎಲ್ಲರೂ ಒಬಾಮರ ಎದುರು ಬಾಗಿ ನಿಲ್ಲುತ್ತಾರೆ. ಅವರ ಚಾಕರಿಗೆ ಅಮೇರಿಕಾದ ಬಿಳಿಯರು ಸರ್ವಸನ್ನದ್ಧ ರಾಗಿ ನಿಂತಿದ್ದಾರೆ. ಭಾರತದ ಅವರ ನಾಲ್ಕು ದಿವಸಗಳ ಭೇಟಿಗೆ ಮೂರು ಸಾವಿರದ ಆರು ನೂರು ಕೋಟಿ ರೂಪಾಯಿಗಳನ್ನು ಏನೂ ಅಲ್ಲವೆಂಬಂತೆ ಖರ್ಚು ಮಾಡಲಾಗಿದೆ. ಅವರು ಎಲ್ಲಿ ಕಾಲಿಡುತ್ತಾರೊ ಅಲ್ಲಿ ವಾತಾವರಣ ಒಮ್ಮೆಲೆ ವಿದ್ಯುತ್ ಹರಿದಂತೆ, ಶಾಕ್ ಹೊಡೆದಂತೆ ಸ್ತಬ್ಧವಾಗಿ ಬಿಡುತ್ತದೆ. ಒಬಾಮ ಇಂಥಾ ಪರಾ ಕ್ರಮಿಯಾದದ್ದು ಹೇಗೆ? ಹೇಗೆ?, ಹೇಗೆ?!

ಆತ್ಮವಿಶ್ವಾಸ ಗೆಳೆಯರೇ ಆತ್ಮವಿಶ್ವಾಸ. ಆತ್ಮ ವಿಶ್ವಾಸವೇ ಒಬಾಮರನ್ನು ಇಂಥಾ ಪರಾಕ್ರಮಿಯ ನ್ನಾಗಿಸಿದ್ದು, ಒಬಾಮರ ಆತ್ಮ ವಿಶ್ವಾಸ ಮತ್ತು ಅದನ್ನು ಪ್ರಕಟಿಸಿದ ರೀತಿ ಎಷ್ಟು ಚೇತೋಹಾರಿಯಾಗಿತ್ತೆಂದರೆ ಬಿಳಿಯರಿಗೆ ತಾವು ಬಿಳಿಯರೆಂಬ ದುರಭಿಮಾನ ಮರೆತು ಹೋಯಿತು. ಕರಿಯರಿಗೆ ತಾವು ಕರಿಯ ರೆಂಬ ಕೀಳರಿಮೆ ಮರೆತು ಹೋಯಿತು. ಒಬಾಮರ ಹಲವು ಭಾಷಣಗಳನ್ನು ಅಮೆರಿಕದ ಇತಿಹಾದಲ್ಲಿ ಅದ್ಭುತ ಭಾಷಣಗಳನ್ನು ಮಾಡಿದ ರೂಸ್‌ವೆಲ್ಡ್, ಜಾರ್ಜ್ ವಾಷಿಂಗ್ಟನ್, ಕೆನಡಿ ಮೊದಲಾದವರ ಭಾಷಣಗಳ ಸಾಲಿನಲ್ಲಿ ನಿಲ್ಲಿಸಿ ನೋಡಲಾಗುತ್ತಿದೆ. ‘ವಿ ಕ್ಯಾನ್ ಡೂ ಇಟ್’ ಎಂದು ತನ್ನ ಅದ್ಭುತ ಕಂಚಿನ ಕಂಠದಿಂದ ಘೋಷಣೆ ಕೂಗಿ ಒಬಾಬ ಮರವರು ಅಮೇರಿಕನ್ನರ ರೋಮ ರೋಮಗಳಲ್ಲಿ ಸಂಚಲನವನ್ನು ಉಂಟು ಮಾಡಿದ್ದರು. ಒಳ ಭೇದ ಗಳಿಂದ ಸಾಮಾಜಿಕ ನಿರ್ವೀಯತೆಯಿಂದ ಬಳಲುತ್ತಿದ್ದ ಅಮೆರಿಕಕ್ಕೆ ಹೊಸ ಚೈತನ್ಯ ತಂದು ಬಿಟ್ಟರು ಒಬಾಮ.

ಇಲ್ಲಿ ಗಮನಿಸಬೇಕಾದ ಅತಿಮುಖ್ಯ ಅಂಶವೇನೆಂದರೆ ಒಬಾ ಮರವರು ‘ವಿ. ಕ್ಯಾನ್ ಡೂ ಇಟ್’ ಎನ್ನುವ ಮೊದಲು ತನಗೆ ತಾನೇ ‘ಐ ಕ್ಯಾನ್ ಡೂ ಇಟ್’ ಎನ್ನುತ್ತಿದ್ದರು ಎನ್ನುವುದು. ಐ ಕ್ಯಾನ್ ಡೂ ಇಟ್ ಎನ್ನುವುದನ್ನು ಸಾಕ್ಷಾತ್ಕರಿಸಿದ ನಂತರವೇ ಅವರು ವಿ ಕ್ಯಾನ್ ಡೂ ಇಟ್ ಎಂದು ಹೇಳುವುದಕ್ಕೆ ಧೈರ್ಯ ಮಾಡಿದ್ದು. ಅವರಿಗೆ ಅವರ ಒಂದು ಆತ್ಮವನ್ನು ಅವರ ಒಂದು ಶರೀರವನ್ನು ಮುಂದಕ್ಕೆ ಕೊಂಡೊಯ್ಯುವ ಧೈರ್ಯ ಇಲ್ಲದಿರುತ್ತಿದ್ದರೆ ಇಡೀ ಅಮೇರಿಕಾವನ್ನು ಒಗ್ಗೂಡಿಸಿ ಮುಂದಕ್ಕೊಯ್ಯುವ ಧೈರ್ಯ ಖಂಡಿತಾ ಬರುತ್ತಿರಲಿಲ್ಲ.

ಈ ಹಿನ್ನೆಲೆಯಲ್ಲಿ ನಾನು ಹೇಳುವುದು ಇಷ್ಟೆ. ನಾವು ಈ ದೇಶದಲ್ಲಿ ೧೧೦ಕೋಟಿಯಷ್ಟಿದ್ದೇವೆ. ನಾವು ಪ್ರತಿಯೊಬ್ಬರೂ ವೈಯು ಕ್ತಿಕವಾಗಿ ಆತ್ಮವಿಶ್ವಾಸಿಗಳಾಗಬೇಕು. ಏನಾದರೂ ಆಗಬೇಕು ಎಂಬ ಪ್ರಜ್ಞೆ ಬೆಳೆಸಿಕೊಳ್ಳಬೇಕು. ನಾವು ಸಂಖ್ಯೆಯಲ್ಲಿ ಮಾತ್ರ ೧೧೦ಕೋಟಿ ಯಾಗಿರಬಾರದು. ನಾವು ಪ್ರತಿಯೊಬ್ಬರೂ ಒಂದೊಂದು ಶಕ್ತಿಯಾ ಗಬೇಕು. ೧೧೦ ಕೋಟಿ ಶಕ್ತಿಯಾಗಬೇಕು. ವಿ ಕ್ಯಾನ್ ಡೂ ಇಟ್, ವಿ ಕ್ಯಾನ್ ಡೂ ಎನಿಥಿಂಗ್!!!(j.k)

Feb 14, 2010

MUSLIM

എന്തൊരു നല്ല മോനാ ഇവന്‍. ക്രിസ്ത്യന്‍ സ്ത്രീകള്‍ സ്വയം തീരുമാനിക്കുന്നതാണ് കന്യാസ്ത്രീ ആകാന്‍...അപ്പൊ അച്ഛനമ്മമാര്‍ നേര്ച്ച നേര്‍ന്നു പള്ളീലച്ചനും കന്യാസ്ത്രീയുമൊക്കെ ആകുന്നതോ മോനെ? കന്യസ്ത്രീക്കും പള്ളീലച്ചനും ഉള്ളത് പോലെ മുസ്ലിം സ്ത്രീകള്‍ക്കും അവരുടെ ശരീരം എങ്ങിനെ അന്യന്റെ മുന്നില്‍ മറച്ചിരിക്കണമെന്ന നിയമമുണ്ട്. അത് പര്‍ദ്ദയോ ചൂരിദാറും ഹിജാബുമോ എന്തുമാവാം.

സ്വാതന്ത്ര്യത്തെ പറ്റി നാഴികക്ക് നാല്‍പ്പതു വട്ടം പുലമ്പുന്നവര്‍ മനുഷ്യന്റെ biological requirement ആയ ലൈംഗിക ജീവിതം ഈ പറയുന്ന കന്യാസ്ത്രീകള്‍ക്കും അച്ചന്‍മാര്‍ക്കും നിഷേധിക്കുന്നതിനെ കുറിച്ച് എന്ത് പറയുന്നു? പര്‍ദ്ദയിട്ട് നടക്കുന്ന മുസ്ലിംകള്‍ക്ക് കല്യാണമൊക്കെ കഴിക്കാം, കുട്ടികളെ പ്രസവിക്കാം, സാധാരണ മനുഷ്യ സ്ത്രീ ജീവിക്കുന്നത് പോലെ ജീവിക്കാം. (അല്ലാതെ പള്ളീലച്ചനെ രാത്രി ക്ഷണിച്ചു വരുത്തേണ്ട ആവശ്യമൊന്നും ഇല്ല).

എന്തെങ്കിലും വേണ്ടാതീനം വിളമ്പി അതും ഇതും പറയിപ്പിക്കല്ലേ.

From: Jobind jacob To: Keralites@yahoogroups.comSent: Thu, February 4, 2010 12:24:06 AMSubject: Re: [www.keralites.net] I am a Muslim..........
Dear Shihabudheen,
The problem is not in 'what' they do but 'why' they do. Because the Muslim people are doing their practices mainly because of their religion requests to do that. For example in Christian religion no one will compel a girl to become a Nun, it is her own decision and she can understand what will be the dressing for a Nun. But in Muslim if she is a women she must wear the dress proposed by the religion. In this, she has no choice and it is not her mistake that she is a girl !
If Christian religion announce that no restriction for the dressing of Nun, no nun will change their dressing. But if it happens in Muslim religion.... What do think???
On Mon, Feb 1, 2010 at 4:09 PM, Shihabudheen <http://in.mc77.mail.yahoo.com/mc/compose?to=shihab@jarirbookstore.com> wrote:

I am a Muslim...... .......
Infotainment" href="http://keralites.net/" target=_blank rel=nofollow> Infotainment" href="http://keralites.net/" target=_blank rel=nofollow>
Infotainment" href="http://keralites.net/" target=_blank rel=nofollow>A Jew can grow his beard in order to practice his faith Infotainment" href="http://keralites.net/" target=_blank rel=nofollow>But when Muslim does the same, he is an extremist and terrorist! Infotainment" href="http://keralites.net/" target=_blank rel=nofollow>
Infotainment" href="http://keralites.net/" target=_blank rel=nofollow>A nun can be covered from head to toe in order to devote herself to God, right? Infotainment" href="http://keralites.net/" target=_blank rel=nofollow>But, then, if a daughter of Muslim-Ummah does the same, why is she oppressed? Infotainment" href="http://keralites.net/" target=_blank rel=nofollow>
Infotainment" href="http://keralites.net/" target=_blank rel=nofollow>When a western woman stays at home to look after her house and kids she is respected by the entire society because of sacrificing her life to her house Infotainment" href="http://keralites.net/" target=_blank rel=nofollow>But when a Muslim woman does so by her will, they say, "she needs to be liberated"! Infotainment" href="http://keralites.net/" target=_blank rel=nofollow>
Infotainment" href="http://keralites.net/" target=_blank rel=nofollow>Any girl can go to university wearing what she wills and have her rights and freedom?But when a Muslim Girl/Lady wears Hijab, they prevent her from entering the university! Infotainment" href="http://keralites.net/" target=_blank rel=nofollow>
When a child dedicates himself to a subject, he has potential and talent.. Infotainment" href="http://keralites.net/" target=_blank rel=nofollow>But when he dedicates himself to Islam he is hopeless!WHY Infotainment" href="http://keralites.net/" target=_blank rel=nofollow> When a Jew kills someone, religion is not mentioned, but when a Muslim is charged with a crime, it is Islam that goes to trial! Infotainment" href="http://keralites.net/" target=_blank rel=nofollow>When someone sacrifices himself to keep others alive, he is noble and everyone respects him. Infotainment" href="http://keralites.net/" target=_blank rel=nofollow>But when a Palestinian does that to save his son from being killed, his brother's arm being broken, his mother being raped, his home being destroyed, and his mosque being violated --- He gets the title of 'terrorist'! Why? Because he is a "Muslim"! When there is trouble, we accept any solution available, right? However, if the solution lies in Islam, we refuse to take a look at it. Infotainment" href="http://keralites.net/" target=_blank rel=nofollow>When someone drives a perfect car in an improper manner, no one blames the car.... Infotainment" href="http://keralites.net/" target=_blank rel=nofollow>But when any Muslim makes a mistake or treats people in a bad manner - people say "Islam is the reason"!
Infotainment" href="http://keralites.net/" target=_blank rel=nofollow> Infotainment" href="http://keralites.net/" target=_blank rel=nofollow>Without giving a glance at Islamic laws, people believe what the newspapers say. But question what the Holy QURAN says! Wanna Eradicate Injustice? Go Ahead - Forward The Mail To Everyone You Know...!

I AM A MUSLIM

എന്തൊരു നല്ല മോനാ ഇവന്‍. ക്രിസ്ത്യന്‍ സ്ത്രീകള്‍ സ്വയം തീരുമാനിക്കുന്നതാണ് കന്യാസ്ത്രീ ആകാന്‍...അപ്പൊ അച്ഛനമ്മമാര്‍ നേര്ച്ച നേര്‍ന്നു പള്ളീലച്ചനും കന്യാസ്ത്രീയുമൊക്കെ ആകുന്നതോ മോനെ? കന്യസ്ത്രീക്കും പള്ളീലച്ചനും ഉള്ളത് പോലെ മുസ്ലിം സ്ത്രീകള്‍ക്കും അവരുടെ ശരീരം എങ്ങിനെ അന്യന്റെ മുന്നില്‍ മറച്ചിരിക്കണമെന്ന നിയമമുണ്ട്. അത് പര്‍ദ്ദയോ ചൂരിദാറും ഹിജാബുമോ എന്തുമാവാം.

സ്വാതന്ത്ര്യത്തെ പറ്റി നാഴികക്ക് നാല്‍പ്പതു വട്ടം പുലമ്പുന്നവര്‍ മനുഷ്യന്റെ biological requirement ആയ ലൈംഗിക ജീവിതം ഈ പറയുന്ന കന്യാസ്ത്രീകള്‍ക്കും അച്ചന്‍മാര്‍ക്കും നിഷേധിക്കുന്നതിനെ കുറിച്ച് എന്ത് പറയുന്നു? പര്‍ദ്ദയിട്ട് നടക്കുന്ന മുസ്ലിംകള്‍ക്ക് കല്യാണമൊക്കെ കഴിക്കാം, കുട്ടികളെ പ്രസവിക്കാം, സാധാരണ മനുഷ്യ സ്ത്രീ ജീവിക്കുന്നത് പോലെ ജീവിക്കാം. (അല്ലാതെ പള്ളീലച്ചനെ രാത്രി ക്ഷണിച്ചു വരുത്തേണ്ട ആവശ്യമൊന്നും ഇല്ല).

എന്തെങ്കിലും വേണ്ടാതീനം വിളമ്പി അതും ഇതും പറയിപ്പിക്കല്ലേ.